ಗಣಿತ ದಿನಾಚರಣೆ ವಿಶೇಷ | ಪ್ರತಿಭೆಗೆ ಸರಿಯಾದ ವೇದಿಕೆ ದೊರೆತರೆ, ಅದು ಜಾಗತಿಕವಾಗಿ ಮಿಂಚುತ್ತದೆ!

ಭಾರತೀಯ ಬೌದ್ಧಿಕ ಇತಿಹಾಸದಲ್ಲಿ ಕೆಲವು ವ್ಯಕ್ತಿತ್ವಗಳು ಕಾಲವನ್ನು ಮೀರಿಸಿ ನಿಲ್ಲುತ್ತವೆ. ಭಾರತೀಯರು ಗಣಿತಕ್ಕೆ ಕೊಟ್ಟ ಕೊಡುಗೆ ಅಪಾರ, ಅನನ್ಯ. ಶೂನ್ಯವನ್ನು ಕೊಟ್ಟ ಆರ್ಯಭಟ, ಬ್ರಹ್ಮಗುಪ್ತ, ೨ನೇ ಭಾಸ್ಕರನ ಕಾಲದಿಂದ ಇತ್ತೀಚಿನ ಶಕುಂತಲಾದೇವಿ, ಸಿ.ಆರ್.ರಾವ್, ಮಂಜುಳ್ ಭಾರ್ಗವ್ ವರೆಗೆ ಭಾರತೀಯರು ಗಣಿತಶಾಸ್ತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತ ಬಂದಿದ್ದಾರೆ. ಅಂತಹ ಒಂದು ಅಜರಾಮರ ಹೆಸರು ಶ್ರೀನಿವಾಸ ರಾಮಾನುಜನ್. ೨೦೧೨ರಿಂದ…

ಜೀವನದಲ್ಲಿ ಗಣಿತದ ಮಹತ್ವ: ಉದ್ಯೋಗಾವಕಾಶಗಳ ಗುರುತ್ವ

ಗಣಿತ (Mathematics) ಎಂಬುದು ಕೇವಲ ಅಂಕಿ–ಸಂಖ್ಯೆಗಳ ವಿಷಯವಲ್ಲ. ಅದು ಮಾನವನ ಚಿಂತನೆ, ತಾರ್ಕಿಕತೆ, ಸಮಸ್ಯೆ ಪರಿಹಾರ ಶಕ್ತಿ ಮತ್ತು ನಿರ್ಣಯ ಸಾಮರ್ಥ್ಯವನ್ನು ರೂಪಿಸುವ ಮೂಲ ಶಾಸ್ತ್ರವಾಗಿದೆ. ದಿನನಿತ್ಯದ ಬದುಕಿನಿಂದ ಹಿಡಿದು ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ ಹಾಗೂ ಆಡಳಿತವರೆಗೆ ಗಣಿತದ ಪ್ರಭಾವ ವ್ಯಾಪಕವಾಗಿದೆ. ಈ ಹಿನ್ನೆಲೆಯಲ್ಲಿ ಜೀವನದಲ್ಲಿ ಗಣಿತದ ಮಹತ್ವ ಮತ್ತು ಅದರಿಂದ ಉಂಟಾಗುವ ಉದ್ಯೋಗಾವಕಾಶಗಳನ್ನು ಅರಿತುಕೊಳ್ಳುವುದು…

ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು: ಸಂವಿಧಾನಿಕ ಭರವಸೆ ಮತ್ತು ನೈಜ ಸ್ಥಿತಿಯ ವಿಶ್ಲೇಷಣೆ

ಭಾರತವು ಬಹುಧರ್ಮ, ಬಹುಭಾಷೆ ಮತ್ತು ಬಹುಸಂಸ್ಕೃತಿಗಳ ಸಮನ್ವಯದ ರಾಷ್ಟ್ರವಾಗಿದೆ. ವಿವಿಧತೆಯಲಿ ಏಕತೆ ಭಾರತದ ಅನನ್ಯತೆ. ಇಲ್ಲಿರುವ ಸುಮಾರು ನಾಲ್ಕೂವರೆ ದಶಲಕ್ಷ ಜಾತಿ (೨೦೧೧ರ ಜನಗಣತಿ ಪ್ರಕಾರ) ಜನರು ತಾವೆಲ್ಲ ಭಾರತೀಯರು ಎಂಬ ಅಸ್ಮಿತೆಯೊಂದಿಗೆ ಕೂಡಿ ಬದುಕುತ್ತಿದ್ದಾರೆ. ಈ ಜಾತಿಗಳು ಸುಮಾರು ೧೦ ಧರ್ಮಗಳಲ್ಲಿ ವಿಲೀನವಾಗಿವೆ. ಈ ಧರ್ಮಗಳ ಜನಸಂಖ್ಯೆಯನ್ನು ಆಧರಿಸಿ ಅಲ್ಪಸಂಖ್ಯಾತರನ್ನು ಗುರುತಿಸಲಾಗಿದೆ. ಶೇ. ೮೦ರಷ್ಟಿರುವ…

ಸರ್ಕಾರದ ಹೊಸ ಪಿಂಚಣಿ ಚಿಂತನೆ: ಏಕೀಕೃತ ಪಿಂಚಣಿ ಯೋಜನೆಯಿಂದ ಪಿಂಚಣಿದಾರರಿಗೆ ಏನು ಲಾಭ?

ಭಾರತದಲ್ಲಿ ಜಾರಿಯಲ್ಲಿರುವ ಹೊಸ ಪಿಂಚಣಿ ಯೋಜನೆ (NPS) ಹಾಗೂ ಸರ್ಕಾರ ಮುಂದಿಟ್ಟಿರುವ ಏಕೀಕೃತ ಪಿಂಚಣಿ ಯೋಜನೆ (UPS)ಗಳ ಉದ್ದೇಶ, ಹಿನ್ನೆಲೆ ಮತ್ತು ಪಿಂಚಣಿದಾರರ ನಿವೃತ್ತ ಜೀವನದ ಮೇಲೆ ಬೀರುವ ಪರಿಣಾಮಗಳ ಕುರಿತು ಸುದ್ದಿ ಟಿವಿಯ ವಿಶ್ಲೇಷಣಾತ್ಮಕ ವರದಿ. ಭಾರತದಲ್ಲಿ ಪಿಂಚಣಿ ವ್ಯವಸ್ಥೆ ಎಂದರೆ ಕೇವಲ ನಿವೃತ್ತಿಯ ನಂತರದ ಆದಾಯವಲ್ಲ. ಅದು ಲಕ್ಷಾಂತರ ಸರ್ಕಾರಿ ನೌಕರರು ಮತ್ತು…

ಪಿಂಚಣಿದಾರರ ದಿನ: ರಾಷ್ಟ್ರ ನಿರ್ಮಾಣದ ಮೌನ ಶಿಲ್ಪಿಗಳಿಗೆ ಗೌರವದ ನಮನ

ಪ್ರತಿ ವರ್ಷ ಡಿಸೆಂಬರ್ 17ರಂದು ಪಿಂಚಣಿದಾರರ ದಿನ (Pensioners’ Day) ಆಚರಿಸಲಾಗುತ್ತದೆ. ದೇಶದ ಆಡಳಿತ ವ್ಯವಸ್ಥೆ, ಸಾರ್ವಜನಿಕ ಸೇವೆ ಹಾಗೂ ಅಭಿವೃದ್ಧಿಗೆ ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಸಮರ್ಪಿಸಿ ನಿವೃತ್ತರಾದ ಲಕ್ಷಾಂತರ ಪಿಂಚಣಿದಾರರ ಸೇವೆಯನ್ನು ಸ್ಮರಿಸುವುದೇ ಈ ದಿನದ ಮುಖ್ಯ ಉದ್ದೇಶವಾಗಿದೆ. ಭಾರತದಲ್ಲಿ ಪಿಂಚಣಿದಾರರ ದಿನವನ್ನು ಆಚರಿಸುವುದಕ್ಕೆ ವಿಶೇಷ ಐತಿಹಾಸಿಕ ಹಿನ್ನೆಲೆ ಇದೆ. ೧೭/೧೨/೧೯೮೨ರಂದು ಸರ್ವೋಚ್ಛ…

