Suddi Tv

Suddi Tv

ಕರ್ನಾಟಕ ರಾಜಕೀಯಕ್ಕೆ ಆಘಾತ: ಸಚಿವ ಡಿ. ಸುಧಾಕರ್ ಇನ್ನಿಲ್ಲ

ಕರ್ನಾಟಕ ಸಚಿವ ಡಿ. ಸುಧಾಕರ್ ಅವರಿಗೆ ಸಲ್ಲಿಸಿದ ಅಂತಿಮ ಶ್ರದ್ಧಾಂಜಲಿ ಮತ್ತು ಸ್ಮರಣಾರ್ಥ ಚಿತ್ರ

ಕರ್ನಾಟಕ ಯೋಜನಾ ಮತ್ತು ಅಂಕಿಅಂಶ ಸಚಿವ ಡಿ. ಸುಧಾಕರ್ ನಿಧನ. ರಾಜಕೀಯ ನಾಯಕರು, ಕಾರ್ಯಕರ್ತರು ಮತ್ತು ಸಾರ್ವಜನಿಕರಿಂದ ಶ್ರದ್ಧಾಂಜಲಿ. ಅವರ ರಾಜಕೀಯ ಜೀವನ, ಸೇವೆ ಮತ್ತು ಅಂತಿಮ ದರ್ಶನದ ವರದಿ.

ವಿಜಯ ತಾಂಡವ : ತಮಿಳುನಾಡಿನಲ್ಲಿ ಮುಗಿದ ದ್ರಾವಿಡ ಪಕ್ಷಗಳ ಅಧಿಪತ್ಯ

ತಮಿಳುನಾಡಿನ ೧೮ನೇ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕರಿಸುವ ದೃಶ್ಯ

ತಮಿಳುನಾಡಿನ ೧೮ನೇ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕರಿಸಿದರು. ರಾಹುಲ್ ಗಾಂಧಿ ಸಮ್ಮುಖದಲ್ಲಿ ನಡೆದ ಸಮಾರಂಭ ದ್ರಾವಿಡ ಪಕ್ಷಗಳ ಅಧಿಪತ್ಯದ ಅಂತ್ಯದ ಸೂಚನೆ ನೀಡಿದೆ.

ಕೊನೆಗೂ ಬಹುಮತ ಪಡೆದ ವಿಜಯ್: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಸಜ್ಜು

ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರ್ಳೇಕರ್ ಅವರನ್ನು ನಾಲ್ಕನೇ ಬಾರಿ ಭೇಟಿಯಾಗುತ್ತಿರುವ ವಿಜಯ್ ಅವರ ಸಾಂಕೇತಿಕ ಚಿತ್ರ

ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳ ಬೆಂಬಲ ಲಭಿಸಿದ್ದು, ೧೨೧ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆಗೆ ದಾರಿ ಸುಗಮವಾಗಿದೆ.

ಜನವರಿ 29ರಿಂದ ಫೆಬ್ರವರಿ 6ರ ವರೆಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು, ಡಿ.೨೩: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29ರಿಂದ ಫೆಬ್ರವರಿ 6ರ ವರೆಗೆ ನಡೆಯಲಿದೆ. ಈ ಕುರಿತು ನಡೆದ ಪೂರ್ವಭಾವಿ ಸಭೆಯ ನಂತರ ನಡೆದ ಸುದ್ದಿಗೋಷ್ಟಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರ್ಯಕ್ರಮ ರೂಪುರೇಷೆಗಳನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಿರಿಯ ಚಲನಚಿತ್ರ ಕಲಾವಿದರು, ನಿರ್ದೇಶಕರು ನಿರ್ಮಾಪಕರು ಆದ ಪ್ರಕಾಶ್ ರಾಜ್ ಅವರನ್ನು 17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ಆಗಿ…

ಇಂಡಿಗೊ ಏರ್ ಲೈನ್ಸ್ ಸ್ಟ್ರೈಕ್ ನ ನಿಜವಾದ ಕಾರಣ ಏನು? ಪ್ರಯಾಣಿಕರ ಸಂಕಷ್ಟ ಮತ್ತು ವಾಯುಯಾನ ವ್ಯವಹಾರಗಳ ಮೇಲೆ ಪರಿಣಾಮ

ಬೆಂಗಳೂರು, ಡಿ.೮: ಇಂಡಿಗೊ ಏರ್ ಲೈನ್ಸ್ ಭಾರತದ ಅತಿ ದೊಡ್ಡ ವಿಮಾನಯಾನ ಸಂಸ್ಥೆ. ದೇಶದ ಶೇ೬೦ರಷ್ಟು ವಿಮಾನಗಳು ಇಂಡಿಗೊ ಸಂಸ್ಥೆಯದು. ಕಳೆದ ಒಂದು ವಾರದಿಂದ ನಡೆಯುತ್ತಿರುವ ಸಿಬ್ಬಂದಿ ಮುಷ್ಕರ ದೇಶದ ವೈಮಾನಿಕ ಕ್ಷೇತ್ರದಲ್ಲೇ ಅತಿ ದೀರ್ಘ ಎಂದೆನಿಸಿಕೊಳ್ಳುತ್ತಿದೆ. ದೇಶದ ಇತರ ನಗರಗಳಿಗೆ, ಬೇರೆ ದೇಶಗಳಿಗೆ ಪ್ರಯಾಣ ಹೊರಟಿರುವ ಮಂದಿ ಹೆಂಗಸರು, ಮಕ್ಕಳೆನ್ನದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.…

ಡಿಸೆಂಬರ್ 7, 2025 – ಸಶಸ್ತ್ರಪಡೆಗಳ ಧ್ವಜ ದಿನ : ನಮ್ಮ ವೀರ ಯೋಧರಿಗೆ ನಮನ ಸಲ್ಲಿಸುವ ಮಹತ್ವದ ದಿನ | Suddi TV

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರು ಮತ್ತು ಅವರ ಕುಟುಂಬಗಳಿಗೆ ನಮನ ಸಲ್ಲಿಸುವ ದಿನ. ನಮ್ಮ ಸಣ್ಣ ಸಹಾಯವೂ ಸೈನಿಕರಿಗೆ ದೊಡ್ಡ ಶಕ್ತಿಯಾಗುತ್ತದೆ. ಭಾರತದ ಭದ್ರತೆಗೆ ತನ್ನ ಜೀವವನ್ನೇ ಅರ್ಪಿಸುವ ವೀರ ಯೋಧರಿಗೆ ಗೌರವ ಸಲ್ಲಿಸುವ ವಿಶೇಷ ದಿನವೇ ಸಶಸ್ತ್ರಪಡೆಗಳ ಧ್ವಜ ದಿನ. ಪ್ರತೀವರ್ಷ ಡಿಸೆಂಬರ್ 7ರಂದು ಈ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ದೇಶದ…

ಇಲೆಕ್ಟ್ರಿಕ್ ರ್ಯಾಪಿಡ್ ಟ್ರಾನ್ಸಿಟ್ (e-RT) ಎಂದರೇನು? ಹುಬ್ಬಳ್ಳಿ–ಧಾರವಾಡದಲ್ಲಿ ಹೊಸ ಸಂಚಾರ ಕ್ರಾಂತಿ

ಬೆಂಗಳೂರು, ಡಿ.೬: ಇಲೆಕ್ಟ್ರಿಕ್ ರ್ಯಾಪಿಡ್ ಟ್ರಾನ್ಸಿಟ್ (e-RT) ಎಂದರೇನು? ಇದರ ವೈಶಿಷ್ಟ್ಯಗಳು, ಪ್ರಯೋಜನಗಳು ಹಾಗೂ ಹುಬ್ಬಳ್ಳಿ–ಧಾರವಾಡದಲ್ಲಿ ಜಾರಿಯಾಗಲಿರುವ ಪೈಲಟ್ ಯೋಜನೆಯ ಸಂಪೂರ್ಣ ಮಾಹಿತಿ. ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಮತ್ತು ವಾಯು ಮಾಲಿನ್ಯ ಸಮಸ್ಯೆಗೆ ಪರಿಣಾಮಕಾರಿ ಪರಿಹಾರವಾಗಿ ಇಲೆಕ್ಟ್ರಿಕ್ ರ್ಯಾಪಿಡ್ ಟ್ರಾನ್ಸಿಟ್ (Electro / Electric Rapid Transit – e-RT) ವ್ಯವಸ್ಥೆ ಕಡೆಗೆ…

ಹುಬ್ಬಳ್ಳಿ–ಧಾರವಾಡದಲ್ಲಿಇಲೆಕ್ಟ್ರಿಕ್ ರ್ಯಾಪಿಡ್ ಟ್ರಾನ್ಸಿಟ್ (ERT): ಹೊಸ ಸಂಚಾರ ಯುಗಕ್ಕೆ ನಾಂದಿ

ಹುಬ್ಬಳ್ಳಿ–ಧಾರವಾಡ ಮಧ್ಯೆ ಜಾರಿಗೆ ಬರಲಿರುವ ಇಲೆಕ್ಟ್ರಿಕ್ ರ್ಯಾಪಿಡ್ ಟ್ರಾನ್ಸಿಟ್ (ERT) ಯೋಜನೆ ಏನು? ಅದರ ಪ್ರಯೋಜನಗಳು, ವೆಚ್ಚ, ಹಾಗೂ ಸರ್ಕಾರದ ನಿರ್ಧಾರಗಳ ಸಂಪೂರ್ಣ ಮಾಹಿತಿ. ಹುಬ್ಬಳ್ಳಿ–ಧಾರವಾಡ ಮಹಾನಗರಕ್ಕೆ ಶೀಘ್ರದಲ್ಲೇ ಆಧುನಿಕ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಲಭ್ಯವಾಗುವ ಸಾಧ್ಯತೆ ಇದೆ. ಇಲೆಕ್ಟ್ರಿಕ್ ರ್ಯಾಪಿಡ್ ಟ್ರಾನ್ಸಿಟ್ (Electric Rapid Transit – ERT) ಯೋಜನೆಯನ್ನು ಈ…

ಅನನ್ಯ ಕಲಾವಿದ ಹಾಸ್ಯ ನಟ ಉಮೇಶ್ ಇನ್ನಿಲ್ಲ – ಶ್ರದ್ಧಾಂಜಲಿ (22/2/1945 – 30/11/2025)

ಬೆಂಗಳೂರು, ನವೆಂಬರ್ ೩೦: ಅದೊಂದು ಮುಖ. ಆ ಮುಖವನ್ನು ಕಣ್ಣೆದುರು ತಂದರೆ ಸಾಕು ನಗು ಹಾಗೇ ಮೂಡುತ್ತದೆ. ಅವರ ಮಾತಿಗಿಂತ ಮೊದಲು ಅವರ ದೇಹಭಾಷೆ, ಆಂಗಿಕ ಅಭಿನಯ ಮೊದಲು ನಗುವನ್ನು ತರುತ್ತಿತ್ತು. ಅಂತಹ ಒಬ್ಬ ಹಾಸ್ಯ ನಟ ಉಮೇಶ್. ತಮ್ಮ ಸುದೀರ್ಘ ನಟನಾ ಪಯಣವನ್ನು ಕೊನೆಗೊಳಿಸಿದ್ದಾರೆ. ೮೦ ವರ್ಷಗಳ ತುಂಬು ಜೀವನ ಸಾಗಿಸಿ ಇದೀಗ ಬಾರದ…

ವಿಶ್ಲೇಷಣೆ : “ಬೆಳಗಿನ ಉಪಹಾರ” ಭೇಟಿ ಎಲ್ಲವನ್ನೂ ಸರಿಪಡಿಸಿತೆ?

ಸುದ್ದಿ ಟಿವಿ ಸ್ಪೆಷಲ್ ಡೆಸ್ಕ್ – ಕುರ್ಚಿ ಪೈಪೋಟಿ ರಾಜ್ಯ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಒಳಗಿನ “ಮುಖ್ಯಮಂತ್ರಿ ಹಂಚಿಕೆ” ಕುರಿತ ಸುದ್ದಿ-ಗೊಂದಲಗಳು ಸಾಕಷ್ಟು ಜೋರಾಗಿ ಹರಿದಾಡುತ್ತಿವೆ. ಈ ನಡುವೆ, 2023 ರಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಲಾದ ಅಧಿಕಾರ ಹಂಚಿಕೆ ಎಂಬ ಒಪ್ಪಂದದ ಬಗ್ಗೆ ಭಿನ್ನಾಭಿಪ್ರಾಯ ಮತ್ತು ಅನೇಕ ಗೋಷ್ಠಿಗಳು ನಡೆಯುತ್ತಿವೆ. ಈ ಸಂಕೀರ್ಣ…

error: