Category ಮುಷ್ಕರ

ನಾಳೆ ಬೆಳ್ತಂಗಡಿಯಲ್ಲಿ “ಕೊಂದವರು ಯಾರು?” ಆಂದೋಲನದಿಂದ ಮಹಿಳೆಯರ ಜಾಥಾ ಮತ್ತು ಮಹಿಳಾ ನ್ಯಾಯ ಸಮಾವೇಶ

ಬೆಂಗಳೂರು, ಡಿ.15 : ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದಂತೆ ವರ್ಷಗಳಿಂದ ಪ್ರಶ್ನಾರ್ಥಕವಾಗಿರುವ ಇತರ ಅನುಮಾನಾಸ್ಪದ ಸಾವು ಪ್ರಕರಣಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ, “ ಕೊಂದವರು ಯಾರು?” ಆಂದೋಲನದಿಂದ ಮಹಿಳೆಯರ ಜಾಥಾ ಹಮ್ಮಿಕೊಳ್ಳಲಾಗಿದೆ. ಬೆಳ್ತಂಗಡಿಯ ಮಾರಿಗುಡಿಯಿಂದ ಬೆಳಗ್ಗೆ ೧೦.೩೦ ಗಂಟೆಗೆ ಮೌನ ಮೆರವಣಿಗೆ ಹೊರಡಲಿದೆ. ನಂತರ ತಾಲ್ಲೂಕು ಕಚೇರಿ ಆವರಣದಲ್ಲಿ ಸಮಾವೇಶ ಜರುಗಲಿದೆ.…

ಇಂಡಿಗೊ ಏರ್ ಲೈನ್ಸ್ ಸ್ಟ್ರೈಕ್ ನ ನಿಜವಾದ ಕಾರಣ ಏನು? ಪ್ರಯಾಣಿಕರ ಸಂಕಷ್ಟ ಮತ್ತು ವಾಯುಯಾನ ವ್ಯವಹಾರಗಳ ಮೇಲೆ ಪರಿಣಾಮ

ಬೆಂಗಳೂರು, ಡಿ.೮: ಇಂಡಿಗೊ ಏರ್ ಲೈನ್ಸ್ ಭಾರತದ ಅತಿ ದೊಡ್ಡ ವಿಮಾನಯಾನ ಸಂಸ್ಥೆ. ದೇಶದ ಶೇ೬೦ರಷ್ಟು ವಿಮಾನಗಳು ಇಂಡಿಗೊ ಸಂಸ್ಥೆಯದು. ಕಳೆದ ಒಂದು ವಾರದಿಂದ ನಡೆಯುತ್ತಿರುವ ಸಿಬ್ಬಂದಿ ಮುಷ್ಕರ ದೇಶದ ವೈಮಾನಿಕ ಕ್ಷೇತ್ರದಲ್ಲೇ ಅತಿ ದೀರ್ಘ ಎಂದೆನಿಸಿಕೊಳ್ಳುತ್ತಿದೆ. ದೇಶದ ಇತರ ನಗರಗಳಿಗೆ, ಬೇರೆ ದೇಶಗಳಿಗೆ ಪ್ರಯಾಣ ಹೊರಟಿರುವ ಮಂದಿ ಹೆಂಗಸರು, ಮಕ್ಕಳೆನ್ನದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.…