ದೇವೇಗೌಡರೇ ಪ್ಲಾನ್ ಮಾಡಿ ಪ್ರಜ್ವಲ್ ನ ವಿದೇಶಕ್ಕೆ ಕಳುಹಿಸಿದ್ದರೆ ?

ಪ್ರಜ್ವಲ್ ವಿದೇಶಕ್ಕೆ ಕಳುಹಿಸಿದ ಹಿಂದಿನ ತಲೆ ಯಾರದು ?ಸೂರಜ್ ರೇವಣ್ಣ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ಯಾಕೆ ?ರೇವಣ್ಣ ಕುಟುಂಬದಲ್ಲೂ ವೈಮನಸ್ಸು ?ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್​​ ರೇವಣ್ಣರನ್ನು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರೇ ಪ್ಲಾನ್ ಮಾಡಿ ವಿದೇಶಕ್ಕೆ ಕಳುಹಿಸಿದ್ದಾರೆಯೆ ?ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ಈ ಪ್ರಶ್ನೆಗೆ ಉತ್ತರ ಹೌದು.ಸೂರಜ್…

ನ್ಯೂಸ್ ಕ್ಲಿಕ್ ಸಂಪಾದಕರ ಬಂಧನದಲ್ಲಿ ಯಾಕೆ ತರಾತುರಿ ? ದೆಹಲಿ ಪೋಲೀಸರ ಬೇಂಡೆತ್ತಿದ್ದ ಸರ್ವೋಚ್ಚ ನ್ಯಾಯಾಲಯ

ಪ್ರಭೀರ್ ಪುರಕಾಯಸ್ತ ಬಂಧನಕ್ಕೆ ಯಾಕೆ ತರಾತುರಿ ?ಯಾಕೆ ಈ ವಿಚಾರವನ್ನು ಅವರ ವಕೀಲರಿಗೆ ತಿಳಿಸಲಿಲ್ಲ ?ಬೆಳಿಗ್ಗೆ ೬ ಗಂಟೆಗೆ ಯಾಕೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಿರಿ ?ಪೊಳೀಸರಿಗೆ ನ್ಯಾಯಾಲಯದ ಪ್ರಶ್ನೆನ್ಯೂಸ್ ಕ್ಲಿಕ್ ಸಂಪಾದಕರ ಬಂಧನಕ್ಕೆ ತೋರಿದ ತರಾತುರಿಯ ಕುರಿತು ಸರ್ವೋಚ್ಚ ನ್ಯಾಯಾಲಯ ದೆಹಲಿ ಪೋಲಿಸರನ್ನು ತರಾಟೆಗೆ ತೆಗೆದುಕೊಂಡಿದೆ.ಸಂಪಾದಕ ಪ್ರಭೀರ್ ಪುರಕಾಯಸ್ತ ಅವರ ಬಂಧನಕ್ಕೆ ಸಂಬಂಧಿಸಿದಂತೆ ದೆಹಲಿ…

ಅಮೇಥಿ ರಾಯಬರೇಲಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು ? ನೆಹರು ಕುಟುಂಬದ ಸದಸ್ಯರಿಗೆ ಮಣೆ ?

ರಾಹುಲ್, ಪ್ರಿಯಾಂಕಾ ಮನವೊಲಿಕೆಗೆ ಯತ್ನ ?ಈ ಬಾರಿ ರಾಹುಲ್ ಗೆ ಗೆಲ್ಲುವ ಅವಕಾಶಉತ್ತರ ಪ್ರದೇಶದ ರಾಯಬರೇಲಿ ಮತ್ತು ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಯ ಹೆಸರನ್ನಉ ಇನ್ನೂ ನಿಗೂಢವಾಗಿ ಇಡಲಾಗಿದೆ. ಈ ನಡುವೆ ನೆಅಹ್ರೂ ಕುಟುಂಬದವರೇ ಈ ಕ್ಷೇತ್ರಗಳಿಂದ ಸ್ಪರ್ಧಿಸುತ್ತಾರೆ ಎಂಬ ಮಾತೂ ಕೇಳಿ ಬರುತ್ತಿದೆ.ನೆಹರೂ ಕುಟುಂಬದ ಪರಂಪರಾಗತ ಕ್ಷೇತ್ರಗಳೆಂದೇ ಈ ಎರಡು ಕ್ಷೇತ್ರಗಳನ್ನು ಗುರುತಿಸಲಾಗುತ್ತದೆ.ಕಾಂಗ್ರೆಸ್…

ರಿಂಕೂ ಬಿಟ್ಟಿದ್ದು ಯಾಕೆ ? ಈ ಆಯ್ಕೆ ಸಮಿತಿಗೆ ತಲೆ ಅನ್ನೋದು ಇದೆಯಾ ?

ವಿಶ್ವ ಕಪ್ ತಂಡದಿಂದ ರಿಂಕೂ ಸಿಂಗ್ ಹೊರಗಿಟ್ಟಿದ್ದಕ್ಕೆ ಭಾರಿ ವಿರೋಧ. ಆಯ್ಕೆ ಸಮಿತಿಯನ್ನು ತರಾಟೆಗೆ ತೆಗೆದುಕೊಂಡ ಮಾಜಿ ಕ್ರಿಕೆಟಿಗರು.ಅಮೇರಿಕದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವ ಕಪ್ ಗೆ ಬಾರತ ತಂಡದ ಆಯ್ಕೆಯಾಗಿ ಒಂದು ದಿನ ಕಳೆದಿದೆ. ಈಗಾಗಲೇ ಆಯ್ಕೆ ಸಮಿತಿಯ ಮೇಲೆ ವಾಗ್ದಾಳಿ ಪ್ರಾರಂಭವಾಗಿದೆ. ಈ ತಂಡವನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು…

Godrej Group: ಮನೆ ಮನೆ ಮಾತಾಗಿದ್ದ ಗೋದ್ರೇಜ್ ಸಂಸ್ಥೆ ಇಬ್ಬಾಗ

Godrej Group: ಗೋದ್ರ‍ೇಜ್ ಕುಟುಂಬ ತಾವು ಬೇರೆಯಾದ ವಿಚಾರವನ್ನು ಪ್ರಕಟಿಸಿದೆ. ಹೀಗೆ ಬೇರೆಯಾಗಿರುವದಕ್ಕೆ ಸಂಬಂಧಿಸಿದಂತೆ ಕೆಲವೊಂದು ಕಾನೂನು ಒಪ್ಪಿಗೆಯನ್ನು ಪಡೆಯಬೇಕಾಗಿದೆ.

ಮೇ 3ರಂದು ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್ ? ಮರುದಿನ ಎಸ್ ಐ ಟಿ ಮುಂದೆ ಹಾಜರ್ ?

ಲೈಂಗಿಕ ದೌರ್ಜನ್ಯದ ಆರೋಪ ಹೊತ್ತು ದೇಶಾದ್ಯಂತ ಕುಖ್ಯಾತಿ ಪಡೆದಿರುವ ಸಂಸದ ಪ್ರಜ್ವಲ್ ರೇವಣ್ಣ ಮೇ ೩ ರಂದು ರಾತ್ರಿ ಬೆಂಗಳೂರು ತಲುಪುವ ಸಾಧ್ಯತೆ ಇದೆ. ಮೇ ಮೂರರಂದು ವಾಪಸ್ ಅಗುವ ಅವರು ಮೇ ೪ ರಂದು ಎಸ್ ಐ ಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ತಮ್ಮ ವಿರುದ್ಧದ ಲೈಂಗಿಕ ಕಿರುಕುಳದ ವಿಡಿಯೋಗಳು…

ಮೇ ೫ ರವರೆಗೆ ರಾಜ್ಯದಲ್ಲಿ ಬಿಸಿ ಗಾಳಿ; ೨೫ ಜಿಲ್ಲೆಗಳು ಬಿಸಿ ಕಾವಲಿ..ಹುಷಾರು, ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ.

ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈ ಪರಿಸ್ಥಿತಿ ಮೇ ೫ ರ ವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ. ರಾಜ್ಯದ ೨೫ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸಬಹುದು ಎಂದೂ ಇಲಾಖೆ ಎಚ್ಚರಿಕೆ ನೀಡಿದೆ.ಬಿಸಿ ಗಾಳಿ ಮತ್ತು ಶಾಖಾಘಾತದಿಂದ ಈ ಕೆಳಗಿನ ಜಿಲ್ಲೆಗಳು ತೊಂದರೆ ಅನುಭವಿಸಬಹುದು.ಬೀದರ್, ಕಲ್ಬುರ್ಗಿ, ವಿಜಯಪುರ,ಯಾದಗಿರಿ, ರಾಯಚೂರು,…

ಮೇ.9ರಿಂದ ಪವಿತ್ರ ಹಜ್ ಯಾತ್ರೆ ಪ್ರಾರಂಭ: ಬೆಂಗಳೂರಿನಿಂದ ತೆರಳಲಿರುವ ಮೊದಲ ವಿಮಾನಕ್ಕೆ ಸಿಎಂ ಚಾಲನೆ ?

ಮೇ,9 ರಿಂದ ಪವಿತ್ರ ಹಜ್ ಯಾತ್ರೆ ಪ್ರಾರಂಭವಾಗಲಿದೆ. ಬೆಂಗಳೂರಿನಿಂದ ತೆರಳುವ ಮೊದಲ ವಿಮಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡುವ ಸಾಧ್ಯತೆಗಳಿವೆ .ರಾಜ್ಯದಲ್ಲಿ ಉಳಿದ 14 ಕ್ಷೇತ್ರಗಳ ಮತದಾನ ಪ್ರಕ್ರಿಯೆ ಮೇ.7 ರಂದು ನಡೆಯಲಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂದರೆ ಮೇ.8 ರಂದು ಕಾರ್ಯಕ್ರಮ ಆಯೋಜಿಸಲು ಕರ್ನಾಟಕ ಹಜ್ ಸಮಿತಿ ಚಿಂತನೆ ನಡೆಸಿದೆ. ಆದರೆ,…