ಕನ್ನಡ ಚಲನಚಿತ್ರರಂಗದ ಅಸಾಮಾನ್ಯ ನಿರ್ದೇಶಕ: ಎಸ್.ಸಿದ್ಧಲಿಂಗಯ್ಯ (ಜನ್ಮದಿನದ ವಿಶೇಷ ಲೇಖನ) (15 ಡಿಸೆಂಬರ್ 1936 – 12 ಮಾರ್ಚ್ 2015)

ಕನ್ನಡ ಸಿನಿಮಾರಂಗದಲ್ಲಿ ಇಂದಿಗೂ ಜನಮಾನಸವನ್ನು ಪರಿವರ್ತನೆಯ ದಾರಿಯಲ್ಲಿ ಕೊಂಡೊಯ್ಯಬಹುದಾದ ಚಿತ್ರಗಳಲ್ಲಿ ಮೇಯರ್ ಮುತ್ತಣ್ಣ ಮತ್ತು ಬಂಗಾರದ ಮನುಷ್ಯ ಮೊದಲ ಸಾಲಿನಲ್ಲಿ ನಿಲ್ಲುತ್ತವೆ. ಇಂತಹ ಹಲವು ಚಲನಚಿತ್ರಗಳಲ್ಲಿ ದಮನಿತ ವರ್ಗಗಳ ಧ್ವನಿ, ಕಾರ್ಮಿಕರ ಬದುಕಿನ ಸಂಕಟ, ಸಾಮಾಜಿಕ ಅಸಮಾನತೆ ಮತ್ತು ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಚಿತ್ರಿಸಿದ ಅದ್ಭುತ ನಿರ್ದೇಶಕ ಎಸ್ ಸಿದ್ಧಲಿಂಗಯ್ಯ. ಯಾವುದೋ ಹಳ್ಳಿಗಾಡಿನಿಂದ ಬಂದು ಯಶಸ್ವಿ…

ನಾಳೆ ಬೆಳ್ತಂಗಡಿಯಲ್ಲಿ “ಕೊಂದವರು ಯಾರು?” ಆಂದೋಲನದಿಂದ ಮಹಿಳೆಯರ ಜಾಥಾ ಮತ್ತು ಮಹಿಳಾ ನ್ಯಾಯ ಸಮಾವೇಶ

ಬೆಂಗಳೂರು, ಡಿ.15 : ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದಂತೆ ವರ್ಷಗಳಿಂದ ಪ್ರಶ್ನಾರ್ಥಕವಾಗಿರುವ ಇತರ ಅನುಮಾನಾಸ್ಪದ ಸಾವು ಪ್ರಕರಣಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ, “ ಕೊಂದವರು ಯಾರು?” ಆಂದೋಲನದಿಂದ ಮಹಿಳೆಯರ ಜಾಥಾ ಹಮ್ಮಿಕೊಳ್ಳಲಾಗಿದೆ. ಬೆಳ್ತಂಗಡಿಯ ಮಾರಿಗುಡಿಯಿಂದ ಬೆಳಗ್ಗೆ ೧೦.೩೦ ಗಂಟೆಗೆ ಮೌನ ಮೆರವಣಿಗೆ ಹೊರಡಲಿದೆ. ನಂತರ ತಾಲ್ಲೂಕು ಕಚೇರಿ ಆವರಣದಲ್ಲಿ ಸಮಾವೇಶ ಜರುಗಲಿದೆ.…

ಹಿರಿಯ ರಾಜಕಾರಣಿ ಹಾಗೂ ನವ ದಾವಣಗೆರೆ ನಿರ್ಮಾತೃ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ – ಪಂಚಭೂತಗಳಲ್ಲಿ ಲೀನವಾದ ನಿಜಶರಣ

ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಸಚಿವ ಹಾಗೂ ಬಾಪೂಜಿ ಎಜುಕೇಶನಲ್ ಅಸೋಸಿಯೇಷನ್ ಸ್ಥಾಪಕ ಶಾಮನೂರು ಶಿವಶಂಕರಪ್ಪ ನಿಧನ. ಅವರ ರಾಜಕೀಯ, ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳ ಸಮಗ್ರ ಶ್ರದ್ಧಾಂಜಲಿ. (16 ಜೂನ್ 1931 – 14 ಡಿಸೆಂಬರ್ 2025) ದಾವಣಗೆರೆ, ಡಿ.15: ನವದಾವಣಗೆರೆ ನಿರ್ಮಾತೃ, ಕೊಡುಗೈ ದಾನಿ, ಸರಳ, ಸಜ್ಜನ ರಾಜಕಾರಣಿ, ಶಿಕ್ಷಣ ತಜ್ಞ, ಉದ್ಯಮಿ,…

ಕುದುರೆ: ಮಾನವನ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಅವಿಭಾಜ್ಯ ಸಂಗಾತಿ

ಮಾನವನ ನಾಗರಿಕತೆ ಬೆಳೆಯುವ ಹಾದಿಯಲ್ಲಿ ಕುದುರೆ ಮಹತ್ವದ ಪಾತ್ರ ವಹಿಸಿದೆ. ಸಾರಿಗೆ, ಕೃಷಿ, ಯುದ್ಧ, ಕ್ರೀಡೆ ಹಾಗೂ ಸಂಸ್ಕೃತಿಯಲ್ಲಿ ಕುದುರೆ ಶಕ್ತಿ, ವೇಗ ಮತ್ತು ನಿಷ್ಠೆಯ ಪ್ರತೀಕವಾಗಿ ಗುರುತಿಸಿಕೊಂಡಿದೆ. ಸಾವಿರಾರು ವರ್ಷಗಳಿಂದ ಮಾನವನ ನಂಬಿಕೆಯ ಸಂಗಾತಿಯಾಗಿ ಕುದುರೆ ಇಂದಿಗೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ಕುದುರೆಯನ್ನು ಸುಮಾರು ಐದು ಸಾವಿರ ವರ್ಷಗಳ ಹಿಂದೆ ಮಾನವ ಪಳಗಿಸಿಕೊಂಡಿದ್ದಾನೆ ಎನ್ನಲಾಗುತ್ತದೆ.…

ವಯಲಿನ್ / ಪಿಟೀಲು : ಸಂಗೀತದ ಆತ್ಮ ಸ್ಪರ್ಶಿಸುವ ತಂತಿ ವಾದ್ಯ

ವಯಲಿನ್ ಅಥವಾ ಪಿಟೀಲು ಎಂಬ ತಂತಿ ವಾದ್ಯದ ಇತಿಹಾಸ, ಜನಪದ ಮಹತ್ವ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಅದರ ಪಾತ್ರದ ಬಗ್ಗೆ ಸಂಪೂರ್ಣ ಮಾಹಿತಿ. ಸಂಗೀತವು ಮಾನವನ ಮನಸ್ಸು ಮತ್ತು ಭಾವನೆಗಳಿಗೆ ನೇರವಾಗಿ ಸ್ಪರ್ಶಿಸುವ ಶಕ್ತಿ ಹೊಂದಿದೆ. ಅಂತಹ ಸಂಗೀತ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ತಂತಿ ವಾದ್ಯವೇ ವಯಲಿನ್, ಕರ್ನಾಟಕದ ಕೆಲ ಭಾಗಗಳಲ್ಲಿ ಮತ್ತು…