Category ರಾಜಕೀಯ

ವಿಜಯ ತಾಂಡವ : ತಮಿಳುನಾಡಿನಲ್ಲಿ ಮುಗಿದ ದ್ರಾವಿಡ ಪಕ್ಷಗಳ ಅಧಿಪತ್ಯ

ತಮಿಳುನಾಡಿನ ೧೮ನೇ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕರಿಸುವ ದೃಶ್ಯ

ತಮಿಳುನಾಡಿನ ೧೮ನೇ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕರಿಸಿದರು. ರಾಹುಲ್ ಗಾಂಧಿ ಸಮ್ಮುಖದಲ್ಲಿ ನಡೆದ ಸಮಾರಂಭ ದ್ರಾವಿಡ ಪಕ್ಷಗಳ ಅಧಿಪತ್ಯದ ಅಂತ್ಯದ ಸೂಚನೆ ನೀಡಿದೆ.

2011 ಜನಗಣತಿ ಆಧಾರಿತ ಕ್ಷೇತ್ರ ಪುನರ್‌ವಿಂಗಡಣೆ: ಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ರಾಜಕೀಯ ಹೊಡೆತವೇ?

2011 ಜನಗಣತಿ ಆಧಾರಿತ ಕ್ಷೇತ್ರ ಪುನರ್‌ವಿಂಗಡಣೆ ಹಿನ್ನೆಲೆ ಭಾರತದ ನಕ್ಷೆ, ಉತ್ತರ ಮತ್ತು ದಕ್ಷಿಣ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ಬದಲಾವಣೆ ಕುರಿತು ಗ್ರಾಫಿಕ್ ಚಿತ್ರ

2011 ಜನಗಣತಿ ಆಧಾರಿತ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜಕೀಯ ಶಕ್ತಿ ಕಡಿಮೆಯಾಗುತ್ತದೆಯೇ? ಸಂಪೂರ್ಣ ಕನ್ನಡ ವಿಶ್ಲೇಷಣೆ.

ಇರಾನಿಗೇ ಯಾಕೆ ಈ ಸಂಕಷ್ಟಗಳು? ತೈಲ ಸಂಪತ್ತು ಮತ್ತು ಜಾಗತಿಕ ಶಕ್ತಿಗಳ ರಾಜಕೀಯದ ಒಳಕಥೆ

ಮಧ್ಯಪ್ರಾಚ್ಯದ ಪ್ರಮುಖ ರಾಷ್ಟ್ರವಾದ ಇರಾನ್ ಏಕೆ ಸದಾ ಯುದ್ಧ ಮತ್ತು ರಾಜಕೀಯ ಸಂಘರ್ಷಗಳ ಮಧ್ಯದಲ್ಲಿದೆ? ತೈಲ ಸಂಪತ್ತು, ಭೌಗೋಳಿಕ ಮಹತ್ವ, ಜಾಗತಿಕ ಶಕ್ತಿಗಳ ಸ್ಪರ್ಧೆ ಮತ್ತು ಆಂತರಿಕ ರಾಜಕೀಯ ಸಮಸ್ಯೆಗಳು ಹೇಗೆ ಈ ಪರಿಸ್ಥಿತಿಗೆ ಕಾರಣವಾಗಿವೆ ಎಂಬುದರ ವಿಶ್ಲೇಷಣೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್: ಹಿಂದಿನ ವೈಭವ ಮತ್ತು ಇಂದಿನ ರಾಜಕೀಯ ಸಂಕಟ | ವಿಶ್ಲೇಷಣೆ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ವಾತಂತ್ರ್ಯ ಹೋರಾಟದಿಂದ ಇಂದಿನ ರಾಜಕೀಯ ಸ್ಥಿತಿವರೆಗಿನ ಪ್ರಯಾಣದ ವಿಶ್ಲೇಷಣಾತ್ಮಕ ಆತ್ಮಾವಲೋಕನ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಕೇವಲ ರಾಜಕೀಯ ಪಕ್ಷವಲ್ಲ. ಇದು ಒಂದು ಕಾಲಘಟ್ಟ. ಭಾರತದ ಸ್ವಾತಂತ್ರ್ಯ ಹೋರಾಟದ ರಾಜಕೀಯ ಪ್ರತಿಬಿಂಬ.ಆದರೆ ಇಂದಿನ ರಾಜಕೀಯ ವಾಸ್ತವಿಕತೆಯಲ್ಲಿ ಕಾಂಗ್ರೆಸ್ ಎಂಬುದು, ತನ್ನದೇ ಇತಿಹಾಸದ ಎದುರು ನಿಂತು ಆತ್ಮಪರಿಶೀಲನೆ ಮಾಡಿಕೊಳ್ಳಬೇಕಾದ ಪಕ್ಷವಾಗಿಯೂ ಕಾಣುತ್ತದೆ. ಈ…

ಧರ್ಮಸಿಂಗ್: ಮೌನ ಮತ್ತು ರಾಜಕೀಯ ಸಂಬಂಧದ ಪ್ರಾಮುಖ್ಯತೆ ತಿಳಿಸಿಕೊಟ್ಟ ಅಲ್ಪಸಂಖ್ಯಾತ ರಾಜಕಾರಣಿ

ಕರ್ನಾಟಕ ರಾಜಕಾರಣದಲ್ಲಿ ಕೆಲವು ನಾಯಕರು ಅಧಿಕಾರದ ಗಟ್ಟಿತನದಿಂದ ಗುರುತಿಸಲ್ಪಡುತ್ತಾರೆ; ಇನ್ನೂ ಕೆಲವರುಸಜ್ಜನಿಕೆಯ ನಿಶ್ಶಬ್ದ ಪ್ರಭಾವದಿಂದ ನೆನಪಾಗುತ್ತಾರೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಎರಡನೇ ವರ್ಗಕ್ಕೆ ಸೇರಿದ ಅಪರೂಪದ ರಾಜಕಾರಣಿ. ಅವರು ಕರ್ನಾಟಕದ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ (2004–2006) ಸೇವೆ ಸಲ್ಲಿಸಿದ ಅವಧಿ, ಆಡಳಿತಾತ್ಮಕ ಸವಾಲುಗಳಷ್ಟೇ ಅಲ್ಲ, ವ್ಯಕ್ತಿತ್ವದ ಬಗ್ಗೆ ನಡೆಯುವ ಚರ್ಚೆಗಳಿಗೂ ಕಾರಣವಾಗಿದೆ. ಸಂಯುಕ್ತ ಸರ್ಕಾರದ…

ಅಟಲ್ ಬಿಹಾರಿ ವಾಜಪೇಯಿ: ರಾಜಕೀಯ ಅಧಿಕಾರವನ್ನು ಮೌಲ್ಯಗಳೊಂದಿಗೆ ಸಂಯೋಜಿಸಿದ ಅಪರೂಪದ ಪ್ರಧಾನಮಂತ್ರಿ

(25 ಡಿಸೆಂಬರ್ 1924 – 16 ಆಗಸ್ಟ್ 2018) ಅವರು ಪ್ರಧಾನಿಯಾಗಿ ಪೀಠವನ್ನು ಅಲಂಕರಿಸಿದ ಆ ಕ್ಷಣ. ಗೋಡೆಯ ಮೇಲಿದ್ದ ದೇಶದ ಮೊದಲ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ಅವರ ಫೋಟೊ ಇರಲಿಲ್ಲ. ಇದೇಕೆ ತೆಗೆದಿದ್ದೀರಿ? ತಕ್ಷಣವೇ ಅವರ ಫೋಟೊ ಹಾಕಿ ಎಂದು ಸಂಬಂಧಿಸಿದವರಿಂದ ಕ್ಷಮೆಯಾಚನೆ ಮಾಡಿಸಿ ಮತ್ತೆ ನೆಹರೂ ಫೋಟೋ ಹಾಕಿಸಿದ ವ್ಯಕ್ತಿ. ಇನ್ಯಾರೂ ಅಲ್ಲ ಅವರೇ…

ಹಿರಿಯ ರಾಜಕಾರಣಿ ಹಾಗೂ ನವ ದಾವಣಗೆರೆ ನಿರ್ಮಾತೃ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ – ಪಂಚಭೂತಗಳಲ್ಲಿ ಲೀನವಾದ ನಿಜಶರಣ

ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಸಚಿವ ಹಾಗೂ ಬಾಪೂಜಿ ಎಜುಕೇಶನಲ್ ಅಸೋಸಿಯೇಷನ್ ಸ್ಥಾಪಕ ಶಾಮನೂರು ಶಿವಶಂಕರಪ್ಪ ನಿಧನ. ಅವರ ರಾಜಕೀಯ, ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳ ಸಮಗ್ರ ಶ್ರದ್ಧಾಂಜಲಿ. (16 ಜೂನ್ 1931 – 14 ಡಿಸೆಂಬರ್ 2025) ದಾವಣಗೆರೆ, ಡಿ.15: ನವದಾವಣಗೆರೆ ನಿರ್ಮಾತೃ, ಕೊಡುಗೈ ದಾನಿ, ಸರಳ, ಸಜ್ಜನ ರಾಜಕಾರಣಿ, ಶಿಕ್ಷಣ ತಜ್ಞ, ಉದ್ಯಮಿ,…

ವಿಶ್ಲೇಷಣೆ : “ಬೆಳಗಿನ ಉಪಹಾರ” ಭೇಟಿ ಎಲ್ಲವನ್ನೂ ಸರಿಪಡಿಸಿತೆ?

ಸುದ್ದಿ ಟಿವಿ ಸ್ಪೆಷಲ್ ಡೆಸ್ಕ್ – ಕುರ್ಚಿ ಪೈಪೋಟಿ ರಾಜ್ಯ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಒಳಗಿನ “ಮುಖ್ಯಮಂತ್ರಿ ಹಂಚಿಕೆ” ಕುರಿತ ಸುದ್ದಿ-ಗೊಂದಲಗಳು ಸಾಕಷ್ಟು ಜೋರಾಗಿ ಹರಿದಾಡುತ್ತಿವೆ. ಈ ನಡುವೆ, 2023 ರಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಲಾದ ಅಧಿಕಾರ ಹಂಚಿಕೆ ಎಂಬ ಒಪ್ಪಂದದ ಬಗ್ಗೆ ಭಿನ್ನಾಭಿಪ್ರಾಯ ಮತ್ತು ಅನೇಕ ಗೋಷ್ಠಿಗಳು ನಡೆಯುತ್ತಿವೆ. ಈ ಸಂಕೀರ್ಣ…

ಆಲಂದದಲ್ಲಿ ಮತದಾರರ ಪಟ್ಟಿಯಿಂದ ನಕಲಿ ವಿಲೇವಾರಿ — ಎಸ್‌ಐಟಿ ತನಿಖೆಯಲ್ಲಿ ಬಯಲಾಗಿದೆ ದೊಡ್ಡ ಅಕ್ರಮ

ಕಲಬುರಗಿ, ಅಕ್ಟೋಬರ್ 23 (ಸುದ್ದಿವಾರ್ತೆ):ಕರ್ನಾಟಕದ ಆಲಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ ಸಾವಿರಾರು ಹೆಸರುಗಳನ್ನು ಅಕ್ರಮವಾಗಿ ಅಳಿಸಲು ನಡೆದಿದ್ದ ದೊಡ್ಡ ಮಟ್ಟದ ಮೋಸವನ್ನು ವಿಶೇಷ ತನಿಖಾ ತಂಡ (SIT) ಪತ್ತೆಹಚ್ಚಿದೆ. ತನಿಖೆಯ ಪ್ರಾಥಮಿಕ ವರದಿಯ ಪ್ರಕಾರ, ಸುಮಾರು 6,018 ಅರ್ಜಿಗಳು ನಕಲಿ ವಿಲೇವಾರಿ ಕೋರಿ ಸಲ್ಲಿಸಲಾಗಿದ್ದವು. ಈ ಪ್ರಕ್ರಿಯೆಯಲ್ಲಿ ಕೆಲವು ವ್ಯಕ್ತಿಗಳಿಗೆ ಪ್ರತಿ ಅರ್ಜಿಗೆ ₹…

Muda Case : ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚೀಟ್ : ಲೋಕಾಯುಕ್ತ ವಿರುದ್ದ ಸಿಡಿದೆದ್ದ ಸ್ನೇಹಮಯಿ

ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಪತ್ನಿ ಪಾರ್ವತಿ ಮತ್ತು ಭಾಮೈದ ಮಲ್ಲಿಕಾರ್ಜುನ ಸ್ವಾಮಿ, ಭೂ ಮಾಲೀಕ ದೇವರಾಜ್ ಒಳಗೊಂಡಂತೆ ನಾಲ್ವರು ಆರೋಪಿಗಳಿಗೂ ವಿರುದ್ದ ಯಾವುದೇ ಸಾಕ್ಷಾಧಾರ ಇಲ್ಲದ ಕಾರಣ ಲೋಕಾಯುಕ್ತ ಅಧಿಕಾರಿಗಳು ದೋಷಮುಕ್ತ ಗೊಳಿಸಿದ್ದಾರೆ.