Category PM Modi

“ಒಂದು ವರ್ಷ ಚಿನ್ನ ಬೇಡ, ವಿದೇಶ ಪ್ರವಾಸ ಕಡಿಮೆ ಮಾಡಿ”: ಮೋದಿ ಸಂದೇಶದ ಹಿಂದೆ ಇರುವ ಆರ್ಥಿಕ ಸತ್ಯವೇನು?

PM Modi giving economic advice to Indians about reducing gold buying, foreign travel and promoting EVs to strengthen Indian Rupee

PM Modi ಭಾರತೀಯರಿಗೆ ಚಿನ್ನ ಖರೀದಿ, ವಿದೇಶ ಪ್ರವಾಸ ಮತ್ತು ವಿದೇಶಿ ಬ್ರ್ಯಾಂಡ್ ಬಳಕೆ ಕಡಿಮೆ ಮಾಡಲು ಕರೆ ನೀಡಿದ್ದಾರೆ. ರೂಪಾಯಿ ಮೌಲ್ಯ, ಆರ್ಥಿಕತೆ ಮತ್ತು ಸಾಮಾನ್ಯ ಜನರ ಬದುಕಿನ ಮೇಲೆ ಇದರ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳ ವಿಶ್ಲೇಷಣೆ.

Narendra Modi Photo Shoot : ಪಾಟ್ನಾ ಸಾಹೇಬ್ ಗುರುದ್ವಾರದಲ್ಲಿ ಅಡುಗೆ ಮಾಡುತ್ತಿದ್ದಾರಾ ಪ್ರಧಾನಿ..?

Narendra Modi Photo Shoot : ಭಾರತದಲ್ಲಿಇಂತಹ ಪ್ರಧಾನಿ ಇನ್ನೊಬ್ಬರು ಬಂದಿರಲಿಕ್ಕಿಲ್ಲ. ಯಾಕೆಂದರೆ ಪ್ರಧಾನಿಯಾಗುವ ಹೊತ್ತಿಗೆ ಅವರ ಆದ್ಯತೆ ಬೇರೆ ಯಾಗಿರುತ್ತವೆ

Narendra Modi : ಇವರು ಯಾರು ಬಲ್ಲಿರೇನು ? ಇವರ ಹೆಸರು ಹೇಳಲೇನು ?

Narendra Modi Performs Gurudwara: ಪ್ರಧಾನಿ ಮೋದಿ ಗುರುದ್ವಾರಕ್ಕೆ ಭೇಟಿ ನೀಡಿದರು. ಸಿಖ್ ರಂತೆ ತಲೆಗೆ ತಲೆ ಮುಂಡಾಸು ಧರಿಸಿ ಲಂಗರ್ ನಲ್ಲಿ ಭಕ್ತರಿಗೆ ಊಟ ಬಡಿಸಿದರು

ಕುಣಿಯಲಾರದವರಿಗೆ ಅಂಗಳ ಡೊಂಕಂತೆ, ರಾಹುಲ್ ಗಾಂಧಿ ಜೊತೆ ಸಂವಾದ ನಡೆಸಲು ಪ್ರಧಾನಿಗೆ ಭಯವೆ ?

: ಪ್ರಧಾನಿ ಮೋದಿಯನ್ನು ಚರ್ಚೆಗೆ ಆಹ್ವಾನಿಸಲು ರಾಹುಲ್​ ಗಾಂಧಿ ಯಾರು? ಪ್ರಧಾನಿ ಅಭ್ಯರ್ಥಿಯೇ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಪ್ರಶ್ನಿಸಿದ್ದಾರೆ. ಈ ಮೂಲಕ ಪಲಾಯನವಾದವನ್ನು ಅವರು ಅನುಸರಿಸುತ್ತಿದ್ದಾರೆ.ಜೊತೆಗೆ ಭಾರತದ ಚುನಾವಣೆಗೆ ಸಂಬಂಧಿಸಿದಂತೆ ಪ್ರಮುಖ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜೊತೆ ಸಂವಾದ ಚರ್ಚೆ ನಡೆಸಲೇ ಇನ್ಯಾರ ಜೊತೆ ಮೋದಿ ಚರ್ಚೆ…

PM SILENTಪ್ರ.ಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ಪ್ರಧಾನಿ ಮೋದಿಗೆ ಏನು ಅಡ್ಡಿ?: ಕಾಂಗ್ರೆಸ್ ಪ್ರಶ್ನೆಗೆ ಉತ್ತರ ನೀಡದ ಪ್ರಧಾನಿ

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಅಮಾನತುಗೊಂಡಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವುದಕ್ಕೆ ಏನು ಅಡ್ಡಿಯಾಗಿದೆ? ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಶನಿವಾರ ಕೇಂದ್ರ ಸರ್ಕಾರಕ್ಕೆ ಈ ಪ್ರಶ್ನೆ ಕೇಳಿದ್ದಾರೆ. ಆದರೆ ಒಂದು ದಿನ ಕಳೆದರೂ ಯಾರಿಂದಲೂ ಉತ್ತರ ಬಂದಿಲ್ಲ. ಪ್ರಜ್ವಲ್ ರೇವಣ್ಣ ವಿರುದ್ಧದ…

ನಾವು ರೇವಣ್ಣನವರನ್ನು ಬಂಧಿಸಿದ್ದೇವೆ, ನೀವು ಅತ್ಯಾಚಾರಿಗಳನ್ನು ಬಂಧಿಸುತ್ತೀರಾ ಮೋದಿಯವರೆ ?

CM Siddaramaiah : ಈಗಲಾದರೂ ನೊಂದ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ. ಇಲ್ಲದಿದ್ದರೆ ನಿಮ್ಮ ಆತ್ಮಸಾಕ್ಷಿಯೂ ನಿಮ್ಮನ್ನು ಕ್ಷಮಿಸಲಾರದು

ರಾಮ ಮತ್ತು ಶಿವ ಭಕ್ತರ ನಡುವೆ ಒಡಕು ಮೂಡಿಸಲು ಕಾಂಗ್ರೆಸ್ ಯತ್ನ; ಪ್ರಧಾನಿ ಮೋದಿ

Narendra Modi: ಕಾಂಗ್ರೆಸ್ ಹಿಂದೂಗಳನ್ನು ಒಡೆಯಲು ಮುಂದಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಮ ಮತ್ತು ಶಿವನ ಕುರಿತು ಆಡಿರುವ ಮಾತುಗಳೂ ಅಪಾಯಕಾರಿ

ಲೋಕಸಭಾ ಚುನಾವಣೆಗೆ ಪಾಕಿಸ್ತಾನವನ್ನೂ ಎಳೆದು ತಂದ ಪ್ರಧಾನಿ ನರೇಂದ್ರ ಮೋದಿ; ರಾಜಕೀಯ ಲಾಭದ ಲೆಕ್ಕಾಚಾರ

PM Narendra Modi : ಕಾಂಗ್ರೆಸ್ ಪಕ್ಷ 60 ವರ್ಷ ಈ ದೇಶದ ಆಳ್ವಿಕೆಯನ್ನು ನಡೆಸಿದೆ. 10 ವರ್ಷ ಬಿಜೆಪಿಯ ಸೇವಾಕಾಲ . ಈ ಅವಧಿಯನ್ನು ಸಾಕಷ್ಟು ಕೆಲಸವನ್ನು ಬಿಜೆಪಿ ಮಾಡಿದೆ

ಗೂಢಚಾರಿಕೆ. ಇಬ್ಬರು ಭಾರತೀಯ ಗೂಢಚಾರರನ್ನು ಹೊರಕ್ಕೆ ಕಳುಹಿಸಿದ ಆಸ್ಟ್ರ‍ೇಲಿಯಾ ?

ಭಾರತದ ಗೂಢಚಾರ ಸಂಸ್ಥೆ ರಾ ಕುರಿತು ವಿಶ್ವದಲ್ಲಿ ಈಗ ಗಂಭೀರ ಸ್ವರೂಪದ ಚರ್ಚೆ ಪ್ರಾರಂಭವಾಗಿದೆ. ಕೆನಡಾದಲ್ಲಿ ಖಾಲಿಸ್ಥಾನಿ ಪ್ರತ್ಯೇಕತಾವಾದಿಯ ಹತ್ಯೆ ನಂತರ ಅಮೇರಿಕದಲ್ಲಿ ಇನ್ನೊಬ್ಬ ಪ್ರತ್ಯೇಕತಾವಾದಿಯ ಹತ್ಯೆಯ ಯತ್ನ ಪ್ರಕರಣ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ.ನಡುವೆ ೨೦೨೦ ರಲ್ಲಿ ಆಸ್ಟ್ರ‍ೇಲಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಭಾರತೀಯ ಗೂಢಚಾರರನ್ನು ಹೊರಹಾಕಲಾಗಿತ್ತು ಎಂಬ ಸ್ಪೋಟಕ ವರದಿಯೊಂದು ಬಂದಿದೆ. ಈ…