ನ್ಯಾಯಾಲಯದ ಮುಂದೆ ತಮ್ಮ ಪರವಾಗಿ ತಾವೇ ವಾದ ಮಂಡಿಸಿದ ದೆಹಲಿ ಮುಖ್ಯಂತ್ರಿ ಕೇಜ್ರಿವಾಲ್..

ಇದೊಂದು ಅಪರೂಪದ ಪ್ರಕರಣ. ತಮ್ಮ ಪರವಾಗಿ ತಾವೇ ವಾದ ಮಂಡಿಸಿದ ಕೇಜ್ರಿವಾಲ್..ನ್ಯಾಯಾಲಯದಲ್ಲಿ ತಮ್ಮ ಪರವಾದ ವಕೀಲರು ಹಾಜರಿದ್ದರೂ ತಾವೇ ವಾದ ಮಂಡಿಸುವುದಾಗಿ ಅವರ್ ಮನವಿ ