Category ದೇಶ

ಆಸ್ಸಾಂ ನಲ್ಲಿ ಮತಕ್ಕಾಗಿ ಮುಸ್ಲೀಂರ ಓಲೈಕೆ ಮಾಡುತ್ತಿರುವ ಬಿಜೆಪಿ.. ಪಕ್ಷದ ನಾಯಕನಿಂದಲೇ ಪಕ್ಷದ ಮೇಲೆ ಆರೋಪ.

ಆಸ್ಸಾಂ ನಲ್ಲಿ ಮುಸ್ಲೀಂ ರನ್ನು ಓಟಿಗಾಗಿ ಓಲೈಸುವ ಕೆಲಸವನ್ನು ಬಿಜೆಪಿ ಪ್ರಾರಂಭಿಸಿದೆ ಎಂದು ಬಿಜೆಪಿ ಮಾಜಿ ರಾಜ್ಯ ಘಟಕದ ಅಧ್ಯಕ್ಷ ಮಾಜಿ ಕೇಂದ್ರ ಸಚಿವ ರಾಜೆನ್ ಗೋಹೆನ್ ತಮ್ಮ ಪಕ್ಷದ ವಿರುದ್ಧವೇ ಆರೋಪಿಸಿದ್ದಾರೆ.ಚುನಾವಣೆ ಗೆಲ್ಲುವುದೊಂದೆ ಇಂದಿನ ನಾಯಕರಿಗೆ ಮುಖ್ಯವಾಗಿದೆ. ಅವರಿಗೆ ಹಳೆಯ ನಾಯಕತ್ವ ಇರಕೂಡದು ಎಂದು ಅವರು ಹೇಳಿದ್ದಾರೆ.ಮುಸ್ಲೀಂ ತುಷ್ಟೀಕರಣವನ್ನು ಕಾಂಗ್ರೆಸ್ ಪಕ್ಶದಿಂದ ಬಿಜೆಪಿ ಕಲಿತುಕೊಂಡಿದೆ.…

ಮಣಿಪುರದಲ್ಲಿ ಉಗ್ರಗಾಮಿಗಳ ಸಶಸ್ತ್ರ ಬಾಂಬ್ ದಾಳಿ; ಇಬ್ಬರು ಸೈನಿಕರ ಸಾವು.ಮಣಿಪುರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತೇ ಪ್ರಭುತ್ವ ?

ಹೊತ್ತಿ ಉರಿಯುತ್ತಿರುವ ಮಣಿಪುರ ತಣ್ಣಗಾಗುತ್ತಿಲ್ಲ. ಚುನಾವಣೆ ನಡೆಯುತ್ತಿದ್ದರೂ ಯಾವುದೇ ರಾಜಕಿಯ ಪಕ್ಷ ಅಲ್ಲಿಗೆ ಹೋಗುತ್ತಿಲ್ಲ.. ನಾನು ಮುಂದಿನ ಜನ್ಮದಲ್ಲಿ ಬಂಗಾಲದ ಮಗನಾಗಿ ಹುಟ್ಟುತ್ತೇನೆ ಎಂದು ಹೇಳುವ ಪ್ರಧಾನಿ ಮೋದಿ ನಾನು ಮಣಿಪುರದ ಮಗನಾಗಿ ಹುಟ್ಟುತ್ತೇನೆ ಎಂದು ಹೇಳುವುದಿಲ್ಲ.ಇವರಲ್ಲಿ ಯಾರಿಗೂ ಮಣಿಪುರ ಅಲ್ಲಿನ ಜನ ಬೇಕಾಗಿಲ್ಲ. ಇದು ಮಣಿಪುರದ ಜನರಿಗೂ ಅರ್ಥವಾಗಿದೆ.ಈ ನಡುವೆ ಮಣಿಪುರದಲ್ಲಿ ಉಗ್ರಗಾಮಿಗಳ ದಾಳಿಯಲ್ಲಿ…

ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ; ಅಮೇರಿಕದ ವರದಿಗೆ ಕವಡೆ ಕಾಸಿನ ಬೆಲೆಯೂ ಇಲ್ಲ ಎಂದ ಭಾರತ

US State Department Report: ಅಮೇರಿಕದ ಸ್ಟೇಟ್ ಡಿಪಾರ್ಟಮೆಂಟ್ ಬಿಡುಗಡೆ ಮಾಡಿರುವ ಈ ವರದಿ ಏಕಪಕ್ಷೀಯವಾಗಿದೆ. ಭಾರತ ಈ ವರದಿಗೆ ಯಾವ ಬೆಲೆಯನ್ನೂ ಕೊಡುವುದಿಲ್ಲ

ಅರುಣಾಚಲ ಪ್ರದೇಶದಲ್ಲಿ ಭಾರಿ ಭೂಕುಸಿತ ; ಚೀನಾ ಗಡಿ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ನಾಶ

Arunachal Pradesh Landslide : ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಮಳೆಗೆ ಕೊಚ್ಚಿಕೊಂಡು ಹೋಗಿದ್ದು, ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ.

EVM, VVPAT ಮತಗಳ ಪರಿಶೀಲನೆ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್​​​

EVM VVPAT Verification ಇವಿಎಂ ಕಾರ್ಯನಿರ್ವಹಣೆಗೆ ಸಂಬಂಧಿಸಿದ 5 ಪ್ರಶ್ನೆಗಳಿಗೆ EC ಅಧಿಕಾರಿಯಿಂದ ಉತ್ತರಗಳನ್ನು ಪಡೆದ ನಂತರ ತೀರ್ಪನ್ನು ಕೋರ್ಟ್​​ ​ಕಾಯ್ದಿರಿಸಿತು.

ನಾನು ಕಲಬುರ್ಗಿಗೆ ಏನಾದರೂ ಮಾಡಿದ್ದರೆ ನನ್ನ ಅಂತ್ಯ ಕ್ರಿಯೆಗಾದರೂ ಬನ್ನಿ: ಮಲ್ಲಿಕಾರ್ಜುನ ಖರ್ಗೆ

Mallikarjun Kharge ಬಿಜೆಪಿಯನ್ನು ಸೋಲಿಸಲು ಹೋರಾಟ ಮಾಡುತ್ತೇನೆ. ನೀವು ನಮಗೆ ಮತಹಾಕದಿದ್ದರೆ ನಿಮ್ಮ ಹೃದಯದಲ್ಲಿ ನನಗೆ ಜಾಗ ಇಲ್ಲ ಎಂದುಕೊಳ್ಳುತ್ತೇನೆ