ಬಂಡಾಯದ ಭಯ; ಪ್ರತಾಪ ಸಿಂಹ, ಪ್ರೀತಂ ಗೌಡರನ್ನು ಕ್ಷೇತ್ರದಿಂದಲೇ ಹೊರಕ್ಕೆ ಕಳುಹಿಸಿದ ಬಿಜೆಪಿ;ಗಡಿಪಾರು ಎಂದರೆ ಇದೇ ಅಲ್ಲವೆ ?

ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಬಿಸಿ ಇನ್ನೂ ತಣ್ಣಗಾಗಿಲ್ಲ. ಸುಮಾರು ೧೪ ಕ್ಷೇತ್ರಗಳಲ್ಲಿ ಬಂಡಾಯಗಾರರು ತೊಡೆ ತಟ್ಟಿ ನಿಂತಿದ್ದಾರೆ. ನಿಮ್ಮ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಮಾಡಿದವನು ನಾನೇ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿ ಕಳಿಸಿದರೂ ಪರಿಸ್ಥಿತಿ ಬದಲಾಗುತ್ತಿಲ್ಲ. ಬಂಡಾಯಗಾರರು ಸುಮ್ಮನಾಗುತ್ತಿಲ್ಲ.ಈ ಪರಿಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್ ಹೊಸ ತಂತ್ರಗಾರಿಕೆಯೊಂದನ್ನು ಅನುಷ್ಠಾನಗೊಳಿಸುತ್ತಿದೆ. ಅದು ಬಂಡಾಯಗಾರರನ್ನು ಅವರ…

ದನಸ ಮಾಂಸದ ವಿವಾದದಲ್ಲಿ ಕಂಗನಾ, ಆಹಾರ ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆ ಎಂದು ಅವರು ಯಾಕೆ ಹೇಳುವುದಿಲ್ಲ ?

ಕಂಗನಾ ರಣಾವತ್ ಎಂದರೆ ವಿವಾದ. ಬಹಳಷ್ಟು ಸಂದರ್ಭದಲ್ಲಿ ಅವರೇ ವಿವಾದವನ್ನು ಸ್ರುಷ್ಟಿಸಿಕೊಂಡು ಪ್ರಚಾರ ಪಡೆಯುತ್ತಾರೆ. ಇನ್ನೂ ಕೆಲವು ಸಂದರ್ಭದಲ್ಲಿ ಬೇರೆಯವರು ವಿವಾದ ಸೃಷ್ಟಿಸುತ್ತಾರೆ.ಒಟ್ಟಿನಲ್ಲಿ ವಿವಾದವೇ ಅವರ ಬದುಕು.ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅವರು ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಅವರ ವಿವಾದದ ರೋಗವೂ ಉಲ್ಬಣಗೊಂಡಿದೆ.ಎರಡು ದಿನಗಳ ಹಿಂದೆ ಮಹಾರಾಷ್ಟ್ರ ವಿಧಾನಸಭ್ಎಯ ಕಾಂಗ್ರೆಸ್ ನಾಯಕರು…

ಕೇಂದ್ರ ಸಚಿವ ಪ್ರಲ್ಹಾದ್ ಜೋಷಿಗೆ ಸಂಕಟ; ಸಡ್ದು ಹೊಡೆದು ನಿಂತ ದಿಂಗಾಲೇಶ್ವರ ಸ್ವಾಮೀಜಿ; ಸ್ವತಂತ್ರ ಸ್ಪರ್ಧೆಗೆ ನಿರ್ಧಾರ

ಧಾರವಾಡ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಲಿಂಗಾಯತರ ವಿರೋಧ ನುಂಗಲಾರದ ಬಿಸಿ ತುಪ್ಪವಾಗಿದೆ. ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ ಜೋಶಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ತೀರ್ಮಾನ ಕೈಗೊಂಡಿದ್ದಾರೆ. ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಅವರು ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದರು. ಇದರಿಂದಾಗಿ ಧಾರವಾಡ ಕ್ಷೇತ್ರದ ಚುನಾವಣೆ ಕುತೂಹಲ ಮೂಡಿಸಿದೆ. ಹಾಗೆ ಪ್ರಲ್ಹಾದ್ ಜೋಶಿ ಅವರಿಗೆ ಜಯದ…

ಗಾರ್ಡಿಯನ್ ವರದಿ ಅಪ್ರತ್ಯಕ್ಷವಾಗಿ ಸಮರ್ಥಿಸಿದ ಯೋಗಿ ಆದಿತ್ಯನಾಥ್; ಭಯೋತ್ಪಾದಕರನ್ನು ನುಗ್ಗಿ ಹೊಡೆದು ಹಾಕುವುದು ತಪ್ಪಾ ?

ನವದೆಹಲಿ : ಭಾರತ ಪಾಕಿಸ್ಥಾನದ ಒಳನುಗ್ಗಿ ಟಾರ್ಗೆಟ್ ಕಿಲ್ಲಿಂಗ್ ಮಾಡುತ್ತಿದೆ ಎಂಬ ಆಂಗ್ಲ ದೈನಿಕ ಗಾರ್ಡಿಯನ್ ಪ್ರಕಟಿಸಿರುವ ತನಿಖಾ ವರದಿ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ದೇಶ ವಿದೇಶಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವರದಿ ಸದ್ದು ಮಾಡುತ್ತಿದ್ದಂತೆ ಭಾರತದ ವಿದೇಶಾಂಗ ಇಲಾಖೆ ಈ ವರದಿಯನ್ನು ಅಲ್ಲಗಳೆದಿದೆ. ಭಾರತ ಇಂತಹ ಕೃತ್ಯಗಳನ್ನು ನಡೆಸುವುದಿಲ್ಲ ಎಂಬ…

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸಾವಿರ ಸ್ಥಾನ ಗಳಿಸುತ್ತದೆ, ಮೋದಿ ಎದುರೇ ಈ ಭವಿಷ್ಯ ನುಡಿದ ನಿತೀಶ್ ಕುಮಾರ್ !

ನವದೆಹಲಿ : ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಕಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಡೆಯುವ ಸ್ಥಾನ 4000 ! ನಿತೀಶ್ ಅವರಿಗೆ ಪಾಪ ವಯಸ್ಸಾಗಿದೆ. ಮಾತನಾಡುವಾಗ ಧ್ವನಿ ನಡುಗುತ್ತದೆ, ಜೊತೆಗೆ ಪಕ್ಷವನ್ನು ಬದಲಿಸಿ ಬದಲಿಸಿ ತಾವು ಯಾರ ಜೊತೆ ಇರುವುದು ಎಂಬುದೇ ಮರೆತುಹೋಗಿದೆ. ಹಾಗೆ ದೇಶದಲ್ಲಿ ಎಷ್ಟು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ ಎಂಬುದೂ ನೆನಪಿನಲ್ಲಿ ಇಲ್ಲ.…

ಅಲ್ಲು ಅರ್ಜುನ್ ಗೆ ಹುಟ್ಟು ಹಬ್ಬದ ಸಂಭ್ರಮ: ಇಂದೇ ಪುಷ್ಪ-2 ಟೀಸರ್ ಬಿಡುಗಡೆ

ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಹುಟ್ಟು ಹಬ್ಬ. ಅಭಿಮಾನಿಗಳಿಗೆ ಸಂಭ್ರಮ. ನಿನ್ನೆ ರಾತ್ರಿಯಿಂದಲೇ ಅವರ ಮನೆ ಬಳಿ ಅಭಿಮಾನಿಗಳ ದೌಡು. ತಮ್ಮ ಮೆಚ್ಚಿನ ನಟನಿಗೆ ಶುಭಾಷಯ ಕೋರುವ ಆಸೆ. ಅವರನ್ನು ಕಣ್ಣು ತುಂಬಿಕೊಳ್ಳುವ ಸಂತಸದ ಸಮಯ.. ಅಲ್ಲುಗೆ ಈಗ 42 ನೆಯ ಹುಟ್ಟುಹಬ್ಬ. ಅಲ್ಲು ಅರ್ಜುನ್ ಈಗ ಕೇವಲ ತೆಲುಗಿಗೆ ಮಾತ್ರ ಸೀಮಿತವಾಗಿಲ್ಲ. ಅವರು…

IPL 2024’ ಮುಗ್ಗರಿಸುತ್ತಿರುವ ಗುಜರಾತ್- ಲಕ್ನೋ ವಿರುದ್ಧ ನೆಲಕಚ್ಚಿದ ಟೈಟನ್ಸ್

ಗುಜರಾತ: ಕಳೆದ ಸೀಜನ್ ನಲ್ಲಿ ಮಿಂಚಿದ್ದ ಗುಜರಾತ್ ಟೈಟನ್ಸ್ ತಂಡ ಈ ಬಾರಿ ಮುಗ್ಗರಿಸುತ್ತಿದೆ. ನಿನ್ನೆ ನಡೆದ ಪಂದ್ಯದಲ್ಲಿ ಲಕ್ನೋ ತಂಡ ಗುಜರಾತ್ ಗೆ ಸೋಲಿನ ರುಚಿ ತೋರಿಸಿತು. ಲಕ್ನೋಗೆ ತವರಿನಲ್ಲಿ 33 ರನ್ ಗಳ ಭರ್ಜರಿ ಗೆಲುವು. ನಿನ್ನೆ ಅಟಲ್​ಬಿಹಾರಿ ವಾಜಪೇಯಿ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಕ್ನೋ,…

ಏಪ್ರಿಲ್ 14 ರಂದು ಬೆಂಗಳೂರಿನಲ್ಲಿ ಮೋದಿ ರೋಡ್ ಶೋ, ಈ ಶೋನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಪಾಲ್ಗೊಳ್ಳುವರೆ ? ಅವರ ತಲೆಯ ಮೇಲೂ ಪುಷ್ಪವೃಷ್ಟಿ ಆಗುವುದೆ ?

ಬೆಂಗಳೂರು : ಚುನಾವಣೆ ಬಂದರೆ ಸಾಕು ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಸಿದ್ದರಾಗುತ್ತಾರೆ. ಮೊದಲು ಭಾಷಣದ ತಯಾರಿ ನಡೆಸುವ ಅವರು ಯಾವ ಯಾವ ವಿಚಾರಗಳನ್ನು ಎತ್ತಿಕೊಳ್ಳಬೇಕು ಎಂದು ನಿರ್ಧರಿಸುತ್ತಾರೆ, ಮುಂದಿನದು ರೋಡ್ ಷೋ. ಒಂದರಿಂದ 10 ಕಿಮೀ ವರೆಗೆ ಅವರ ರೋಡ್ ಶೋ ನಡೆಯುತ್ತದೆ, ಈ ರೋಡ್ ಶೋನಲಿ ಪ್ರಧಾನಿ ಮಾತನಾಡುವುದಿಲ್ಲ. ರಸ್ತೆ ಎರಡೂ ಪಕ್ಕದಲ್ಲಿ…

ಸತತ ಮೂರು ಪಂದ್ಯಗಳ ಸೋಲಿನ ಬಳಿಕ ಮೊದಲ ಗೆಲುವು -ಸೋತು ದೇವರ ಮೊರೆ ಹೋಗಿದ್ದ ಹಾರ್ದಿಕ್ ಗೆ ಸಂತೋಷವೋ ಸಂತೋಷ..

ಮುಂಬೈ : ಸತತ ಮೂರು ಸೋಲು. ತಂಡದ ಒಳಗೆ ಗುಂಪುಗಾರಿಕೆ. ಗೆಲುವು ಗಾವುದ ಗಾವುದ ದೂರ. ಇದು ಮುಂಬೈ ಇಂಡಿಯನ್ಸ್ ತಂಡದ ದಯನೀಯ ಸ್ಥಿತಿ ಆಗಿತ್ತು. ಹೊಸದಾಗಿ ನಾಯಕತ್ವ ಒಹಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಕೊನೆಯದಾಗಿ ದೇವರ ಮೊರೆ ಹೋಗಿದ್ದರು.. ಆದರೆ ಇವತ್ತಿನ ದಿನ ಬದಲಾಗಿತ್ತು. ಅವರ ಲಕ್ ಕೈಕೊಡಲಿಲ್ಲ. ಇಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯರ ಮುಂಬೈ…