ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಗಣಿತ ದಿನಾಚರಣೆ ವಿಶೇಷ | ಪ್ರತಿಭೆಗೆ ಸರಿಯಾದ ವೇದಿಕೆ ದೊರೆತರೆ, ಅದು ಜಾಗತಿಕವಾಗಿ ಮಿಂಚುತ್ತದೆ!

ಭಾರತೀಯ ಬೌದ್ಧಿಕ ಇತಿಹಾಸದಲ್ಲಿ ಕೆಲವು ವ್ಯಕ್ತಿತ್ವಗಳು ಕಾಲವನ್ನು ಮೀರಿಸಿ ನಿಲ್ಲುತ್ತವೆ. ಭಾರತೀಯರು ಗಣಿತಕ್ಕೆ ಕೊಟ್ಟ ಕೊಡುಗೆ ಅಪಾರ, ಅನನ್ಯ. ಶೂನ್ಯವನ್ನು ಕೊಟ್ಟ ಆರ್ಯಭಟ, ಬ್ರಹ್ಮಗುಪ್ತ, ೨ನೇ ಭಾಸ್ಕರನ ಕಾಲದಿಂದ ಇತ್ತೀಚಿನ ಶಕುಂತಲಾದೇವಿ, ಸಿ.ಆರ್.ರಾವ್, ಮಂಜುಳ್ ಭಾರ್ಗವ್ ವರೆಗೆ ಭಾರತೀಯರು ಗಣಿತಶಾಸ್ತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತ ಬಂದಿದ್ದಾರೆ. ಅಂತಹ ಒಂದು ಅಜರಾಮರ ಹೆಸರು ಶ್ರೀನಿವಾಸ ರಾಮಾನುಜನ್. ೨೦೧೨ರಿಂದ…









