Category ಕಲೆ- ಮಾಧ್ಯಮ

37ರಲ್ಲೇ ಹೃದಯಾಘಾತ! ಯುವ ಮಾಧ್ಯಮ ವೃತ್ತಿಪರರನ್ನು ನುಂಗುತ್ತಿರುವ ಒತ್ತಡ?

37ರಲ್ಲೇ ಅಂತ್ಯ : ಯುವ ಮಾಧ್ಯಮ ವೃತ್ತಿಪರರನ್ನು ನುಂಗುತ್ತಿರುವ ಮೌನ ಒತ್ತಡ

ನಟರು, ಪತ್ರಕರ್ತರು, ನಿರ್ದೇಶಕರು, ಚಿತ್ರಕತೆ ಬರೆಯುವವರು, ಕ್ಯಾಮರಾಮ್ಯಾನ್, ಸಂಕಲನಕಾರರು…ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮ ಕ್ಷೇತ್ರದ ಯುವ ವೃತ್ತಿಪರರ ಅಕಾಲಿಕ ಸಾವುಗಳು ಹೆಚ್ಚಾಗುತ್ತಿರುವುದು ಆತಂಕಕಾರಿ. ಈಗ ‘ಪಾರು’ ಧಾರಾವಾಹಿಯ ಸ್ಕ್ರಿಪ್ಟ್ ರೈಟರ್ ಟಿ.ಜಿ. ನಂದೀಶ್ 37ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿರುವ ಸುದ್ದಿ ಮತ್ತೊಮ್ಮೆ ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ.37 ವರ್ಷ ಅಂದರೆ ಸಾಯುವ ವಯಸ್ಸೇ? ಒಮ್ಮೆ ಹೃದಯಾಘಾತ ಎಂದರೆ 60ರ…

ಜನವರಿ 29ರಿಂದ ಫೆಬ್ರವರಿ 6ರ ವರೆಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು, ಡಿ.೨೩: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29ರಿಂದ ಫೆಬ್ರವರಿ 6ರ ವರೆಗೆ ನಡೆಯಲಿದೆ. ಈ ಕುರಿತು ನಡೆದ ಪೂರ್ವಭಾವಿ ಸಭೆಯ ನಂತರ ನಡೆದ ಸುದ್ದಿಗೋಷ್ಟಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರ್ಯಕ್ರಮ ರೂಪುರೇಷೆಗಳನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಿರಿಯ ಚಲನಚಿತ್ರ ಕಲಾವಿದರು, ನಿರ್ದೇಶಕರು ನಿರ್ಮಾಪಕರು ಆದ ಪ್ರಕಾಶ್ ರಾಜ್ ಅವರನ್ನು 17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ಆಗಿ…

ಕನ್ನಡ ಚಲನಚಿತ್ರರಂಗದ ಅಸಾಮಾನ್ಯ ನಿರ್ದೇಶಕ: ಎಸ್.ಸಿದ್ಧಲಿಂಗಯ್ಯ (ಜನ್ಮದಿನದ ವಿಶೇಷ ಲೇಖನ) (15 ಡಿಸೆಂಬರ್ 1936 – 12 ಮಾರ್ಚ್ 2015)

ಕನ್ನಡ ಸಿನಿಮಾರಂಗದಲ್ಲಿ ಇಂದಿಗೂ ಜನಮಾನಸವನ್ನು ಪರಿವರ್ತನೆಯ ದಾರಿಯಲ್ಲಿ ಕೊಂಡೊಯ್ಯಬಹುದಾದ ಚಿತ್ರಗಳಲ್ಲಿ ಮೇಯರ್ ಮುತ್ತಣ್ಣ ಮತ್ತು ಬಂಗಾರದ ಮನುಷ್ಯ ಮೊದಲ ಸಾಲಿನಲ್ಲಿ ನಿಲ್ಲುತ್ತವೆ. ಇಂತಹ ಹಲವು ಚಲನಚಿತ್ರಗಳಲ್ಲಿ ದಮನಿತ ವರ್ಗಗಳ ಧ್ವನಿ, ಕಾರ್ಮಿಕರ ಬದುಕಿನ ಸಂಕಟ, ಸಾಮಾಜಿಕ ಅಸಮಾನತೆ ಮತ್ತು ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಚಿತ್ರಿಸಿದ ಅದ್ಭುತ ನಿರ್ದೇಶಕ ಎಸ್ ಸಿದ್ಧಲಿಂಗಯ್ಯ. ಯಾವುದೋ ಹಳ್ಳಿಗಾಡಿನಿಂದ ಬಂದು ಯಶಸ್ವಿ…

