Category ದೇಶ

ಗಾರ್ಡಿಯನ್ ವರದಿ ಅಪ್ರತ್ಯಕ್ಷವಾಗಿ ಸಮರ್ಥಿಸಿದ ಯೋಗಿ ಆದಿತ್ಯನಾಥ್; ಭಯೋತ್ಪಾದಕರನ್ನು ನುಗ್ಗಿ ಹೊಡೆದು ಹಾಕುವುದು ತಪ್ಪಾ ?

ನವದೆಹಲಿ : ಭಾರತ ಪಾಕಿಸ್ಥಾನದ ಒಳನುಗ್ಗಿ ಟಾರ್ಗೆಟ್ ಕಿಲ್ಲಿಂಗ್ ಮಾಡುತ್ತಿದೆ ಎಂಬ ಆಂಗ್ಲ ದೈನಿಕ ಗಾರ್ಡಿಯನ್ ಪ್ರಕಟಿಸಿರುವ ತನಿಖಾ ವರದಿ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ದೇಶ ವಿದೇಶಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವರದಿ ಸದ್ದು ಮಾಡುತ್ತಿದ್ದಂತೆ ಭಾರತದ ವಿದೇಶಾಂಗ ಇಲಾಖೆ ಈ ವರದಿಯನ್ನು ಅಲ್ಲಗಳೆದಿದೆ. ಭಾರತ ಇಂತಹ ಕೃತ್ಯಗಳನ್ನು ನಡೆಸುವುದಿಲ್ಲ ಎಂಬ…

ಏಪ್ರಿಲ್ 14 ರಂದು ಬೆಂಗಳೂರಿನಲ್ಲಿ ಮೋದಿ ರೋಡ್ ಶೋ, ಈ ಶೋನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಪಾಲ್ಗೊಳ್ಳುವರೆ ? ಅವರ ತಲೆಯ ಮೇಲೂ ಪುಷ್ಪವೃಷ್ಟಿ ಆಗುವುದೆ ?

ಬೆಂಗಳೂರು : ಚುನಾವಣೆ ಬಂದರೆ ಸಾಕು ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಸಿದ್ದರಾಗುತ್ತಾರೆ. ಮೊದಲು ಭಾಷಣದ ತಯಾರಿ ನಡೆಸುವ ಅವರು ಯಾವ ಯಾವ ವಿಚಾರಗಳನ್ನು ಎತ್ತಿಕೊಳ್ಳಬೇಕು ಎಂದು ನಿರ್ಧರಿಸುತ್ತಾರೆ, ಮುಂದಿನದು ರೋಡ್ ಷೋ. ಒಂದರಿಂದ 10 ಕಿಮೀ ವರೆಗೆ ಅವರ ರೋಡ್ ಶೋ ನಡೆಯುತ್ತದೆ, ಈ ರೋಡ್ ಶೋನಲಿ ಪ್ರಧಾನಿ ಮಾತನಾಡುವುದಿಲ್ಲ. ರಸ್ತೆ ಎರಡೂ ಪಕ್ಕದಲ್ಲಿ…

ಕಾಂಗ್ರೆಸ್ ಅಧ್ಯಕ್ಷರನ್ನು ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಕರೆದ ಪ್ರಧಾನಿ ಮೋದಿ- ಕಾಂಗ್ರೆಸ್ ನದು ಇಟಾಲಿಯನ್ ಮನಸ್ಥಿತಿ ಎಂದ ನಡ್ಡಾ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಭಾಷಣದಲ್ಲಿ ಮತ್ತೆ ಹಿಂದಿನಂತೆ ಲಯ ಕಂಡುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅದರ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಮೋದಿ ಕರೆದಿದ್ದಾರೆ. ಈ ಹಿಂದೆ ಭಿನ್ನ ಧ್ವನಿ ಎತ್ತುವವರನ್ನು ವಿಅಚಾರಿಕವಾಗಿ ಮಾತನಾಡುವವರನ್ನು ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಬಿಜೆಪಿ ಮತ್ತು ಅದರ ಪರಿವಾರದ…

ಕೇಜ್ರೀವಾಲ್ ಬಂಧನ; ದೇಶ ವಿದೇಶಗಳಲ್ಲಿ ಪ್ರತಿಭಟನೆ, ಆಸ್ಟ್ರ‍ೇಲಿಯಾ, ಇಂಗ್ಲೆಂಡ್, ಅಮೇರಿಕದಲ್ಲಿ ರಸ್ತೆಗಿಳಿದ ಪ್ರತಿಭಟನಾಕಾರರು

ನವದೆಹಲಿ : ಪ್ರಾಯಶಃ ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಈಗ ದೇಶ ವಿದೇಶಗಳಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಇಂದು ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸಿತು. ಆಮ್ ಆದ್ಮಿ ಪಾರ್ಟಿಯ ಆಡಳಿತ ಇರುವ ಪಂಜಾಬ್ ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.…

ಎಲ್ಲವನ್ನೂ ಕಳಚಿ ನಿಂತ ಈಶ್ವರಪ್ಪ; ನಾನು ಕೇಂದ್ರ ನಾಯಕರ ಜೊತೆ ಮಾತನಾಡಬೇಕು ಎಂದು ಹೇಳಲು ನಿನಗೆ ಅಧಿಕಾರ ಕೊಟ್ಟವರು ಯಾರು ? ವಿಜಯೇಂದ್ರ ಗೆ ಚಾಟಿಏಟು

ಶಿವಮೊಗ್ಗ; ಬಿಜೆಪಿಯ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಎಲ್ಲವನ್ನೂ ಕಳಚಿ ನಿಂತಂತೆ ಕಾಣುತ್ತಿದೆ. ಅವರು ಸವಾಲುಗಳ ಮೇಲೆ ಸವಾಲು ಹಾಕುತ್ತಿದ್ದಾರೆ. ಇದೆಲ್ಲ ಒಂದೆರಡು ದಿನ, ನಂತರ ತಣ್ಣಗಾಗುತ್ತಾರೆ, ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬುದು ಸುಳ್ಳಾಗಿದೆ. ಇವತ್ತು ಅವರದು ಹೊಸ ವರಸೆ. ನಿಮ್ಮ ಸಹೋದರನನ್ನು ಶಿವಮೊಗ್ಗ ಕ್ಷೇತ್ರದಿಂದ ಹಿಂದಕ್ಕೆ ಕರೆಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸವಾಲು…

BBC INDIA ನ್ಯೂಸ್ ರೂಂ ಬಂದ್; ಭಾರತೀಯರ ಮಾಲಿಕತ್ವದ ಹೊಸ ಕಂಪೆನಿ ಪ್ರಾರಂಭ, 1940 ರಲ್ಲಿ ಪ್ರಾರಂಭವಾಗಿದ್ದ ಬಿಬಿಸಿ ಕೊನೆ ಉಸಿರು..

ನವದೆಹಲಿ: ಪತ್ರಿಕೋದ್ಯಮದ ಇನ್ನೊಂದು ಹೆಸರು BBC. ಇದು ಈಗ ಭಾರತದಲ್ಲಿ ತನ್ನ ನ್ಯೂಸ್ ರೂಂ ಅನ್ನು ಸ್ಥಗಿತಗೊಳಿಸುತ್ತಿದೆ. BBCಯ ಮೇಲೆ ನಡೆಸಿದ ತೆರಿಗೆ ದಾಳಿ ಮತ್ತು ಎಫ್ ಡಿ ಐ ಬಗ್ಗೆ ನಡೆಸುತ್ತಿರುವ ಸತತ ವಿಚಾರಣೆಯಿಂದ ಬಿಬಿಸಿ ಈ ನಿರ್ಧಾರವನ್ನು ಕೈಗೊಂಡಿದೆ. ಪ್ರತಿಶತ 100 ರಷ್ಟು ವಿದೇಶಿ ಬಂಡವಾಳ ಹೂಡಿಕೆಯ ನ್ಯೂಸ್ ರೂಂ ಗೆ ಬದಲಾಗಿ…

ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಸಂವಿಧಾನವನ್ನು ಬದಲಿಸುವ ಪಿತೂರಿ ನಡೆಯುತ್ತಿದೆ: ಸೋನಿಯಾ ಗಾಂಧಿ

ನವದೆಹಲಿ : ದೇಶದ ಪ್ರಜಾಪ್ರಭುತ್ವ ಅಪಾಯದ ಸ್ಥಿತಿಯಲ್ಲಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಘನತೆ ಮತ್ತು ಪ್ರಜಾಪ್ರಭುತ್ವವನ್ನು ಹಾಳುಗೆಡುವುತ್ತಿದ್ದಾರೆ, ವಿರೋಧ ಪಕ್ಷಗಳ ನಾಯಕರನ್ನು ಬಿಜೆಪಿಗೆ ಸೇರುವಂತೆ ಒತ್ತಡ ಹೇರಲಾಗುತ್ತಿದೆ. ಇದಕ್ಕಾಗಿ ಬೇರೆ ಬೇರೆ ತಂತ್ರಗಳನ್ನು ಬಳಸಲಾಗುತ್ತಿದೆ ಎಂದು ಅವರು ಆಪಾದಿಸಿದ್ದಾರೆ, ಪಕ್ಷದ ಚುನಾವಣಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ…

25 ಗ್ಯಾರಂಟಿ ಘೋಷಣೆ ಮಾಡಿರುವ ಕಾಂಗ್ರೆಸ್ ! ವರಿಷ್ಠ ರಾಹುಲ್ ಗಾಂಧಿಯವರ ಆರ್ಥಿಕ ಯೋಜನೆ ಹೇಗಿದೆ?

ನವದೆಹಲಿ : ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಕೆಲವರಿಗೆ ನೆಚ್ಚಿನ ನಾಯಕನಾದರೆ, ಕೆಲವರಿಗೆ ಏನೂ ಅರಿಯದ ಪಪ್ಪು. ಭಾರತ್ ಜೋಡೊ ಯಾತ್ರೆಯ ನಂತರ ಬದಲಾದ ವರ್ಚಸ್ಸು ಅವರಿನ್ನೂ ಪ್ರಧಾನ ಮಂತ್ರಿ ಹುದ್ದೆಗೆ ಅರ್ಹ ಎನ್ನುವುದನ್ನು ಸಾಬೀತು ಪಡಿಸಿಲ್ಲ ಎನ್ನುವವರೂ ಇದ್ದಾರೆ. ಇದೇ ವೇಳೆಯಲ್ಲಿ ಅವರು ತಮ್ಮ ಪಕ್ಷದ ಹಿರಿಯ ನಾಯಕ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ…

ಅಯೋಧ್ಯೆಯ ರಾಮ ಲಲ್ಲಾನಿಗೂ ವಿಶ್ರಾಂತಿ ಬೇಕಾ ? ಆತ ನಿದ್ರೆ ಮಾಡುತ್ತಾನಾ ? ರಾಮ ನವಮಿ ಸಂದರ್ಭದಲ್ಲಿ ಹುಟ್ಟಿಕೊಂಡಿತು ವಿವಾದ

ದೇವರಿಗೂ ನಿದ್ರೆ ವಿಶ್ರಾಂತಿ ಬೇಕಾ ?ಈ ಪ್ರಶ್ನೆ ಈಗ ವಿವಾದ ಕೇಂದ್ರ. ಸದಾ ದೇವಸ್ಥಾನದ ಬಾಗಿಲು ತೆಗೆದಿಟ್ಟರೆ ದೇವರ ಗತಿ ಏನು ? ದೇವರು ನಿದ್ರೆ ಮಾಡುವುದು ಯಾವಾಗ ? ವಿಶ್ರಾಂತಿ ಪಡೆಯುವುದು ಯಾವಾಗ ? ಈ ಸಮಸ್ಯೆ ಕಾಡುತ್ತಿರುವುದು ಅಯೋಧ್ಯೆಯಲ್ಲಿ. ಶ್ರೀರಾಮಚಂದ್ರನ ಆಯೋಧ್ಯೆಯಲ್ಲಿ. ರಾಮ ಲಲ್ಲಾ ಅಥವಾ ಬಾಲ ರಾಮ ಇರುವ ಅಯೋಧ್ಯೆಯಲ್ಲಿ. ಅಯೋಧ್ಯೆ…