ಮರ್ಯಾದಾ ಹತ್ಯೆ: ಇತಿಹಾಸ, ಸಾಮಾಜಿಕ ಬೇರುಗಳು ಮತ್ತು ನಿಷೇಧದ ಅನಿವಾರ್ಯತೆ

ಮರ್ಯಾದಾ ಹತ್ಯೆ ಎಂಬುದು ಒಂದು ಕುಟುಂಬ ಅಥವಾ ಸಮುದಾಯ ತನ್ನ “ಮಾನ” ಅಥವಾ “ಗೌರವ” ಕಾಪಾಡಿಕೊಳ್ಳುವ ಹೆಸರಿನಲ್ಲಿ ತನ್ನದೇ ಸದಸ್ಯರನ್ನು ಕೊಲ್ಲುವ ಕ್ರೂರ ಸಾಮಾಜಿಕ ಅಪರಾಧ. ಪ್ರೀತಿವಿವಾಹ, ಜಾತಿ–ಧರ್ಮಾಂತರ ವಿವಾಹ, ಸ್ವಯಂ ಆಯ್ಕೆ ಮಾಡಿದ ಜೀವನ ಸಂಗಾತಿ, ಅಥವಾ ಕುಟುಂಬದ ನಿರೀಕ್ಷೆಗಳಿಗೆ ವಿರುದ್ಧವಾದ ವೈಯಕ್ತಿಕ ನಿರ್ಧಾರಗಳು — ಇವೆಲ್ಲವು ಮರ್ಯಾದಾ ಹತ್ಯೆಗೆ ಕಾರಣಗಳಾಗಿವೆ. ಇದು ಕೇವಲ…

ಗುರು ಗೋವಿಂದ್ ಸಿಂಗ್ ಮತ್ತು ಭಾರತದಲ್ಲಿ ಸಿಖ್ ಧರ್ಮದ ಇತಿಹಾಸ

ತ್ಯಾಗ, ಧರ್ಮರಕ್ಷಣೆ ಮತ್ತು ಸಮಾನತೆಯ ಶಾಶ್ವತ ಪರಂಪರೆ ಭಾರತದ ಧಾರ್ಮಿಕ–ಸಾಂಸ್ಕೃತಿಕ ಇತಿಹಾಸದಲ್ಲಿ ಸಿಖ್ ಧರ್ಮವು ವಿಶಿಷ್ಟ ಸ್ಥಾನವನ್ನು ಹೊಂದಿದೆ. ಭಕ್ತಿ, ಧರ್ಮರಕ್ಷಣೆ, ಸಾಮಾಜಿಕ ಸಮಾನತೆ ಮತ್ತು ಮಾನವ ಗೌರವವನ್ನು ಮೂಲ ತತ್ತ್ವಗಳಾಗಿ ಹೊಂದಿರುವ ಈ ಧರ್ಮದ ಬೆಳವಣಿಗೆಯಲ್ಲಿ ಗುರು ಗೋವಿಂದ್ ಸಿಂಗ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರು ಕೇವಲ ಧಾರ್ಮಿಕ ಗುರು ಮಾತ್ರವಲ್ಲದೆ, ನ್ಯಾಯ,…

ಧರ್ಮಸಿಂಗ್: ಮೌನ ಮತ್ತು ರಾಜಕೀಯ ಸಂಬಂಧದ ಪ್ರಾಮುಖ್ಯತೆ ತಿಳಿಸಿಕೊಟ್ಟ ಅಲ್ಪಸಂಖ್ಯಾತ ರಾಜಕಾರಣಿ

ಕರ್ನಾಟಕ ರಾಜಕಾರಣದಲ್ಲಿ ಕೆಲವು ನಾಯಕರು ಅಧಿಕಾರದ ಗಟ್ಟಿತನದಿಂದ ಗುರುತಿಸಲ್ಪಡುತ್ತಾರೆ; ಇನ್ನೂ ಕೆಲವರುಸಜ್ಜನಿಕೆಯ ನಿಶ್ಶಬ್ದ ಪ್ರಭಾವದಿಂದ ನೆನಪಾಗುತ್ತಾರೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಎರಡನೇ ವರ್ಗಕ್ಕೆ ಸೇರಿದ ಅಪರೂಪದ ರಾಜಕಾರಣಿ. ಅವರು ಕರ್ನಾಟಕದ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ (2004–2006) ಸೇವೆ ಸಲ್ಲಿಸಿದ ಅವಧಿ, ಆಡಳಿತಾತ್ಮಕ ಸವಾಲುಗಳಷ್ಟೇ ಅಲ್ಲ, ವ್ಯಕ್ತಿತ್ವದ ಬಗ್ಗೆ ನಡೆಯುವ ಚರ್ಚೆಗಳಿಗೂ ಕಾರಣವಾಗಿದೆ. ಸಂಯುಕ್ತ ಸರ್ಕಾರದ…

ಅಟಲ್ ಬಿಹಾರಿ ವಾಜಪೇಯಿ: ರಾಜಕೀಯ ಅಧಿಕಾರವನ್ನು ಮೌಲ್ಯಗಳೊಂದಿಗೆ ಸಂಯೋಜಿಸಿದ ಅಪರೂಪದ ಪ್ರಧಾನಮಂತ್ರಿ

(25 ಡಿಸೆಂಬರ್ 1924 – 16 ಆಗಸ್ಟ್ 2018) ಅವರು ಪ್ರಧಾನಿಯಾಗಿ ಪೀಠವನ್ನು ಅಲಂಕರಿಸಿದ ಆ ಕ್ಷಣ. ಗೋಡೆಯ ಮೇಲಿದ್ದ ದೇಶದ ಮೊದಲ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ಅವರ ಫೋಟೊ ಇರಲಿಲ್ಲ. ಇದೇಕೆ ತೆಗೆದಿದ್ದೀರಿ? ತಕ್ಷಣವೇ ಅವರ ಫೋಟೊ ಹಾಕಿ ಎಂದು ಸಂಬಂಧಿಸಿದವರಿಂದ ಕ್ಷಮೆಯಾಚನೆ ಮಾಡಿಸಿ ಮತ್ತೆ ನೆಹರೂ ಫೋಟೋ ಹಾಕಿಸಿದ ವ್ಯಕ್ತಿ. ಇನ್ಯಾರೂ ಅಲ್ಲ ಅವರೇ…

ದೇಶೀಯ ಕ್ರಿಕೆಟ್‌ನ ಶಕ್ತಿ: ಭಾರತದ ಪ್ರಮುಖ ಕ್ರಿಕೆಟ್ ಟೂರ್ನಿಗಳು ಯಾವುವು?

ವಿಜಯ್ ಹಜಾರೆ ಟ್ರೋಫಿ, ರಣಜಿ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸೇರಿದಂತೆ ಭಾರತದಲ್ಲಿ ನಡೆಯುವ ಪ್ರಮುಖ ದೇಶೀಯ ಕ್ರಿಕೆಟ್ ಟೂರ್ನಿಗಳ ವಿವರ, ಮಹತ್ವ ಮತ್ತು ಭಾರತೀಯ ಕ್ರಿಕೆಟ್‌ ನಲ್ಲಿ ಅವುಗಳ ಪಾತ್ರ – SuddiTV ವಿಶೇಷ. ಕ್ರಿಕೆಟ್ ಭಾರತದಲ್ಲಿ ಕೇವಲ ಒಂದು ಕ್ರೀಡೆ ಮಾತ್ರವಲ್ಲ, ಅದು ಒಂದು ಭಾವನೆ. ಅಂತರರಾಷ್ಟ್ರೀಯ ಕ್ರಿಕೆಟ್ ಜೊತೆಗೆ, ಭಾರತೀಯ…

ರಾಷ್ಟ್ರೀಯ ಗ್ರಾಹಕ ದಿನ: ಜಾಗೃತ ಗ್ರಾಹಕರೇ ಬಲಿಷ್ಠ ಭಾರತದ ಅಡಿಪಾಯ

ಪ್ರತಿ ವರ್ಷ ಡಿಸೆಂಬರ್ 24ರಂದು ಭಾರತದಲ್ಲಿ ರಾಷ್ಟ್ರೀಯ ಗ್ರಾಹಕ ದಿನ (National Consumer Day) ಆಚರಿಸಲಾಗುತ್ತದೆ. ಗ್ರಾಹಕರ ಹಕ್ಕುಗಳು, ಜವಾಬ್ದಾರಿಗಳು ಮತ್ತು ಅವರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೇ ಈ ದಿನದ ಮುಖ್ಯ ಉದ್ದೇಶ. “ಜಾಗೃತ ಗ್ರಾಹಕ – ಶಕ್ತಿಶಾಲಿ ಮಾರುಕಟ್ಟೆ” ಎಂಬುದು ಈ ದಿನದ ತತ್ವ. ರಾಷ್ಟ್ರೀಯ ಗ್ರಾಹಕ ದಿನದ ಹಿನ್ನೆಲೆ ಆಕೆ…

ಟ್ರಾಫಿಕ್‌ಗೆ ಹೊಸ ‘ಪರ್ಯಾಯ ರಸ್ತೆ’ಗಳೆ? ಬೆಂಗಳೂರಿನ ಬಫರ್ ರಸ್ತೆ ಯೋಜನೆ—ಜನರ ದಾರಿ ಹೇಗೆ ಬದಲಾಗಬಹುದು?

ಬೆಂಗಳೂರು ನಗರದಲ್ಲಿ ರಾಜಕಾಲುವೆ/ಕೆರೆಗಳ ಬಫರ್‌ಝೋನ್‌ಗಳ ಪಕ್ಕದಲ್ಲಿ 300 ಕಿಮೀ ‘ಬಫರ್ ರಸ್ತೆಗಳ’ ನಿರ್ಮಾಣ ಯೋಜನೆ ವಿವರಗಳು ಮತ್ತು ಕೋರಮಂಗಲ– ಸರ್ಜಾಪುರ, ಈಜಿಪುರ–ಸರ್ಜಾಪುರ , ಬೆಳ್ಳಂದೂರು ಸೇರಿ ಪ್ರಮುಖ ಮಾರ್ಗಗಳ ಮೇಲೆ ಪರಿಣಾಮಗಳ ವಿಶ್ಲೇಷಣೆ. ಬಫರ್ ರಸ್ತೆ ಎಂದರೇನು? ಬೆಂಗಳೂರು ನಗರದಲ್ಲಿ ಮಳೆನೀರು ಹರಿವಿನ ಕಾಲುವೆ (ರಾಜಕಾಲುವೆ/stormwater drain) ಮತ್ತು ಕೆರೆಗಳ ತಡೆಗೋಡೆಗಳ ಪಕ್ಕದಲ್ಲಿ ಹೊಸ ರಸ್ತೆಗಳ…

ಜನವರಿ 29ರಿಂದ ಫೆಬ್ರವರಿ 6ರ ವರೆಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು, ಡಿ.೨೩: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29ರಿಂದ ಫೆಬ್ರವರಿ 6ರ ವರೆಗೆ ನಡೆಯಲಿದೆ. ಈ ಕುರಿತು ನಡೆದ ಪೂರ್ವಭಾವಿ ಸಭೆಯ ನಂತರ ನಡೆದ ಸುದ್ದಿಗೋಷ್ಟಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರ್ಯಕ್ರಮ ರೂಪುರೇಷೆಗಳನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಿರಿಯ ಚಲನಚಿತ್ರ ಕಲಾವಿದರು, ನಿರ್ದೇಶಕರು ನಿರ್ಮಾಪಕರು ಆದ ಪ್ರಕಾಶ್ ರಾಜ್ ಅವರನ್ನು 17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ಆಗಿ…

ಅನಿಮಿಯಾ (Anemia)ವನ್ನು ಕೊನೆಗಾಣಿಸುವುದು ಹೇಗೆ? — ಕಾರಣ, ಪರಿಹಾರ ಮತ್ತು ರಾಜ್ಯ-ರಾಷ್ಟ್ರದ ವಸ್ತುಸ್ಥಿತಿ.

ದಣಿವು, ತಲೆಸುತ್ತು, ಉಸಿರಾಟ ಜಾಸ್ತಿ ಆಗುವುದು, ಮುಖ ಬಿಳಿಯಾಗುವುದು, ಕೈಕಾಲು ಚಳಿಯಾಗುವುದು… ಇವೆಲ್ಲ “ಸಾಮಾನ್ಯ” ಅಲ್ಲ. ಬಹುಸಾರಿ ಇದರ ಹಿಂದೆ ರಕ್ತಹೀನತೆ (ಅನಿಮಿಯಾ ) ಇರುತ್ತದೆ. ರಕ್ತಹೀನತೆಯನ್ನು ಸಾಮಾನ್ಯವಾಗಿ ಅನಿಮಿಯಾ ಎಂದು ಕರೆಯಲಾಗುತ್ತದೆ. ಇದು ರಕ್ತದಲ್ಲಿ ಹೀಮೋಗ್ಲೋಬಿನ್ (Hb) ಅಥವಾ ರಕ್ತಕಣಗಳ ಪ್ರಮಾಣ ಕಡಿಮೆಯಾಗಿರುವ ಸ್ಥಿತಿ. ಕೆಲಸ–ಓದು–ಆರೋಗ್ಯ–ಗರ್ಭಧಾರಣೆ–ಮಕ್ಕಳ ಬೆಳವಣಿಗೆ ಎಲ್ಲದರ ಮೇಲೂ ಇದು ನೇರ ಪರಿಣಾಮ…

ರಾಷ್ಟ್ರೀಯ ರೈತರ ದಿನ: ಬೇಕು ಅನ್ನದಾತನಿಗೆ ಗೌರವ, ಕೃಷಿಯ ಭವಿಷ್ಯಕ್ಕೆ ಚಿಂತನೆ

ಭಾರತ “ಕೃಷಿಪ್ರಧಾನ ದೇಶ”. ದೇಶದ ಆರ್ಥಿಕತೆ, ಆಹಾರ ಭದ್ರತೆ ಮತ್ತು ಗ್ರಾಮೀಣ ಜೀವನಶೈಲಿಯ ಮೂಲವೇ ಕೃಷಿ. ಎಷ್ಟೇ ವಿಜ್ಞಾನ – ತಂತ್ರಜ್ಞಾನ ಬೆಳವಣಿಗೆಯಾಗಿದೆ, ನಗರೀಕರಣವೇ ಆದ್ಯತೆಯಾಗಿದೆ ಎಂದರೂ ತಿನ್ನಲು ಅನ್ನವೇ ಬೇಕು. ಈ ಅನ್ನಕ್ಕೆ ರೈತನನ್ನೇ ಆಶ್ರಯಿಸಬೇಕು. ಈ ಕೃಷಿಕನಿಗೆ ಎಷ್ಟು ಗೌರವ ಕೊಟ್ಟರೂ ಸಾಲದು. ಇಂತಹ ಕೃಷಿಕನಿಗಾಗಿ ಮಿಡಿದ ರೈತಪರ ನಾಯಕ ಭಾರತದ ಮಾಜಿ…