ಒಳ್ಳೆಯ IAS ಅಧಿಕಾರಿ ಎಂದರೆ ವೈರಲ್ ಆಗುವವರಾ? ಅಥವಾ ವ್ಯವಸ್ಥೆ ಬದಲಾಯಿಸುವವರಾ?

ವೈರಲ್ ಆಗುವ IAS ಅಧಿಕಾರಿಗಳೇ ಉತ್ತಮ ಅಧಿಕಾರಿಗಳಾ? ಅಥವಾ ವ್ಯವಸ್ಥೆ ಬದಲಾಯಿಸಿ ಜನರ ಬದುಕಿನಲ್ಲಿ ಶಾಶ್ವತ ಪರಿಣಾಮ ಬೀರುವವರಾ? ಸಾಮಾಜಿಕ ಜಾಲತಾಣ, ಆಡಳಿತ ಮತ್ತು ಜನಸೇವೆಯ ನಡುವಿನ ಸಂಬಂಧದ ವಿಶ್ಲೇಷಣೆ.

ವೈರಲ್ ಆಗುವ IAS ಅಧಿಕಾರಿಗಳೇ ಉತ್ತಮ ಅಧಿಕಾರಿಗಳಾ? ಅಥವಾ ವ್ಯವಸ್ಥೆ ಬದಲಾಯಿಸಿ ಜನರ ಬದುಕಿನಲ್ಲಿ ಶಾಶ್ವತ ಪರಿಣಾಮ ಬೀರುವವರಾ? ಸಾಮಾಜಿಕ ಜಾಲತಾಣ, ಆಡಳಿತ ಮತ್ತು ಜನಸೇವೆಯ ನಡುವಿನ ಸಂಬಂಧದ ವಿಶ್ಲೇಷಣೆ.

ಭಾರತದ MGNREGAಯನ್ನು ಜಗತ್ತು ಏಕೆ ಅಧ್ಯಯನ ಮಾಡುತ್ತಿದೆ? ಭಾರತದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಾದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ದೇಶದೊಳಗೆ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ವಿಶಿಷ್ಟ ಗಮನ ಸೆಳೆದ ಸಾಮಾಜಿಕ ನೀತಿ ಪ್ರಯೋಗವಾಗಿ ಪರಿಗಣಿಸಲಾಗಿದೆ. ಉದ್ಯೋಗವನ್ನು ಕಾನೂನುಬದ್ಧ ಹಕ್ಕಾಗಿಸಿ, ರಾಜ್ಯವು ನಾಗರಿಕನ ಬದುಕಿನ ಕನಿಷ್ಠ ಭದ್ರತೆಯನ್ನು ಹೊರುವ ಜವಾಬ್ದಾರಿಯನ್ನು…

UP BJP Politics: ಯೋಗಿಯ ತಂತ್ರಗಾರಿಕೆ, ಬಿಜೆಪಿಯ ಅಸಹಕಾರದ ಆಪಾದಿತ ಹೊರತಾಗಿಯೂ, ಯೋಗಿ ಹುದ್ದೆಯಲ್ಲಿಯೇ ಉಳಿಯುವಂತೆ ಮಾಡಿದೆ. ಪಕ್ಷದ ಕಳಪೆ ಪ್ರದರ್ಶನದ ನಂತರವೂ ಬಿಜೆಪಿಯ ರಾಜ್ಯ ನಾಯಕತ್ವದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳ ನಡುವೆ ಯೋಗಿ ತಮ್ಮ ಕಾರ್ಯತಂತ್ರವನ್ನು ಬದಲಾಯಿಸಿದ್ದಾರೆ

H D Kumaraswamy; ಬಿಜೆಪಿ ಜೊತೆಗೆ ಇರುವುದರಿಂದ ಆಪರೇಷನ್ ಕಮಲ ಮತ್ತು ಆಪರೇಷನ್ ಜೆಡಿಎಸ್ ಮಾಡುವುದು ಸುಲಭವಾಗುತ್ತದೆ. ಕೇಂದ್ರ ಸರ್ಕಾರದ ಎಜೆನ್ಸಿಗಳನ್ನು ಬಳಸಿಕೊಂಡು ಕೆಲವರನ್ನು ಜೈಲಿಗೆ ಕಳುಹಿಸಬಹುದು. ಕೆಲವರನ್ನು ಬೆದರಿಸಿ ತಮ್ಮತ್ತ ಎಳೆದುಕೊಳ್ಳಬಹುದು.

ಮುಂಬರುವ ಲೋಕಸಭಾ ಚುನಾವಣೆಯನ್ನು ಬಿಜೆಪಿ ಜೆಡಿಎಸ್ ಜೊತೆಯಾಗಿ ಎದುರಿಸಲಿವೆ. ಇದು ಹಳೆಯ ಸುದ್ದಿ ನಿಜ. ಹಾಗೆ ಈ ಎರಡೂ ಪಕ್ಷಗಳ ನಡುವೆ ಸಮನ್ವಯತೆಯನ್ನು ಕಾಪಾಡಿಕೊಳ್ಳುವ ಯತ್ನ ಕೂಡ ನಡೆಯುತ್ತಿದೆ. ಈಗಾಗಲೇ ಎಚ್. ಡಿ. ಕುಮಾರಸ್ವಾಮಿ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ, ಎರಡೂ ಪಕ್ಷಗಳ ನಡುವೆ ಸಮನ್ವಯತೆಯನ್ನು ಕಾಪಾಡಿಕೊಂಡು ಬರಬೇಕು ಎಂಬುದನ್ನು ಒತ್ತಿ ಒತ್ತಿ ಹೇಳಿದ್ದಾರೆ.…


ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ. ಅದು ಹಲವು ಉಗ್ರಗಾಮಿ ಹಿಂದುತ್ವವಾದಿಗಳನ್ನು ಹುಟ್ಟಿ ಹಾಕಿತು. ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಲು ಬಂದವರು ಹಾರಿಸಿದ್ದು ಕೋಮು ಧ್ವೇಷದ ಧ್ವಜವನ್ನು.ಆಗ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ಇದು ಬೇಕಾಗಿತ್ತು..ಸಮಾಜದಲ್ಲಿ ಶಾಂತಿ ಸಮಾಧಾನ, ಸೌಹಾರ್ದತೆ ಇದ್ದರೆ ರಾಜಕೀಯ ಬೆಳೆಯುವುದಿಲ್ಲ. ರಾಜಕೀಯಕ್ಕೆ ಹುಲುಸಾದ ಪ್ರಸ್ತ ಭುಮಿ ಬೇಕು. ಅದಕ್ಕೆ ಗೊಬ್ಬರ ಹಾಕಿ ಬೆಳೆಸಬೇಕು.…

ಶಿವಮೊಗ್ಗ..ಒಂದು ಕಾಲದಲ್ಲಿ ಸಮಾಜವಾದದ ನೆಲ.. ಕಾಗೋಡು ಸತ್ಯಾಗ್ರಹದ ಭೂಮಿ..ಶಾಂತವೇರಿ ಗೋಪಾಲ ಗೌಡ, ಕಾಗೋಡು ತಿಮ್ಮಪ್ಪ, ಎಸ್. ಬಂಗಾರಪ್ಪ, ಜೆ.ಎಚ್. ಪಟೇಲ್ ಹೀಗೆ ಸಮಾಜವಾದ ಬೆಳೆ ಬಿತ್ತಿದವರು ಹಲವರು.. ರಾಷ್ಟ್ರ ಕವಿ ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ ಮಾನವೀಯ ಮನಸ್ಸುಗಳನ್ನು ಅರಳಿಸಿದವರು. ಇಂತಹ ಶಿವಮೊಗ್ಗ 90 ರ ದಶಕದಲ್ಲಿ ಬದಲಾಗತೊಡಗಿತು. ಸಮಾಜವಾದ ಚಳವಳಿ…
