ತಾಜಾ ಸುದ್ದಿ: ದೆಹಲಿ – ಜಂತರಮಂತರ್ ನಲ್ಲಿ ೧೦ ಸಾವಿರಕ್ಕೂ ಹೆಚ್ಚು ಯುವಶಕ್ತಿ ಪ್ರತಿಭಟನೆ – ಕೇಂದ್ರ ಆರೋಗ್ಯ ಮಂತ್ರಿ ಜೆಪಿನಡ್ಡಾ ಮತ್ತು ಸಿಜೆಪಿ ಪ್ರತಿನಿಧಿಗಳ ಭೇಟಿ – ಬೇಡಿಕೆ ಹಸ್ತಾಂತರಿಸಿದ ಪ್ರತಿನಿಧಿಗಳು | ಮಳೆಗಾಲದ ಸಂಸತ್ ಅಧಿವೇಶನ ಆರಂಭ – NEET ಚರ್ಚೆಗೆ ಸರಕಾರ ನಕಾರ – ಕಲಾಪ ನಾಳೆಗೆ ಮುಂದೂಡಿಕೆ | ಫಿಫಾ ವಿಶ್ವಕಪ್ – ಎರಡನೇ ಬಾರಿ ಗೆಲುವು ದಾಖಲಿಸಿದ ಸ್ಪೇನ್ | ಕರ್ನಾಟಕ – ಮಾಜಿ ಪ್ರಧಾನಿ ದೇವೇಗೌಡ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ | ರಾಜಧಾನಿ ಸೇರಿದಂತೆ ರಾಜ್ಯದ ಹಲವೆಡೆ ಮಳೆ- ಯೆಲ್ಲೊ, ಆರೆಂಜ್ ಅಲರ್ಟ್ ಘೋಷಣೆ



