ತಮ್ಮ ಕುಟುಂಬದ ಪರಂಪರೆಯನ್ನು ಮುಂದುವರಿಸಿಯೇ ಬಿಟ್ಟ ನಿಖಿಲ್, ಅಜ್ಜ ಅಪ್ಪರಂತೆ ನಿಖಿಲ್ ಕೂಡ ಹಾಕಿದರು ಕಣ್ಣೀರು..!

ಬೆಂಗಳೂರು : ದೇವೇಗೌಡರ ಕುಟುಂಬದ ಪರಂಪರೆ ಅದು. ಈ ಪರಂಪರೆಯನ್ನು ಪ್ರಾರಂಭಿಸಿದವರು ಸನ್ಮಾನ್ಯ ದೇವೇಗೌಡರು. ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದಾಗ. ಪ್ರಧಾನಿ ಹುದ್ದೆಯನ್ನು ಕಳೆದುಕೊಂಡಾಗ ಅವರ ಕಣ್ಣಿನಲ್ಲಿ ನೀರು ಬಂದಿತ್ತು ಈ ಪರಂಪರೆಯನ್ನು ಕುಮಾರಸ್ವಾಮಿ ಅವರು ಮುಂದುವರಿಸಿದರು. ಬಿಜೆಪಿ ತಮಗೆ ಮೋಸ ಮಾಡಿ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡದಾಗ ಅವರು ಕಣ್ಣೀರು ಹಾಕಿದ್ದರು. ನಂತರ ಹಲವು ಸಂದರ್ಭದಲ್ಲಿ…