ವಯಲಿನ್ / ಪಿಟೀಲು : ಸಂಗೀತದ ಆತ್ಮ ಸ್ಪರ್ಶಿಸುವ ತಂತಿ ವಾದ್ಯ

ವಯಲಿನ್ ಅಥವಾ ಪಿಟೀಲು ಎಂಬ ತಂತಿ ವಾದ್ಯದ ಇತಿಹಾಸ, ಜನಪದ ಮಹತ್ವ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಅದರ ಪಾತ್ರದ ಬಗ್ಗೆ ಸಂಪೂರ್ಣ ಮಾಹಿತಿ. ಸಂಗೀತವು ಮಾನವನ ಮನಸ್ಸು ಮತ್ತು ಭಾವನೆಗಳಿಗೆ ನೇರವಾಗಿ ಸ್ಪರ್ಶಿಸುವ ಶಕ್ತಿ ಹೊಂದಿದೆ. ಅಂತಹ ಸಂಗೀತ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ತಂತಿ ವಾದ್ಯವೇ ವಯಲಿನ್, ಕರ್ನಾಟಕದ ಕೆಲ ಭಾಗಗಳಲ್ಲಿ ಮತ್ತು…

ಅನನ್ಯ ಕಲಾವಿದ ಹಾಸ್ಯ ನಟ ಉಮೇಶ್ ಇನ್ನಿಲ್ಲ – ಶ್ರದ್ಧಾಂಜಲಿ (22/2/1945 – 30/11/2025)

ಬೆಂಗಳೂರು, ನವೆಂಬರ್ ೩೦: ಅದೊಂದು ಮುಖ. ಆ ಮುಖವನ್ನು ಕಣ್ಣೆದುರು ತಂದರೆ ಸಾಕು ನಗು ಹಾಗೇ ಮೂಡುತ್ತದೆ. ಅವರ ಮಾತಿಗಿಂತ ಮೊದಲು ಅವರ ದೇಹಭಾಷೆ, ಆಂಗಿಕ ಅಭಿನಯ ಮೊದಲು ನಗುವನ್ನು ತರುತ್ತಿತ್ತು. ಅಂತಹ ಒಬ್ಬ ಹಾಸ್ಯ ನಟ ಉಮೇಶ್. ತಮ್ಮ ಸುದೀರ್ಘ ನಟನಾ ಪಯಣವನ್ನು ಕೊನೆಗೊಳಿಸಿದ್ದಾರೆ. ೮೦ ವರ್ಷಗಳ ತುಂಬು ಜೀವನ ಸಾಗಿಸಿ ಇದೀಗ ಬಾರದ…

ಹಸೆಚಿತ್ತಾರಕ್ಕೆ ರಾಜ್ಯೋತ್ಸವ ಪ್ರಶಸ್ತಿಯ ಸಿರಿತಂದ ಚಿತ್ರಸಿರಿಯ ಚಂದ್ರಶೇಖರ್

Chittara Artist Sirivante Chandrashekhar : ಶಿರವಂತೆಯ ಚಂದ್ರಶೇಖರ್ ಅವರು 25 ವರ್ಷಗಳಿಂದ ಹಸೆಚಿತ್ತಾರ ಕಲೆಯನ್ನು ತಮ್ಮದಾಗಿಸಿಕೊಂಡು ನಾಡಿನಾದ್ಯಂತ ಪರಿಚಯಿಸುತ್ತಾ ಬಂದ ಅವರು ಜಪಾನ್ ನಲ್ಲಿ ಸಹ ಪ್ರದರ್ಶನ ಮಾಡಿದ ಹೆಗ್ಗಳಿಕೆ ಅವರದು.

Daredevil Musthafa Book : ಪುಸ್ತಕ ರೂಪ ಪಡೆದ ಡೇರ್ ಡೆವಿಲ್‌ ಮುಸ್ತಾಫಾ ಸಿನಿಮಾ

Daredevil Musthafa : ಡೇರ್ ಡೆವಿಲ್ ಮುಸ್ತಾಫಾ ಸಿನಿಮಾಗೆ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆ ನಿರ್ದೇಶಕ ಶಶಾಂಕ್ ಸೋಗಾಲ್ ಚಿತ್ರಕಥೆ ಹಾಗೂ ಆಯ್ದ ವಿಮರ್ಶೆಗಳನ್ನು ಪುಸ್ತಕ ರೂಪಕ್ಕೆ ಇಳಿಸಿದ್ದಾರೆ

Mother’s Day : ಆಲಿಯಾ ಭಟ್, ರಣಬೀರ್ ಕಪೂರ್ ಅಮ್ಮಂದಿರ ದಿನ ಹೀಗಿತ್ತು ನೋಡಿ

Mother's Day 2024 : ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅಮ್ಮಂದಿರನ್ನು ನೆನಪು ಮಾಡಿಕೊಂಡಿದ್ದಾರೆ . ಮುಂದಿನ ವರ್ಷ ಇನ್ನೊಂದು ಫೋಟೊ ಹಾಕಿದರೆ ಆಯಿತು.

ಲಿಂಬೇಹಣ್ಣು ರೇವಣ್ಣ ದೇವರ ಮೊರೆ ಹೋದರು !

ಎಚ್.ಡಿ. ರೇವಣ್ನ ಬಹಳ ಡಿಪರೆಂಟ್ ಕ್ಯಾರಕ್ಟರು. ಅವರು ಮನೆಯಿಂದ ಹೊರಗೆ ಹೋಗುವಾಗ ಮುಹೂರ್ತ ನೋಡಿಯೇ ಹೊರಡೋದು. ಪ್ರತಿಯೊಂದಕ್ಕೂ ಟೈಮು..ಪುರೋಹಿತರು, ಪೂಜಾರಿಗಳು ಕೇಳಿಯೇ ಮುಂದಿನ ಹೆಜ್ಜೆ ಇಡೋರು. ಆದರೂ ಎಲ್ಲೋ ಯಡವಟ್ಟು ಆಗೈತೆ…ರೇವಣ್ನನ ಮಗ ಪ್ರಜ್ವಲ್ ಜಾತಕ ಹೇಗೈತೆ ಗೊತ್ತಿಲ್ಲ. ಅವನು ಹುಟ್ಟಿದ ಸಮ್ಯಾದಲ್ಲೇ ಮೋಸವಾ ಗೊತ್ತಿಲ್ಲ.ರೇವಣ್ಣ ಕೈಯಲ್ಲಿ ಸದಾ ಒಂದು ಲಿಂಬೇಹಣ್ಣು ಹಿಡಿದಿಡ್ತಾರೆ. ಈ ಬೇಸಿಗೆ…

ವಾರಣಾಸಿಯಿಂದ ಚುನಾವಣಾ ಕಣಕ್ಕೆ ಹಾಸ್ಯ ಕಲಾವಿದ ಶ್ಯಾಮ್ ರಂಗೀಲಾ; ಮೋದಿಯವರಿಗೆ ಸಡ್ಡು ಹೊಡೆಯಲಿದ್ದಾರೆ ಶಾಮಣ್ಣ..

ಹಾಸ್ಯ ಕಲಾವಿದನ ಸಂಕಲ್ಪ, ಪ್ರಧಾನಿ ವಿರುದ್ಧ ಸ್ಪರ್ಧೆಪ್ರಧಾನಿ ಹಾಸ್ಯದ ವಿರೋಧಿ ಎಂದು ಈ ಸ್ಪರ್ಧೆಯೇ ?ಮೋದಿಯವರನ್ನು ನಗಿಸಲು ಸ್ಪರ್ಧಿಸುತ್ತಿದ್ದಾರೆಯೆ ? ಹಿಂದಿಯ ಖ್ಯಾತ ಹಾಸ್ಯ ಕಲಾವಿದ ಶ್ಯಾಮ್ ರಂಗೀಲಾ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಣಾಸಿಯಿಂದ ಚುನಾವಣೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ.ತಾವು ನಾಮ ಪತ್ರ ಸಲ್ಲಿಸುವುದು ಯಾವಾಗ ಎನ್ನುವುದನ್ನು ತಿಳಿಸುವುದಾಗಿಯೂ ಅವರು ಹೇಳಿದ್ದಾರೆ,ಶ್ಯಾಮ್ ರಂಗೀಲಾ ಹಿಂದಿ…