ಪ್ರಜ್ವಲ್ ರೇವಣ್ಣ ಮಾಸ್ ರೇಪಿಸ್ಟ್, ಇದು ಬಿಜೆಪಿಗೆ ಗೊತ್ತಿತ್ತು; ಆದ್ರೂ ಅವರ ಪರ ಪ್ರಚಾರ ಮಾಡಿದ ಪ್ರಧಾನಿ ಕ್ಷಮೆ ಕೇಳಬೇಕು: ರಾಹುಲ್ ಗಾಂಧಿ

Rahul Gandhi : ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ವಿಡಿಯೋ ಮಾಡಿದ್ದಾರೆ. ಇದು ಲೈಂಗಿಕ ಹಗರಣವಲ್ಲ. ಮಾಸ್ ಅತ್ಯಾಚಾರ

ಜರ್ಮನಿಯಿಂದ ದುಬೈಗೆ ಹಾರಿಬಂದ್ರಾ ಪ್ರಜ್ವಲ್; ಮುಂದಿನ ದಾರಿ ಎಲ್ಲಿಗಯ್ಯ ?

ನವದೆಹಲಿ : ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಪ್ರಜ್ವಲ್ ಜರ್ಮನಿಯಿಂದ ದುಬೈಗೆ ಬಂದಿದ್ದಾರೆ ಎಂದು ಹೇಳಲಾಗಿದೆ. ಅವರ ಕಾರ್ಯ ಯೋಜನೆ ಏನು ಮುಂದಿನ ದಾರಿ ಎಲ್ಲಿಗೆ ಎಂಬುದು ಇನ್ನೂ ತಿಳಿದಿಲ್ಲ. ದುಬೈನಲ್ಲಿ ಇದ್ದೇ ತಮ್ಮ ವಕೀಲರ ಜೊತೆ ಸತತ ಸಂಪರ್ಕದಲ್ಲಿ ಇದ್ದಾರೆ ಎಂಬುದು ಮಾಹಿತಿ. ಮುಂದೇನು ಮಾಡಬೇಕು ಎಂಬ ಕಾನೂನು ತಜ್ಞರ ಜೊತೆ ಅವರು ಸಮಾಲೋಚಿಸುತ್ತಿದ್ದಾರೆ.…

ಅಬ್ಬಬ್ಬಾ.. ಚಂದ್ರನ ಮೇಲಿನ ಹೊಸ ಫೋಟೋ…ವಿಕ್ರಮ್ ಲ್ಯಾಂಡರ್ ಕಳುಹಿಸಿಯೇ ಬಿಟ್ಟ…!

Chandrayaan 3 Vikram Lander : ಭಾರತದ ಚಂದ್ರಯಾನ ವೈಜ್ಞಾನಿಕ ಕ್ರಾಂತಿಯ ಮಹತ್ವದ ಮೈಲುಗಲ್ಲು. ಈಗ ಚಂದ್ರನ ಮೇಲ್ಮೈನ ಉಸಿರು ಬಿಗಿ ಹಿಡಿಯುವ ಫೋಟೋ ಭೂಮಿಯನು ತಲುಪಿದೆ

ಲೋಕಸಭಾ ಚುನಾವಣೆಗೆ ಪಾಕಿಸ್ತಾನವನ್ನೂ ಎಳೆದು ತಂದ ಪ್ರಧಾನಿ ನರೇಂದ್ರ ಮೋದಿ; ರಾಜಕೀಯ ಲಾಭದ ಲೆಕ್ಕಾಚಾರ

PM Narendra Modi : ಕಾಂಗ್ರೆಸ್ ಪಕ್ಷ 60 ವರ್ಷ ಈ ದೇಶದ ಆಳ್ವಿಕೆಯನ್ನು ನಡೆಸಿದೆ. 10 ವರ್ಷ ಬಿಜೆಪಿಯ ಸೇವಾಕಾಲ . ಈ ಅವಧಿಯನ್ನು ಸಾಕಷ್ಟು ಕೆಲಸವನ್ನು ಬಿಜೆಪಿ ಮಾಡಿದೆ

ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ ಔಟ್ ನೊಟೀಸ್; ಎಲ್ಲೆಡೆ ರವಾನೆ

Prajwal Revanna : ಹಾಸನ ಸಂಸತ್ ಸದಸ್ಯ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಎಸ್ಐಟಿ ಅಧಿಕಾರಿಗಳು ಲುಕ್ ಔಟ್ ನೋಟೀಸ್ ಹೊರಡಿಸಿದ್ದಾರೆ.

ಗೂಢಚಾರಿಕೆ. ಇಬ್ಬರು ಭಾರತೀಯ ಗೂಢಚಾರರನ್ನು ಹೊರಕ್ಕೆ ಕಳುಹಿಸಿದ ಆಸ್ಟ್ರ‍ೇಲಿಯಾ ?

ಭಾರತದ ಗೂಢಚಾರ ಸಂಸ್ಥೆ ರಾ ಕುರಿತು ವಿಶ್ವದಲ್ಲಿ ಈಗ ಗಂಭೀರ ಸ್ವರೂಪದ ಚರ್ಚೆ ಪ್ರಾರಂಭವಾಗಿದೆ. ಕೆನಡಾದಲ್ಲಿ ಖಾಲಿಸ್ಥಾನಿ ಪ್ರತ್ಯೇಕತಾವಾದಿಯ ಹತ್ಯೆ ನಂತರ ಅಮೇರಿಕದಲ್ಲಿ ಇನ್ನೊಬ್ಬ ಪ್ರತ್ಯೇಕತಾವಾದಿಯ ಹತ್ಯೆಯ ಯತ್ನ ಪ್ರಕರಣ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ.ನಡುವೆ ೨೦೨೦ ರಲ್ಲಿ ಆಸ್ಟ್ರ‍ೇಲಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಭಾರತೀಯ ಗೂಢಚಾರರನ್ನು ಹೊರಹಾಕಲಾಗಿತ್ತು ಎಂಬ ಸ್ಪೋಟಕ ವರದಿಯೊಂದು ಬಂದಿದೆ. ಈ…

Prajwal Revanna Case: ವಿಚಾರಣೆಗೆ ಹಾಜರಾಗಲು 7 ದಿನ ಸಮಯ ನೀಡಲು ಸಾಧ್ಯವಿಲ್ಲ, ಪ್ರಜ್ವಲ್ ಗೆ ಇನ್ನೊಂದು ನೋಟೀಸು ನೀಡಿದ SIT

Prajwal Revanna Case: ವಿಚಾರಣೆಗೆ ಹಾಜರಾಗಲು ಏಳು ದಿನ ಕಾಲಾವಕಾಶ ಬೇಕು ಎಂಬ ಪ್ರಜ್ವಲ್ ರೇವಣ್ಣ ಅವರ ಮನವಿಯನ್ನು ಎಸ್ಐಟಿ ತಿರಸ್ಕರಿಸಿದೆ

ಕುಮಾರಣ್ಣ ಕೋ ಗುಸ್ಸಾ ಕ್ಯೋ ಆಯಾ ಅಮಿತ್ ಶಾ ಜಿ…

ಕುಮಾರಣ್ಣ ಮಾಧ್ಯಮದ ಮೇಲೆ ಸಿಟ್ಟು ಮಾಡಿಕೊಂಡಿದ್ದಾರೆಯಾಕೆ ಈ ಸಿಟ್ಟು ?ಇದಕ್ಕೆ ಅಮಿತ್ ಶಾ ಹೇಳೀಕೆ ಕಾರಣವೆ ?ಬಿಜೆಪಿ ಜೆಡಿಎಸ್ ಜೊತೆ ಅಂತರ ಕಾಪಾಡುತ್ತಿರುವುದು ಇದಕ್ಕೆ ಕಾರಣವೆ ? ಪ್ರಜ್ವಲ್ ರೇವಣ್ನ ಅತ್ಯಾಚಾರಿ ಎಂಬುದು ಗೊತ್ತಾದದ್ದು ಜೆಡಿಎಸ್ ಜೊತೆ ನಾವು ಮೈತ್ರಿ ಮಾಡಿಕೊಂಡ ಮೇಲೆ ಎಂದು ಗೃಹ ಸಚಿವ ಅಮಿತ್ ಶಾ ನಿನ್ನೆ ಹುಬ್ಬಳ್ಳಿಯಲ್ಲಿ ಹೇಳಿದ ಮಾತು.ಇದರ…

ಲಿಂಬೇಹಣ್ಣು ರೇವಣ್ಣ ದೇವರ ಮೊರೆ ಹೋದರು !

ಎಚ್.ಡಿ. ರೇವಣ್ನ ಬಹಳ ಡಿಪರೆಂಟ್ ಕ್ಯಾರಕ್ಟರು. ಅವರು ಮನೆಯಿಂದ ಹೊರಗೆ ಹೋಗುವಾಗ ಮುಹೂರ್ತ ನೋಡಿಯೇ ಹೊರಡೋದು. ಪ್ರತಿಯೊಂದಕ್ಕೂ ಟೈಮು..ಪುರೋಹಿತರು, ಪೂಜಾರಿಗಳು ಕೇಳಿಯೇ ಮುಂದಿನ ಹೆಜ್ಜೆ ಇಡೋರು. ಆದರೂ ಎಲ್ಲೋ ಯಡವಟ್ಟು ಆಗೈತೆ…ರೇವಣ್ನನ ಮಗ ಪ್ರಜ್ವಲ್ ಜಾತಕ ಹೇಗೈತೆ ಗೊತ್ತಿಲ್ಲ. ಅವನು ಹುಟ್ಟಿದ ಸಮ್ಯಾದಲ್ಲೇ ಮೋಸವಾ ಗೊತ್ತಿಲ್ಲ.ರೇವಣ್ಣ ಕೈಯಲ್ಲಿ ಸದಾ ಒಂದು ಲಿಂಬೇಹಣ್ಣು ಹಿಡಿದಿಡ್ತಾರೆ. ಈ ಬೇಸಿಗೆ…

ವಾರಣಾಸಿಯಿಂದ ಚುನಾವಣಾ ಕಣಕ್ಕೆ ಹಾಸ್ಯ ಕಲಾವಿದ ಶ್ಯಾಮ್ ರಂಗೀಲಾ; ಮೋದಿಯವರಿಗೆ ಸಡ್ಡು ಹೊಡೆಯಲಿದ್ದಾರೆ ಶಾಮಣ್ಣ..

ಹಾಸ್ಯ ಕಲಾವಿದನ ಸಂಕಲ್ಪ, ಪ್ರಧಾನಿ ವಿರುದ್ಧ ಸ್ಪರ್ಧೆಪ್ರಧಾನಿ ಹಾಸ್ಯದ ವಿರೋಧಿ ಎಂದು ಈ ಸ್ಪರ್ಧೆಯೇ ?ಮೋದಿಯವರನ್ನು ನಗಿಸಲು ಸ್ಪರ್ಧಿಸುತ್ತಿದ್ದಾರೆಯೆ ? ಹಿಂದಿಯ ಖ್ಯಾತ ಹಾಸ್ಯ ಕಲಾವಿದ ಶ್ಯಾಮ್ ರಂಗೀಲಾ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಣಾಸಿಯಿಂದ ಚುನಾವಣೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ.ತಾವು ನಾಮ ಪತ್ರ ಸಲ್ಲಿಸುವುದು ಯಾವಾಗ ಎನ್ನುವುದನ್ನು ತಿಳಿಸುವುದಾಗಿಯೂ ಅವರು ಹೇಳಿದ್ದಾರೆ,ಶ್ಯಾಮ್ ರಂಗೀಲಾ ಹಿಂದಿ…