ಈಶ್ವರಪ್ಪ ಪುತ್ರ ಕಾಂತೇಶ್‌ ಗೆ ಅಶ್ಲೀಲ ಫೋಟೊ, ವೀಡಿಯೊ ಭಯ ಯಾಕೆ ? ತಮ್ಮ ವಿರುದ್ಧ ಇಂತಹ ವೀಡಿಯೋ ಪ್ರಸಾರ ಮಾಡದಂತೆ ನ್ಯಾಯಾಲಯ ಆದೇಶ ಪಡೆದಿದ್ದು ಯಾಕೆ ?

ನಮ್ಮಲ್ಲಿ ಒಂದು ಗಾದೆ ಮಾತಿದೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡ ಎಂಬುದು ಈ ಗಾದೆ ಮಾತು.ಈ ಗಾದೆ ಮಾತಿನ ಬಗ್ಗೆ ಹೆಚ್ಚಿನ ವಿವರ ನೀಡಬೇಕಾಗಿಲ್ಲ. ಕಳ್ಳತನ ಮಾಡಿದವರಿಗೆ ಭಯ. ಕಳ್ಲತನ ಮಾಡದವರಿಗೆ ಯಾರ ಭಯವೂ ಇರುವಿದಿಲ್ಲ.ಹೋಗಲಿ ಈಗ ವಿಷಯಕ್ಕೆ ಬರೋಣ.ಕೆ ಎಸ್‌ ಈಶ್ವರಪ್ಪನವರ ಪುತ್ರ ಕೆ ಇ ಕಾಂತೇಶ್‌ ಅವರ ವಿರುದ್ಧ ಯಾವುದೇ…

ಬೇಯುತ್ತಿರುವ ಬೆಂಗಳೂರು; ಮಂಗಳವಾರ 40 ಡಿಗ್ರಿ ದಾಟಿದ ತಾಪಮಾನ !

Bengaluru Temperature : ಬೆಂಗಳೂರಿನಲ್ಲಿ ಈ ವರ್ಷದ ಗರಿಷ್ಠ 41.8 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ. ಇದು ಬೆಂಗಳೂರು ಇತಿಹಾಸದಲ್ಲಿ ದಾಖಲಾಗಿರುವ 3ನೇ ಗರಿಷ್ಠ ತಾಪಮಾನವಾಗಿದೆ.

ಖಾಲಿಸ್ತಾನಿ ಪ್ರತ್ಯೇಕತಾವಾದಿ ಹತ್ಯೆ ಯತ್ನ; ರಾ ಪಾತ್ರ ಕುರಿತು ಉತ್ತರದಾಯಿತ್ವವನ್ನು ಭಾರತ ಪ್ರದರ್ಶಿಸಲಿ ಅಮೇರಿಕ

ಖಾಲಿಸ್ಥಾನಿ ಪ್ರತ್ಯೇಕತಾವಾದಿ ಪನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಉತ್ತರದಾಯಿತ್ವವನ್ನೇ ಅಮೇರಿಕ ಪ್ರಶ್ನೆ ಮಾಡಿದೆ. ಇದು ಭಾರತ ಮತ್ತು ಅಮೇರಿಕ ನಡುವಿನ ಸಂಬಂಧದಲ್ಲಿ ಬಿಕ್ಕಟ್ಟು ಸೃಷ್ಟಿಸಲೂ ಬಹುದು.ಅಮೇರಿಕ ಮತ್ತು ಕೆನಡಾ ಪ್ರಜೆಯಾಗಿರುವ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಯ ಯತ್ನಕ್ಕೆ ಸಂಬಂಧಿಸಿದಂತೆ ಅಮೇರಿಕದ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಭಾರತದ ಗುಪ್ತಚರಸಂಸ್ಥೆ ರಾ ದತ್ತ ಬೊಟ್ಟು ಮಾಡುತ್ತಿವೆ. ಈ…

ಜೆಡಿಎಸ್ ನಿಂದ ದೂರವಿರಿ; ಲೈಂಗಿಕ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಬೇಡಿ; ರಾಜ್ಯ ಬಿಜೆಪಿಗೆ ವರಿಷ್ಠರ ಸೂಚನೆ

ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ ಕಾಯ್ದುಕೊಳ್ಳುವಂತೆ ಬಿಜೆಪಿ ವರಿಷ್ಠರು ಪಕ್ಷದ ರಾಜ್ಯ ಘಟಕದ ನಾಯಕರಿಗೆ ಸೂಚಿಸಿದ್ದಾರೆ.ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಬಿಟ್ಟು ಬೇರೆ ಯಾರೂ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಕೂಡದು ಎಂದು ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.ಬಿಜೆಪಿ ವರಿಷ್ಠರು ಪ್ರಮುಖವಾಗಿ…

ಗೆಲುವಿಗಾಗಿ ಪರದಾಟ. ಮುಂಬೈ ತಂಡದಲ್ಲಿ ಇನ್ನೂ ಒಗ್ಗಟ್ಟಿನ ಕೊರತೆ, ಲಕ್ನೋ ಗೆಲುವು

ಮುಂಬೈ ತಂಡದಲ್ಲಿ ಸ್ಥಿರತೆ ಕಂಡುಬರುತ್ತಿಲ್ಲ. ಭಾರತ ತಂಡದ ನಾಯಕ ಮತ್ತು ಉಪನಾಯಕ ಇಬ್ಬರೂ ಈ ತಂಡದಲ್ಲಿದ್ದಾರೆ. ಅದರೆ ಬಹಳ ಸಂದರ್ಭದಲ್ಲಿ ಜಯ ಗಗನ ಕುಸುಮ, ನಿನ್ನೆ ಕೂಡ ಹಾಗೇ ಆಯಿತು.ಲಖನೌ ನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಲಖನೌ ತಂಡ 4 ವಿಕೆಟ್ ಗಳ ಜಯ ಗಳಿಸಿದೆ.: ಟಾಸ್ ಗೆದ್ದ ಲಖನೌ ಸೂಪರ್ ಜೈಂಟ್ಸ್ ತಂಡ…

ತವಿರನಲ್ಲೇ ಬತ್ತಿ ಹೋದ ಕಾವೇರಿ ತಾಯಿ; ಹಲವೆಡೆ ಟ್ಯಾಂಕರ್ ಮೂಲಕ ನೀರು.

ಕಾವೇರಿ ತವರಿನಲ್ಲಿ ಕಾವೇರಿ ಬತ್ತಿ ಹೋಗಿದ್ದಾಳೆ. ಇದರಿಂದಾಗಿ ಕೊಡಗಿನ ಬಹಳಷ್ಟು ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ನಾಡಿನಲ್ಲಿ ನೀರಿನ ಹಾಹಾಕಾರ.ಕಳೆದ ಮಳೆಗಾಲದಲ್ಲೂ ಕೊಡಗಿನಲ್ಲಿ ನಿರೀಕ್ಷಿತ ಮಳೆ ಬಿದ್ದಿರಲಿಲ್ಲ. ಕುಶಾಲನಗರದಲ್ಲಿ ಅರ್ಧಕ್ಕಿಂತ ಕಡಿಮೆ ಮಳೆಯಾಗಿತ್ತು. ಹೀಗಾಗಿ ಈ ಬಾರಿ ಬಹು ಬೇಗ ನೀರಿನ ಹಾಹಾಕಾರ ಪ್ರಾರಂಭವಾಗಿದೆ.ಕಾವೇರಿ ನದಿ ಒಣಗಿ ನಿಂತಿದೆ.…

ಜೆಡಿಎಸ್ ತೊರೆಯಲು ಯೋಚಿಸುತ್ತಿರುವ ೧೫ ಜೆಡಿಎಸ್ ಶಾಸಕರು; ಎಂ. ಬಿ.ಪಾಟೀಲ್

ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ವಿಡೀಯೋ ನೋಡಿದ ಮೇಲೆ ಜೆಡಿಎಸ್ ನ ಹಲವಾರು ಶಾಸಕರು ಆ ಪಕ್ಷವನ್ನು ಬಿಟ್ಟು ಬರಲು ಯೋಚಿಸುತ್ತಿದ್ದಾರೆ ಎಂದು ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.ಸುಮಾರು ೧೫ ಶಾಸಕರು ಪಕ್ಷ ತೊರೆಯುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು.ವಿಜಯಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು ಬಿಜೆಪಿಯ ಹಲವು ಶಾಸಕರು…

ಅತ್ಯಾಚಾರಿಗಳನ್ನು ರಕ್ಷಿಸುತ್ತಿರುವುದೇ ಬಿಜೆಪಿ ಎಂದು ಆರೋಪಿಸಿದ ತೇಜಸ್ವಿ ಯಾದವ್,

ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ದೇಶಾದ್ಯಂತ ಸಂಚಲನವನ್ನು ಮೂಡಿಸುತ್ತಿದೆ. ಎಲ್ಲೆಡೆ ಇದೇ ಚರ್ಚೆ ಪ್ರತಿಕ್ರಿಯೆ. ಈ ನಡುವೆ ಬಿಜೆಪಿ ವಿರೋಧಿ ಪಕ್ಷಗಳು ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾರ್ಗೆಟ್ ಮಾಡುತ್ತಿವೆ.ಬಿಹಾರದ ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್ ಈ ಪ್ರಕರಣವನ್ನು ಪ್ರಸ್ತಾಪಿಸಿ ಬಿಜೆಪಿ ಅತ್ಯಾಚಾರಿಗಳನ್ನು ಸದಾ ರಕ್ಷಿಸುತ್ತ ಬಂದಿದೆ. ಅವರಿಗೆ…

ಸೋಲಿನ ಭಯದಿಂದ ಮಂಗಲ ಸೂತ್ರದ ಬಗ್ಗೆ ಮಾತನಾಡುತ್ತಿರುವ ಪ್ರಧಾನಿ: ಖರ್ಗೆ ಟೀಕೆ.

ಮುಂಬರುವ ಚುನಾವಣೆಯಲ್ಲಿ ಸೋಲಿನ ಭಯದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಲಸೂತ್ರ ಮತ್ತು ಮುಸ್ಲೀಂ ರ ಬಗ್ಗೆ ಮಾತನಾಡತೊಡಗಿದ್ದಾರೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.ಈ ಚುನಾವಣೆಯಲ್ಲಿ ನಮಗೆ ಬಹುಮತ ಬರುವುದು ನಿಶ್ಚಿತ. ಇದೇ ಕಾರಣದಿಂದ ಪ್ರಧಾನಿಯವರು ಮಂಗಲ ಸೂತ್ರ ಮತ್ತು ಮುಸ್ಲೀಂ ರ ಬಗ್ಗೆ ಮಾತನಾಡುತ್ತಿದ್ದಾರೆ. ಅತಿ ಹೆಚ್ಚಿನ ಮಕ್ಕಳು…

ಮುಸ್ಲಿಂ ರಿಗೆ ಧರ್ಮದ ಹೆಸರಿನಲ್ಲಿ ಮೀಸಲಾತಿ ನೀಡಲು ನಾನು ಅವಕಾಶ ನೀಡುವುದಿಲ್ಲ – ಮೋದಿ.

ಪರಿಶಿಷ್ಟ ಜಾತಿ, ವರ್ಗ, ಮತ್ತು ಇತರ ಹಿಂದುಳಿದ ವರ್ಗಗಳಿಗೆ ನೀಡಲಾದ ಮೀಸಲಾತಿಯಲ್ಲಿ ಮುಸ್ಲೀಂ ರಿಗೆ ಧರ್ಮದ ಹೆಸರಿನಲ್ಲಿ ಮೀಸಲಾತಿ ನೀಡಲು ನಾವು ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ತೆಲಂಗಾಣದಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾತನಾಡುತ್ತಿದ್ದ ಅವರು ಕಾಂಗ್ರೆಸ್ ಸರ್ಕಾರಗಳನ್ನು ಟೀಕಿಸಿದರು. ಕಾಂಗ್ರೆಸ್ ಸರ್ಕಾರಗಳು ಧರ್ಮಾಧಾರಿತ ಮೀಸಲಾತಿ ನೀಡಲು ಮುಂದಾಗಿವೆ ಎಂದೂ ಪ್ರಧಾನಿ ಹೇಳಿದರು.ಕಾಂಗ್ರೆಸ್…