Category ಉದ್ಯೋಗ

ಪೈಲಟ್ ಅಲ್ಲ, ಏರ್‌ಹೋಸ್ಟೆಸ್ ಅಲ್ಲ: Airport Operations Executive ಉದ್ಯೋಗ ಎಂದರೇನು? ಸಂಪೂರ್ಣ ಮಾಹಿತಿ

ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿರುವ Airport Operations Executive ಅವರ ಸಾಂಕೇತಿಕ ಚಿತ್ರ

Airport Operations Executive ಉದ್ಯೋಗ ಎಂದರೇನು? ಈ ಕ್ಷೇತ್ರಕ್ಕೆ ಬೇಕಾದ ವಿದ್ಯಾರ್ಹತೆ, ಕೌಶಲ್ಯ, ಸಂಬಳ, ಉದ್ಯೋಗಾವಕಾಶಗಳು ಮತ್ತು ವಿಮಾನ ನಿಲ್ದಾಣ ಕಾರ್ಯಾಚರಣೆಯ ಹಿಂದಿರುವ ಪ್ರಮುಖ ಪಾತ್ರದ ಬಗ್ಗೆ ಸಂಪೂರ್ಣ ಮಾಹಿತಿ.

ಪ್ರಾಡಕ್ಟ್ ಮ್ಯಾನೇಜರ್ ಎಂದರೇನು? ಆ ಹುದ್ದೆಗೆ ಏನೇನು ಅರ್ಹತೆ ಬೇಕು? ಪಡೆಯುವುದು ಹೇಗೆ?

ಕಚೇರಿಯಲ್ಲಿ ತಂಡದೊಂದಿಗೆ ಕೆಲಸ ಮಾಡುತ್ತಿರುವ ಪ್ರಾಡಕ್ಟ್ ಮ್ಯಾನೇಜರ್

ಇತ್ತೀಚಿನ ಡಿಜಿಟಲ್ ಯುಗದಲ್ಲಿ “ಪ್ರಾಡಕ್ಟ್ ಮ್ಯಾನೇಜರ್” ಎಂಬ ಹುದ್ದೆ ಅತ್ಯಂತ ಬೇಡಿಕೆಯ ಉದ್ಯೋಗಗಳಲ್ಲಿ ಒಂದಾಗಿದೆ. ಐಟಿ ಕಂಪನಿಗಳು ಮಾತ್ರವಲ್ಲ, ಬ್ಯಾಂಕಿಂಗ್, ಇ-ಕಾಮರ್ಸ್, ಎಡ್‌ಟೆಕ್, ಫಿನ್‌ಟೆಕ್, ಆರೋಗ್ಯ, ಮೀಡಿಯಾ, ಸ್ಟಾರ್ಟ್‌ಅಪ್‌ಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಈ ಹುದ್ದೆಗೆ ಅಪಾರ ಅವಕಾಶಗಳಿವೆ. ಆದರೆ ಬಹಳಷ್ಟು ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಿಗೆ “ಪ್ರಾಡಕ್ಟ್ ಮ್ಯಾನೇಜರ್ ಅಂದರೆ ಏನು ಕೆಲಸ ಮಾಡುತ್ತಾರೆ?” ಎಂಬ…

ಡೇಟಾ ಅನಾಲಿಸ್ಟ್ ಎಂದರೇನು? AI ಯುಗದಲ್ಲಿ ಭಾರೀ ಬೇಡಿಕೆಯ ಈ ಉದ್ಯೋಗ ಹೇಗೆ ಪಡೆಯುವುದು?

ಕಂಪ್ಯೂಟರ್ ಸ್ಕ್ರೀನ್‌ಗಳಲ್ಲಿ ಡೇಟಾ ಗ್ರಾಫ್ ಮತ್ತು analytics dashboard ನೋಡುತ್ತಿರುವ ಡೇಟಾ ಅನಾಲಿಸ್ಟ್

ಒಂದು ಕಾಲದಲ್ಲಿ “ಡೇಟಾ” ಅಥವಾ “ಮಾಹಿತಿ” ಎಂದರೆ ಕೇವಲ ಅಂಕಿ-ಅಂಶಗಳ ಗುಚ್ಛ ಎಂದು ಜನ ಭಾವಿಸುತ್ತಿದ್ದರು. ಆದರೆ ಇಂದಿನ ಜಗತ್ತಿನಲ್ಲಿ ಡೇಟಾವೇ ದೊಡ್ಡ ಶಕ್ತಿ. ಯಾವ ಕಂಪನಿ ಏನು ಮಾರಬೇಕು? ಯಾವ ಪ್ರದೇಶದಲ್ಲಿ ಹೆಚ್ಚು ಗ್ರಾಹಕರು ಇದ್ದಾರೆ? ಯಾವ ವೀಡಿಯೊ ಹೆಚ್ಚು ಜನ ನೋಡುತ್ತಾರೆ? ಯಾವ ರಾಜಕೀಯ ಪಕ್ಷಕ್ಕೆ ಯಾವ ವಯೋಮಾನದ ಮತದಾರರು ಹೆಚ್ಚು ಬೆಂಬಲಿಸುತ್ತಾರೆ?…

GTTC Admission 2026: ಇಂದು ಅಧಿಸೂಚನೆ ಪ್ರಕಟ | ಅರ್ಜಿ ಹೇಗೆ? ಅರ್ಹತೆ, ಉದ್ಯೋಗ ಮಾಹಿತಿ

Government Tool Room and Training Centre (GTTC) ತರಬೇತಿ ಕೇಂದ್ರ, ವಿದ್ಯಾರ್ಥಿಗಳು ಯಂತ್ರೋಪಕರಣ ತರಬೇತಿ ಪಡೆಯುತ್ತಿರುವ ದೃಶ್ಯ

Government Tool Room and Training Centre (GTTC) ನಲ್ಲಿ ಪ್ರವೇಶ ಹೇಗೆ ಪಡೆಯಬೇಕು? ಅರ್ಹತೆ, ಆಯ್ಕೆ ವಿಧಾನ, ಕೋರ್ಸ್‌ಗಳು, ಸರ್ಕಾರಿ ಹಾಗೂ ಖಾಸಗಿ ಉದ್ಯೋಗ ಅವಕಾಶಗಳ ಸಂಪೂರ್ಣ ಮಾಹಿತಿ ಕನ್ನಡದಲ್ಲಿ ಓದಿ.

AI, Programmer ಕೆಲಸ ಕಿತ್ತುಕೊಳ್ಳುತ್ತಿದೆಯೇ? Engineers ಗೆ ಮಾತ್ರ ದೊಡ್ಡ ಅವಕಾಶ!

AI ಯುಗದಲ್ಲಿ ಇಂಜಿನಿಯರ್‌ಗಳಿಗೆ ಹೊಸ ಅವಕಾಶಗಳ ಬಗ್ಗೆ SuddiTV featured image

AI ಪ್ರೋಗ್ರಾಮರ್ ಕೆಲಸಗಳನ್ನು ಬದಲಾಯಿಸುತ್ತಿದೆಯೇ? ಇಂಜಿನಿಯರ್‌ಗಳಿಗೆ ಹೊಸ ಉದ್ಯೋಗ, growth, AI skills ಮತ್ತು ಭವಿಷ್ಯದ ಅವಕಾಶಗಳ ಸಂಪೂರ್ಣ ವಿಶ್ಲೇಷಣೆ.

ಸರ್ಕಾರದ ಹೊಸ ಪಿಂಚಣಿ ಚಿಂತನೆ: ಏಕೀಕೃತ ಪಿಂಚಣಿ ಯೋಜನೆಯಿಂದ ಪಿಂಚಣಿದಾರರಿಗೆ ಏನು ಲಾಭ?

ಭಾರತದಲ್ಲಿ ಜಾರಿಯಲ್ಲಿರುವ ಹೊಸ ಪಿಂಚಣಿ ಯೋಜನೆ (NPS) ಹಾಗೂ ಸರ್ಕಾರ ಮುಂದಿಟ್ಟಿರುವ ಏಕೀಕೃತ ಪಿಂಚಣಿ ಯೋಜನೆ (UPS)ಗಳ ಉದ್ದೇಶ, ಹಿನ್ನೆಲೆ ಮತ್ತು ಪಿಂಚಣಿದಾರರ ನಿವೃತ್ತ ಜೀವನದ ಮೇಲೆ ಬೀರುವ ಪರಿಣಾಮಗಳ ಕುರಿತು ಸುದ್ದಿ ಟಿವಿಯ ವಿಶ್ಲೇಷಣಾತ್ಮಕ ವರದಿ. ಭಾರತದಲ್ಲಿ ಪಿಂಚಣಿ ವ್ಯವಸ್ಥೆ ಎಂದರೆ ಕೇವಲ ನಿವೃತ್ತಿಯ ನಂತರದ ಆದಾಯವಲ್ಲ. ಅದು ಲಕ್ಷಾಂತರ ಸರ್ಕಾರಿ ನೌಕರರು ಮತ್ತು…

ಪಿಂಚಣಿದಾರರ ದಿನ: ರಾಷ್ಟ್ರ ನಿರ್ಮಾಣದ ಮೌನ ಶಿಲ್ಪಿಗಳಿಗೆ ಗೌರವದ ನಮನ

ಪ್ರತಿ ವರ್ಷ ಡಿಸೆಂಬರ್ 17ರಂದು ಪಿಂಚಣಿದಾರರ ದಿನ (Pensioners’ Day) ಆಚರಿಸಲಾಗುತ್ತದೆ. ದೇಶದ ಆಡಳಿತ ವ್ಯವಸ್ಥೆ, ಸಾರ್ವಜನಿಕ ಸೇವೆ ಹಾಗೂ ಅಭಿವೃದ್ಧಿಗೆ ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಸಮರ್ಪಿಸಿ ನಿವೃತ್ತರಾದ ಲಕ್ಷಾಂತರ ಪಿಂಚಣಿದಾರರ ಸೇವೆಯನ್ನು ಸ್ಮರಿಸುವುದೇ ಈ ದಿನದ ಮುಖ್ಯ ಉದ್ದೇಶವಾಗಿದೆ. ಭಾರತದಲ್ಲಿ ಪಿಂಚಣಿದಾರರ ದಿನವನ್ನು ಆಚರಿಸುವುದಕ್ಕೆ ವಿಶೇಷ ಐತಿಹಾಸಿಕ ಹಿನ್ನೆಲೆ ಇದೆ. ೧೭/೧೨/೧೯೮೨ರಂದು ಸರ್ವೋಚ್ಛ…

KARTET 2025 ಅಧಿಸೂಚನೆ ಬಿಡುಗಡೆ – ಶಿಕ್ಷಕರಾಗುವ ಆಸೆ ಹೊಂದಿದವರಿಗೆ ಸುವರ್ಣಾವಕಾಶ!

ಬೆಂಗಳೂರು, ಅಕ್ಟೋಬರ್ 23 (ವರದಿ):ಕರ್ನಾಟಕದಲ್ಲಿ ಶಿಕ್ಷಕರಾಗುವ ಕನಸು ಹೊಂದಿದ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದಿಂದ ದೊಡ್ಡ ಸುದ್ದಿ ಬಂದಿದೆ. ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET 2025) ಅಧಿಸೂಚನೆ ಇಂದು ಅಧಿಕೃತವಾಗಿ ಪ್ರಕಟವಾಗಿದೆ. ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಶಿಕ್ಷಣ ಪರಿಷತ್ (KSEAB) ಈ ಕುರಿತು ಮಾಹಿತಿ ನೀಡಿದೆ. ಅರ್ಜಿಯ ದಿನಾಂಕಗಳು ಅರ್ಜಿ ಸಲ್ಲಿಕೆಗೆ ಆನ್‌ಲೈನ್ ಪೋರ್ಟಲ್…

ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಗೆ ಪ್ರಧಾನಿಗಳ ಒತ್ತು ; ಬಜೆಟ್ ನಲ್ಲಿ 3 ಲಕ್ಷ ಕೋಟಿ ಮೀಸಲು: ಕುಮಾರಸ್ವಾಮಿ

H D Kumaraswamy : ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ್ ಪರಿಕಲ್ಪನೆಗಳ ಅಡಿಯಲ್ಲಿ ಮೋದಿ ಅವರು, ಉದ್ಯೋಗ ಸೃಷ್ಟಿಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ಕೊಡುತ್ತಿದ್ದಾರೆ. ಉತ್ಪಾದನಾ ಸಂಪರ್ಕ ಉತ್ತೇಜನ ಯೋಜನೆ (PLI) ಮೂಲಕವೂ ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಮುನ್ನಡೆ ಸಾಧಿಸಲಾಗುತ್ತಿದೆ.

Mandya To India ಬೃಹತ್ ಉದ್ಯೋಗ ಮೇಳ ಅಭೂತಪೂರ್ವ ಯಶಸ್ಸು : ಕೇಂದ್ರ ಸಚಿವ ಕುಮಾರಸ್ವಾಮಿ ಸಂತಸ

Mandya Udyoga Mela : ಶಿರೂರು ಗುಡ್ಡ ದುರಂತದಲ್ಲಿ ಸಾವನ್ನಪ್ಪಿದ ಜಗನ್ನಾಥ್ ನಾಯ್ಕ ಅವರ ಪುತ್ರಿ ಕೃತ್ತಿಕಾ ಜೆ.ನಾಯ್ಕ ಅವರಿಗೆ ಅವರಿಗೆ ಕೇಂದ್ರ ಸರಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ (BHEL) ಕಂಪನಿಯಲ್ಲಿ ಉದ್ಯೋಗ ದೊರೆತಿದ್ದು, ಅವರಿಗೆ ಸಚಿವರು ನೇಮಕಾತಿ ಪತ್ರ ನೀಡಿದರು.

error: