ಲಂಬೂಜಿ, ಗುಡ್ಡಿ ದಾಂಪತ್ಯ, ಪ್ರೀತಿ ಪ್ರೇಮ ಜಗಳ..ಜಯಾಜಿ ಆಪ್ ಕೋ ಜನ್ಮ ದಿನ್ ಕಾ ಶುಭ್ ಕಾಮನಾ…

ಅವಳು ಗುಡ್ಡಿ. ಗಿಡ್ಡಿಯೂ ಹೌದು. ಚೋಟಿ.. ಆತ ಲಂಬೂಜಿ. ಅವರ ಪ್ರೀತಿ ದಾಂಪತ್ಯ ೫೦ ವರ್ಷಗಳನ್ನು ಪೂರೈಸಿದೆ, ಈ ಅವಧಿಯಲ್ಲಿ ಅವರು ಪ್ರೀತಿಸಿದ್ದಾರೆ. ಜಗಳವಾಡಿದ್ದಾರೆ. ಲಂಬೂಜಿಯ ಪ್ರೇಮ ಪ್ರಕರಣಗಳು ಹಲವು ಸಂದರ್ಭಗಳು ಅವಳನ್ನು ಹೈರಾಣಾಗಿಸಿದೆ. ಆದರೆ ಎಂದೂ ಪ್ರೀತಿಯ ದೀಪ ಆರಿಲ್ಲ.ಪ್ರೀತಿಯ ದಿನಗಳು. ನಂತರ ದಾಂಪತ್ಯ. ಹಲವು ನೆನಪುಗಳು. ಕೆಲವು ಸಿಹಿ. ಕೆಲವು ಕಹಿ. ಆದರೂ…

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಕಾರ ಕಾಂಗ್ರೆಸ್ ಎಂದರೆ ಹಾಗಲಕಾಯಿಯಂತೆ….!ದೇಶಕ್ಕೆ ಸಿಹಿ ಮೂತ್ರ ರೋಗವನ್ನು ಹಿಡಿಸಿರುವಾಗ ಹಾಗಲಕಾಯಿ ಬೇಕಲ್ಲವೆ ?

ಕಾಂಗ್ರೆಸ್ ಪಕ್ಷ ಎಂದರೆ ಹಾಗಲ ಕಾಯಿ ಇದ್ದಂತೆ. ಅದನ್ನು ಯಾವುದರ ಜೊತೆಗೆ ಸೇರಿಸಿದರೂ ಅದರ ಕಹಿ ಹೋಗುವುದಿಲ್ಲ.ಈ ಮಾತು ಹೇಳಿದವರು ಈ ದೇಶದ ಪ್ರಧಾನಿ ನರೇಂದ್ರ ಮೋದಿ. ನಿನ್ನೆ ಮಹಾರಾಷ್ಟ್ರ‍ದಲ್ಲಿ ಮೊದಲ ಚುನಾವಣಾ ಪ್ರಚಾರ ಭಾಷಣ ಮಾಡಿದ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದರು.ಹಾಗಲ ಕಾಯಿ ಕಹಿ ಇರಬಹುದು. ಆದರೆ ಆರೋಗ್ಯಕ್ಕೆ ತುಂಬ ಒಳ್ಳೆಯದು. ಸಕ್ಕರೆ ಕಾಯಿಲೆಗೆ…

ಗನ್ ಹಿಡಿದೇ ಮುಖ್ಯಮಂತ್ರಿಗಳಿಗೆ ಹಾರ ಹಾಕಿದ… ಪೊಲೀಸರು ಇದನ್ನೆಲ್ಲ ನೋಡುತ್ತಿದ್ದರು. . ರಾಜ್ಯ ಪೊಲೀಸರಿಗೆ ಕಪ್ಪು ಚುಕ್ಕೆ..

ಬೆಂಗಳೂರು : ಸೊಂಟದಲ್ಲಿ ರಿವಾಲ್ವರ್. ಮುಖ್ಯಮಂತ್ರಿ ಹಾಗೂ ಇತರ ನಾಯಕರಿಗೆ ಮಾಲೆ. ಇದನ್ನು ಸೆರೆ ಹಿಡಿದ ಕ್ಯಾಮರಾಗಳು. ನಿನ್ನೆ ಮುಖ್ಯಮಂತ್ರಿಗಳ ರೋಡ್ ಶೋ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ. ಇದು ಭದ್ರತಾ ಲೋಪ ಎನ್ನುಲು ಯಾವುದೇ ಬುದ್ದಿವಂತಿಕೆ ಬೇಕಾಗಿಲ್ಲ. ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಒಬ್ಬ ವ್ಯಕ್ತಿ ಆಯುಧ ಹಿಡಿದು ಬರುತ್ತಾನೆ ಎಂದರೆ ಪೊಲೀಸರು ಏನನ್ನು ಕಾಯುತ್ತಿದ್ದರು ?…

ಮಿಂಚಿದ ಚೆನ್ನೈ, ಕೋಲ್ಕತ್ತಾ ಬೆನ್ನು ಮುರಿದ ದೋನಿ ತಂಡ.. ತಂಡ ಕಟ್ಟುವುದು ಹೇಗೆ ಎನ್ನುವುದಕ್ಕೆ ಮಾಧರಿಯಾಯಿತು ದೋನಿ ಪಡೆ

ಚೆನ್ನೈ ; ಒಂದು ತಂಡವನ್ನು ಕಟ್ಟುವುದು ಹೇಗೆ ಎನ್ನ ಪ್ರಶ್ನೆಗೆ ಉತ್ತರ ಚೆನ್ನೈ ಸುಪರ್ ಕಿಂಗ್ಸ್.. ಅಬ್ಬ ಎಂತಹ ಆಟ. ನಿನ್ನೆ ಕೋಲ್ಕತ್ತಾ ವಿರುದ್ಧ ಆಡಿದ ಆಟ ಆಮೋಘ. ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಕಲೆದಕೊಂಡಿದ್ದ ಲಯವನ್ನು ಮತ್ತೆ ಕಂಡುಕೊಂಡರು. ಬೌಲಿಂಗ್ ನಲ್ಲಿ ರವೀಂದ್ರ ಜಡೆಜಾ ೧೮ ರನ್ ಗೆ ಮೂರು ವಿಕೆಟ್ ಪಡೆಯುವ ಮೂಲಕ…

ಶೋಭಕ್ಕನ ಕಾರಿಗೆ ಬಲಿ. ಚಾಲಕ ಮಾಡಿದ ತಪ್ಪಿಗೆ ಬಲಿಯಾದನಲ್ಲ ಈ ವ್ಯಕ್ತಿ.

ಯಾಕೋ ಶೋಭಕ್ಕನ ಲಕ್ ಸರಿಯಿಲ್ಲ. ಮೊದಲು ಕ್ಷೇತ್ರ ಹೋಯಿತು. ಯಡಿಯೂರಪ್ಪ ಪ್ರಯತ್ನ ಪಟ್ಟು ಇನ್ನೊಂದು ಕ್ಷೇತ್ರ ಕೊಡಿಸಿದರು. ಅಲ್ಲಿ ಬಂಡಾಯದ ಬೇಗುದಿ. ಪ್ರಚಾರದ ವೇಳೆ ಶೋಭಾ ಕರಂದ್ಲಾಜೆ ಕಾರಿನ ಡೋರ್ ತಗುಲಿ ಬೈಕ್ ಪಲ್ಟಿ; ಖಾಸಗಿ ಬಸ್ ಹರಿದು ಬಿಜೆಪಿ ಕಾರ್ಯಕರ್ತ ದುರ್ಮರಣಶೋಭಕ್ಕ ಇವತ್ತು ಕೆ,ಆರ್. ಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ವಿನಾಯಕ ದೇವಾಲಯದ ಬಳಿ…

ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ನಾಶ; ಕೇರಳ ಸಿಎಂ ಪಿಣರಾಯಿ ವಿಜಯನ್ ಆತಂಕ

ಬಿಜೆಪಿ ಆಡಳಿತಾವಧಿಯಲ್ಲಿ ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯ ಸಂಪೂರ್ಣವಾಗಿ ಮರೆಯಾಗಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸಂಘ ಪರಿವಾರದ ವಿರುದ್ಧ ಬರೆಯುವ ಪತ್ರಕರ್ತರ ಮೇಲೆ ನಿರಂತರ ದಾಳಿ ನಡೆಯುತ್ತಿದೆ ಎಂದು ಅವರು ದೂರಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾ ಅವರು, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ನಿರಂತರವಾಗಿ ಕುಸಿಯುತ್ತಿದೆ.…

ಮುಸ್ಲೀಮ್ ಲೀಗ್ ಆರೋಪ; ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಅಯೋಗಕ್ಕೆ ಕಾಂಗ್ರೆಸ್ ದೂರು. ಮೋದಿಯವರಿಂದ ಶ್ಲಾಘನೆಗೆ ಒಳಗಾಗಿರುವ ಚುನಾವಣಾ ಅಯೋಗ ಈ ದೂರನ್ನು ಏನು ಮಾಡಬಹುದು ?

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮುಸ್ಲಿಂ ಲೀಗ್ ಟೀಕೆಯ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗದ ಮೊರೆ ಹೋಗಿದೆ. ಅಜ್ಮೀರ್ ನ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಸುಳ್ಳುಗಳ ಬಂಡಲ್. ಈ ಪ್ರಣಾಳಿಕೆಯ ಪ್ರತಿ ಪುಟ ದೇಶವನ್ನು ತುಂಡು ತುಂಡಾಗಿ ಒಡೆಯುವ ಯತ್ನ ಎಂದು ಹೇಳಿದ್ದರು. ಕಾಂಗ್ರೆಸ್ ಪಕ್ಷದ…

ಬರಗಾಲ ಪರಿಹಾರ ಕೇಂದ್ರಕ್ಕೆ ನೋಟಿಸು; ಕರ್ನಾಟಕದ ನ್ಯಾಯಬದ್ಧ ಬೇಡಿಕೆಗೆ ನ್ಯಾಯಾಲಯದಿಂದ ಸಿಗಬಹುದೇ ಪರಿಹಾರ ?

ಬರಗಾಲದಿಂದ ತತ್ತಿರುಸುವ ರಾಜ್ಯಕ್ಕೆ ಪರಿಹಾರ ಕೊಡಿಸಿ ಎಂದು ಕರ್ನಾಟಕ ಸರ್ಕಾರ ಮಾಡಿದ್ದ ಮನವಿಗೆ ಸಂಬಂಧಿಸಿದಂತೆ ಕೆಂದ್ರ ಸರ್ಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ನೋಟೀಸು. ನೀಡಿದೆ. ಮುಂದಿನ ೧೫ ದಿನಗಳೊಳಗೆ ಉತ್ತರ ನೀಡುವಂತೆಯೂ ಸೂಚಿಸಿದೆ.ಕರ್ನಾಟಕದ ದೃಷ್ಟಿಯಿಂದ ಇದೊಂದು ಅಶಾದಾಯಕ ಬೆಳವಣಿಗ್ಕಳೆದ ವರ್ಷದ ಅಕ್ಟೋಬರ್ ನಲ್ಲೇ ಬರಗಾಲ ಪರಿಹಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು. ಅದೇ ತೀಂಗಳು ಕೇಂದ್ರ ಸರ್ಕಾರದ…

ಸಿಇಟಿ ಜಾರಿಗೆ ತಂದ, ಕನ್ನಡ ವಿಶ್ವವಿದ್ಯಾಲಯ, ಕನ್ನಡ ಪುಸ್ತಕ ಪ್ರಾಧಿಕಾರ ಸ್ಥಾಪಿಸಿದ ವೀರಪ್ಪ ಮೊಯ್ಲಿ ರಾಜಕೀಯ ನಿವೃತ್ತಿ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ. ಇದರೊಂದಿಗೆ ಕರ್ನಾಟಕದ ರಾಜಕೀಯ ಇತಿಹಾಸದ ಒಂದು ಅಂಕ ಮುಗಿದಂತಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದ ಮಾರ್ಪಾಡಿ ವೀರಪ್ಪ ಮೊಯ್ಲಿ ಅವರ ರಾಜಕೀಯ ಬದುಕು ಒಂದು ರೋಚಕ ಅಧ್ಯಾಯ. ಅಲ್ಲಿ ಬಡತನವಿತ್ತು. ನೋವಿತ್ತು ಅಸಹಾಯಕತೆ ಇತ್ತು. ಜಾತಿಯ ತಾರತಮ್ಯ ಇತ್ತು. ಇದನ್ನೆಲ್ಲ ಮೆಟ್ಟಿ ನಿಂತು ರಾಜಕೀಯ ಮಾಡಿದ…