Category ಲೋಕಸಭೆ – ಚುನಾವಣೆ

ಶೋಭಕ್ಕನ ಕಾರಿಗೆ ಬಲಿ. ಚಾಲಕ ಮಾಡಿದ ತಪ್ಪಿಗೆ ಬಲಿಯಾದನಲ್ಲ ಈ ವ್ಯಕ್ತಿ.

ಯಾಕೋ ಶೋಭಕ್ಕನ ಲಕ್ ಸರಿಯಿಲ್ಲ. ಮೊದಲು ಕ್ಷೇತ್ರ ಹೋಯಿತು. ಯಡಿಯೂರಪ್ಪ ಪ್ರಯತ್ನ ಪಟ್ಟು ಇನ್ನೊಂದು ಕ್ಷೇತ್ರ ಕೊಡಿಸಿದರು. ಅಲ್ಲಿ ಬಂಡಾಯದ ಬೇಗುದಿ. ಪ್ರಚಾರದ ವೇಳೆ ಶೋಭಾ ಕರಂದ್ಲಾಜೆ ಕಾರಿನ ಡೋರ್ ತಗುಲಿ ಬೈಕ್ ಪಲ್ಟಿ; ಖಾಸಗಿ ಬಸ್ ಹರಿದು ಬಿಜೆಪಿ ಕಾರ್ಯಕರ್ತ ದುರ್ಮರಣಶೋಭಕ್ಕ ಇವತ್ತು ಕೆ,ಆರ್. ಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ವಿನಾಯಕ ದೇವಾಲಯದ ಬಳಿ…

ಬಂಡಾಯದ ಭಯ; ಪ್ರತಾಪ ಸಿಂಹ, ಪ್ರೀತಂ ಗೌಡರನ್ನು ಕ್ಷೇತ್ರದಿಂದಲೇ ಹೊರಕ್ಕೆ ಕಳುಹಿಸಿದ ಬಿಜೆಪಿ;ಗಡಿಪಾರು ಎಂದರೆ ಇದೇ ಅಲ್ಲವೆ ?

ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಬಿಸಿ ಇನ್ನೂ ತಣ್ಣಗಾಗಿಲ್ಲ. ಸುಮಾರು ೧೪ ಕ್ಷೇತ್ರಗಳಲ್ಲಿ ಬಂಡಾಯಗಾರರು ತೊಡೆ ತಟ್ಟಿ ನಿಂತಿದ್ದಾರೆ. ನಿಮ್ಮ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಮಾಡಿದವನು ನಾನೇ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿ ಕಳಿಸಿದರೂ ಪರಿಸ್ಥಿತಿ ಬದಲಾಗುತ್ತಿಲ್ಲ. ಬಂಡಾಯಗಾರರು ಸುಮ್ಮನಾಗುತ್ತಿಲ್ಲ.ಈ ಪರಿಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್ ಹೊಸ ತಂತ್ರಗಾರಿಕೆಯೊಂದನ್ನು ಅನುಷ್ಠಾನಗೊಳಿಸುತ್ತಿದೆ. ಅದು ಬಂಡಾಯಗಾರರನ್ನು ಅವರ…

ದನಸ ಮಾಂಸದ ವಿವಾದದಲ್ಲಿ ಕಂಗನಾ, ಆಹಾರ ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆ ಎಂದು ಅವರು ಯಾಕೆ ಹೇಳುವುದಿಲ್ಲ ?

ಕಂಗನಾ ರಣಾವತ್ ಎಂದರೆ ವಿವಾದ. ಬಹಳಷ್ಟು ಸಂದರ್ಭದಲ್ಲಿ ಅವರೇ ವಿವಾದವನ್ನು ಸ್ರುಷ್ಟಿಸಿಕೊಂಡು ಪ್ರಚಾರ ಪಡೆಯುತ್ತಾರೆ. ಇನ್ನೂ ಕೆಲವು ಸಂದರ್ಭದಲ್ಲಿ ಬೇರೆಯವರು ವಿವಾದ ಸೃಷ್ಟಿಸುತ್ತಾರೆ.ಒಟ್ಟಿನಲ್ಲಿ ವಿವಾದವೇ ಅವರ ಬದುಕು.ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅವರು ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಅವರ ವಿವಾದದ ರೋಗವೂ ಉಲ್ಬಣಗೊಂಡಿದೆ.ಎರಡು ದಿನಗಳ ಹಿಂದೆ ಮಹಾರಾಷ್ಟ್ರ ವಿಧಾನಸಭ್ಎಯ ಕಾಂಗ್ರೆಸ್ ನಾಯಕರು…

ಕೇಂದ್ರ ಸಚಿವ ಪ್ರಲ್ಹಾದ್ ಜೋಷಿಗೆ ಸಂಕಟ; ಸಡ್ದು ಹೊಡೆದು ನಿಂತ ದಿಂಗಾಲೇಶ್ವರ ಸ್ವಾಮೀಜಿ; ಸ್ವತಂತ್ರ ಸ್ಪರ್ಧೆಗೆ ನಿರ್ಧಾರ

ಧಾರವಾಡ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಲಿಂಗಾಯತರ ವಿರೋಧ ನುಂಗಲಾರದ ಬಿಸಿ ತುಪ್ಪವಾಗಿದೆ. ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ ಜೋಶಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ತೀರ್ಮಾನ ಕೈಗೊಂಡಿದ್ದಾರೆ. ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಅವರು ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದರು. ಇದರಿಂದಾಗಿ ಧಾರವಾಡ ಕ್ಷೇತ್ರದ ಚುನಾವಣೆ ಕುತೂಹಲ ಮೂಡಿಸಿದೆ. ಹಾಗೆ ಪ್ರಲ್ಹಾದ್ ಜೋಶಿ ಅವರಿಗೆ ಜಯದ…

ಗಾರ್ಡಿಯನ್ ವರದಿ ಅಪ್ರತ್ಯಕ್ಷವಾಗಿ ಸಮರ್ಥಿಸಿದ ಯೋಗಿ ಆದಿತ್ಯನಾಥ್; ಭಯೋತ್ಪಾದಕರನ್ನು ನುಗ್ಗಿ ಹೊಡೆದು ಹಾಕುವುದು ತಪ್ಪಾ ?

ನವದೆಹಲಿ : ಭಾರತ ಪಾಕಿಸ್ಥಾನದ ಒಳನುಗ್ಗಿ ಟಾರ್ಗೆಟ್ ಕಿಲ್ಲಿಂಗ್ ಮಾಡುತ್ತಿದೆ ಎಂಬ ಆಂಗ್ಲ ದೈನಿಕ ಗಾರ್ಡಿಯನ್ ಪ್ರಕಟಿಸಿರುವ ತನಿಖಾ ವರದಿ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ದೇಶ ವಿದೇಶಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವರದಿ ಸದ್ದು ಮಾಡುತ್ತಿದ್ದಂತೆ ಭಾರತದ ವಿದೇಶಾಂಗ ಇಲಾಖೆ ಈ ವರದಿಯನ್ನು ಅಲ್ಲಗಳೆದಿದೆ. ಭಾರತ ಇಂತಹ ಕೃತ್ಯಗಳನ್ನು ನಡೆಸುವುದಿಲ್ಲ ಎಂಬ…

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸಾವಿರ ಸ್ಥಾನ ಗಳಿಸುತ್ತದೆ, ಮೋದಿ ಎದುರೇ ಈ ಭವಿಷ್ಯ ನುಡಿದ ನಿತೀಶ್ ಕುಮಾರ್ !

ನವದೆಹಲಿ : ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಕಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಡೆಯುವ ಸ್ಥಾನ 4000 ! ನಿತೀಶ್ ಅವರಿಗೆ ಪಾಪ ವಯಸ್ಸಾಗಿದೆ. ಮಾತನಾಡುವಾಗ ಧ್ವನಿ ನಡುಗುತ್ತದೆ, ಜೊತೆಗೆ ಪಕ್ಷವನ್ನು ಬದಲಿಸಿ ಬದಲಿಸಿ ತಾವು ಯಾರ ಜೊತೆ ಇರುವುದು ಎಂಬುದೇ ಮರೆತುಹೋಗಿದೆ. ಹಾಗೆ ದೇಶದಲ್ಲಿ ಎಷ್ಟು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ ಎಂಬುದೂ ನೆನಪಿನಲ್ಲಿ ಇಲ್ಲ.…

ಕೇಜ್ರೀವಾಲ್ ಬಂಧನ; ದೇಶ ವಿದೇಶಗಳಲ್ಲಿ ಪ್ರತಿಭಟನೆ, ಆಸ್ಟ್ರ‍ೇಲಿಯಾ, ಇಂಗ್ಲೆಂಡ್, ಅಮೇರಿಕದಲ್ಲಿ ರಸ್ತೆಗಿಳಿದ ಪ್ರತಿಭಟನಾಕಾರರು

ನವದೆಹಲಿ : ಪ್ರಾಯಶಃ ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಈಗ ದೇಶ ವಿದೇಶಗಳಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಇಂದು ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸಿತು. ಆಮ್ ಆದ್ಮಿ ಪಾರ್ಟಿಯ ಆಡಳಿತ ಇರುವ ಪಂಜಾಬ್ ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.…

ಈ ಅವಿವಾಹಿತ ಯುವಕನಿಗೆ ಒಬ್ಬಂಟಿ ಮೋದಿಯೇ ದೇವರು : ಮೋದಿ ಪ್ರಧಾನಿಯಾಗಲಿ ಎಂದು ಕಾಳಿ ಮಾತೆಗೆ ಕೈಬೆರಳು ಅರ್ಪಿಸಿದ ಅಭಿಮಾನಿ

ಕಾರವಾರ : ಅಭಿಮಾನ ಅನ್ನೋದು ಒಂದು ಹುಚ್ಚು. ಯಾವನು ತನ್ನ ವ್ಯಕ್ತಿತ್ವನ್ನು ಕಳೆದುಕೊಳ್ಳುತ್ತಾನೋ ಅವನು ಇನ್ಯಾರದೋ ಅಭಿಮಾನಿಯಾಗಿರ್ತಾನೆ. ಅಭಿಮಾನಿಗಳಿಗೆ ಬಹುತೇಕ ಸಂದರ್ಭದಲ್ಲಿ ತಾರತಮ್ಯ ಜ್ಞಾನ ಇರೋದಿಲ್ಲ. ಹೀಗಾಗಿ ಅವರ ಏನು ಮಾಡೋದಕ್ಕೂ ಸಿದ್ದರಿರ್ತಾರೆ. ಇಂತಹ ಸುದ್ದಿಯೊಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಬಂದಿದೆ, ಈ ಸ್ಟೋರಿಯ ನಾಯಕ ನರೇಂದ್ರ ಮೋದಿ ಅಭಿಮಾನಿ. ಮೋದಿ ಮತ್ತೆ ಪ್ರಧಾನಿಯಾಗಬೇಕು…

ಭಾರತದ ಚುನಾವಣೆಯಲ್ಲಿ ಪಾಕಿಸ್ಥಾನವನ್ನು ಎಳೆದು ತಂದ ಬಿಜೆಪಿ ನಾಯಕರು. ಪಾಕಿಸ್ಥಾನ ಇಲ್ಲದಿದ್ದರೆ ಈ ಪಕ್ಷವೇ ಇರುತ್ತಿರಲಿಲ್ಲ..!

ನವದೆಹಲಿ : ಭಾರತದಲ್ಲಿ ಚುನಾವಣೆ ಬಂದಾಗ ಪಾಕಿಸ್ಥಾನ ಬೇಕೇ ಬೇಕು. ಪಾಕಿಸ್ಥಾನ ಇಲ್ಲದಿದ್ದರೆ ಬಿಜೆಪಿ ಚುನಾವಣೆಗೆ ಸ್ಪರ್ಧಿಸುತ್ತಲೇ ಇರಲಿಲ್ಲ. ಇಲ್ಲ ಆ ಪಕ್ಷದ ವಿಸರ್ಜನೆ ಆಗುತ್ತಿತ್ತೇನೋ..! ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪಾಕಿಸ್ಥಾನದ ಪ್ರಸ್ತಾಪ ಆಗಿಲ್ಲ ಯಾಕೆ ಎಂಬ ಪ್ರಶ್ನೆ ಕಾಡುತ್ತಿರುವಾಗಲೇ ಭಾರತೀಯ ಚುನಾವಣಾ ಆಖಾಡಾವನ್ನು ಪಾಕಿಸ್ಥಾನ ಪ್ರವೇಶಿಸಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ಹೆಸರು…

ಸತ್ಯ ಸುಳ್ಳಿನ ಸಂಘರ್ಷ, ನಮ್ಮದು ಸತ್ಯದ ಪ್ರಚಾರ, ಬಿಜೆಪಿಯದು ಸುಳ್ಳಿನ ಪ್ರಚಾರ : ಸಿದ್ದರಾಮಯ್ಯ

ಕೋಲಾರ: ಇಂದು ಕುರುಡುಮಲೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರವನ್ನು ಅಧಿಕೃತವಾಗಿ ಪ್ರಾರಂಭಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದು ಸತ್ಯ ಮತ್ತು ಸುಳ್ಳಿನ ನಡುವಿನ ಸಂಘರ್ಷ ಎಂದು ಕರೆದಿದ್ದಾರೆ. ನಮ್ಮ ಪ್ರಚಾರ ಸತ್ಯಡಾ ಪ್ರಚಾರ, ಬಿಜೆಪಿಯದು ಸುಳ್ಳಿನ ಪ್ರಚಾರ ಎಂದು ಅವರು ಟೀಕಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ…