Category Health

ಅಂತಾರಾಷ್ಟ್ರೀಯ ಸಾಂಕ್ರಾಮಿಕ ರೋಗ ಸಿದ್ಧತಾ ದಿನ: ಭವಿಷ್ಯದ ಆರೋಗ್ಯ ಸುರಕ್ಷೆಗೆ ಜಾಗೃತಿ

ಪ್ರತಿ ವರ್ಷ ಡಿಸೆಂಬರ್ 27ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಸಾಂಕ್ರಾಮಿಕ ರೋಗ ಸಿದ್ಧತಾ ದಿನ (International Pandemic Preparedness Day) ಅನ್ನು ಆಚರಿಸಲಾಗುತ್ತದೆ. ಈ ದಿನದ ಉದ್ದೇಶವು—ಭವಿಷ್ಯದಲ್ಲಿ ಉಂಟಾಗಬಹುದಾದ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸರ್ಕಾರಗಳು, ಆರೋಗ್ಯ ವ್ಯವಸ್ಥೆಗಳು ಮತ್ತು ಸಮಾಜ ಒಟ್ಟಾಗಿ ಸಿದ್ಧರಾಗಬೇಕೆಂಬ ಸಂದೇಶವನ್ನು ಬಲವಾಗಿ ಸಾರುವುದಾಗಿದೆ. 2020… ಒಮ್ಮೆಲೆ ಕೊವಿಡ್ -೧೯ ಎಂಬ ಸಾಂಕ್ರಾಮಿಕ ರೋಗ…

ಅನಿಮಿಯಾ (Anemia)ವನ್ನು ಕೊನೆಗಾಣಿಸುವುದು ಹೇಗೆ? — ಕಾರಣ, ಪರಿಹಾರ ಮತ್ತು ರಾಜ್ಯ-ರಾಷ್ಟ್ರದ ವಸ್ತುಸ್ಥಿತಿ.

ದಣಿವು, ತಲೆಸುತ್ತು, ಉಸಿರಾಟ ಜಾಸ್ತಿ ಆಗುವುದು, ಮುಖ ಬಿಳಿಯಾಗುವುದು, ಕೈಕಾಲು ಚಳಿಯಾಗುವುದು… ಇವೆಲ್ಲ “ಸಾಮಾನ್ಯ” ಅಲ್ಲ. ಬಹುಸಾರಿ ಇದರ ಹಿಂದೆ ರಕ್ತಹೀನತೆ (ಅನಿಮಿಯಾ ) ಇರುತ್ತದೆ. ರಕ್ತಹೀನತೆಯನ್ನು ಸಾಮಾನ್ಯವಾಗಿ ಅನಿಮಿಯಾ ಎಂದು ಕರೆಯಲಾಗುತ್ತದೆ. ಇದು ರಕ್ತದಲ್ಲಿ ಹೀಮೋಗ್ಲೋಬಿನ್ (Hb) ಅಥವಾ ರಕ್ತಕಣಗಳ ಪ್ರಮಾಣ ಕಡಿಮೆಯಾಗಿರುವ ಸ್ಥಿತಿ. ಕೆಲಸ–ಓದು–ಆರೋಗ್ಯ–ಗರ್ಭಧಾರಣೆ–ಮಕ್ಕಳ ಬೆಳವಣಿಗೆ ಎಲ್ಲದರ ಮೇಲೂ ಇದು ನೇರ ಪರಿಣಾಮ…

ನಿಮ್ಮ ಆರೋಗ್ಯ, ದೇಹದ ಮಾತು ಕೇಳಿ; ರೋಗಗಳನ್ನು ಒದ್ದೋಡಿಸಿ, ಮೊದಲನೆಯ ಹಂತ ದೇಹದ ಶುಚಿತ್ವ..

Health Tips : ದೇಹದ ಮಾತು ಕೇಳುವಾದ ನಿಮ್ಮ ಮನಸ್ಸು ಮತ್ತು ದೇಹ ಸಿದ್ದವಾಗುವ ಬಗೆ, ದೇಹಕ್ಕೆ ಶಿಚಿತ್ವ ಬಹಳ ಮುಖ್ಯ. ದೇಹದ ಜೊತೆ ಮನಸ್ಸಿಗೂ ಶುಚಿತ್ವ ಬೇಕು.

Life Formula: ಚಿರ ಯೌವನಕ್ಕಾಗಿ 6 ಜೀವನ ಸೂತ್ರಗಳು

Life Formula: ದೇಹಕ್ಕೂ , ಮನಸ್ಸಿಗೂ ಅವಿನಾಭಾವ ಸಂಬಂಧ. ಮನಸ್ಸು ಚಿಂತೆ ಮಾಡಬಾರದು. ಚಿಂತನೆ ಮಾಡಬೇಕು. ಜೀವನದ ಎಲ್ಲಾ ಆಗುಹೋಗುಗಳನ್ನು ಸಮಚಿತ್ತದಿಂದ ಎದುರಿಸಬೇಕು

ಆಯುರ್ವೇದದ ಪ್ರಕಾರ ವ್ಯಕ್ತಿಯ ದಿನಚರಿ ಹೇಗಿರಬೇಕು?

ಪ್ರತಿದಿನ ಪ್ರತಿ ಮಾಧ್ಯಮದಲ್ಲೂ ನೀವು ಕೇಳಿರುತ್ತೀರಿ, ನೋಡಿರುತ್ತೀರಿ. ವ್ಯಕ್ತಿಯ ದಿನಚರಿ ಹೇಗಿದ್ದರೆ ಆರೋಗ್ಯವಾಗಿ ಖುಷಿಯಾಗಿ ಇರುತ್ತಾರೆ ಎಂದು. ಬದಲಾದ ಜೀವನ ಕ್ರಮದಲ್ಲಿ ಒಂದು ಸಿದ್ಧ ಮಾದರಿ ಎಂಬುದಿಲ್ಲ. ಆಯುರ್ವೇದ ಸಹ ವ್ಯಕ್ತಿಯಿಂದ ವ್ಯಕ್ತಿಗೆ ಪ್ರಕೃತಿ ಭಿನ್ನವಾಗಿರುವುದನ್ನು ಒತ್ತಿಹೇಳುತ್ತದೆ. ಕೆಲವರು ಬೇಗ ಮಲಗಿ ಬೇಗ ಎದ್ದರೆ ಇನ್ನು ಕೆಲವರು ತಡವಾಗಿ ಮಲಗಿ ತಡವಾಗಿ ಏಳುತ್ತಾರೆ. ಕೆಲವರಿಗೆ ಹಗುರ…

Health Tips ; ದೇಹದ ಮಾತು ಕೇಳಿಸಿಕೊಳ್ಳಿ, ನಿಮ್ಮ ರೋಗವನ್ನು ನೀವೇ ಗುಣಪಡಿಸಿಕೊಳ್ಳಿ, ನೀರು ಹೊರಗಿನ ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುತ್ತದೆ…!

Health Tips: ನೀವು ಹೊರಗಿನಿಂದ ಹಾಕಿಕೊಳ್ಳುವ ನೀರು ದೇಹದ ಒಳಗಿನ ನೀರಿನ ಜೊತೆ ಸಂವಹನ ನಡೆಸಬೇಕು. ಎರಡೂ ನೀರುಗಳು ಒಂದಾಗಬೇಕು. ಅದು ಸಾಧ್ಯ

ಬೆಂಗಳೂರನ್ನು ದೇಶದಲ್ಲೇ ಮೊದಲ “Arogya City” ಮಾಡಲು ಸರ್ಕಾರದ ಸಂಪೂರ್ಣ ಬೆಂಬಲ: ದಿನೇಶ್‌ ಗುಂಡೂರಾವ್‌

Arogya City Summit-2024 : ನಮ್ಮ ನಗರವನ್ನು ಆರೋಗ್ಯ ಸಿಟಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ಪ್ರತಿಜ್ಞೆಯ ಆಂದೋಲನ ಪ್ರಶಂಸನೀಯ, ಇದಕ್ಕೆ ನಮ್ಮ ಸರ್ಕಾರದ ಸಂಪೂರ್ಣ ಬೆಂಬಲವಿದೆ. ಸರ್ಕಾರದಿಂದಲೂ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ.

ಬದಲಾದ ಜೀವನ ಶೈಲಿ, ಆಹಾರ ಪದ್ದತಿಗಳೇ ಹೃದಯ ಸಮಸ್ಯೆಗಳಿಗೆ ಮೂಲ ಕಾರಣ: ಸಚಿವ ದಿನೇಶ್ ಗುಂಡೂರಾವ್

World Heart Day 2024: ಉತ್ತಮ ಹವ್ಯಾಸಗಳನ್ನ ರೂಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕಾಗಿದೆ. ಹಠಾತ್ ಹೃದಯಘಾತಕ್ಕೆ ಒಳಗಾಗುವರನ್ನ ರಕ್ಷಿಸಲು ಆರೋಗ್ಯ ಇಲಾಖೆ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಮೂಲಕ ಪರಿಣಾಮಕಾರಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ರಾಜ್ಯದಲ್ಲಿ CT ಮತ್ತು MRI ಸ್ಕ್ಯಾನಿಂಗ್ ಸೇವೆಗೆ ಯಾವುದೇ ಅನುದಾನದ ಕೊರತೆ ಇಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

CT ಮತ್ತು MRI ಸೇವೆಗಳಿಗೆ ಅಗತ್ಯವಿರುವ 63.49ಕೋಟಿ ಅನುದಾನ ಆರೋಗ್ಯ ಇಲಾಖೆಯ ಬಳಿ ಲಭ್ಯವಿದ್ದು ಯಾವುದೇ ರೀತಿಯ ಅನುದಾನದ ಕೊರತೆಯಾಗಿಲ್ಲ

ಒಬ್ಬರ ಜೀವ ಉಳಿಸಲು ವೈದ್ಯರೇ ಆಗಬೇಕಿಲ್ಲ, ರಕ್ತ ದಾನದ ಮೂಲಕವೂ ಜೀವಗಳನ್ನ ಉಳಿಸಬಹುದು: ಸಚಿವ ದಿನೇಶ್ ಗುಂಡೂರಾವ್

World Blood Donor Day
2024: ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 14 ರಂದು ಜಗತ್ತಿನಾದ್ಯಂತ 2004 ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಸಹ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ರಾಜ್ಯ ಮಟ್ಟದಲ್ಲಿ ಜಾಥಾ ಮೂಲಕ ಆಚರಿಸಿ, ಸಾರ್ವಜನಿಕರಲ್ಲಿ ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು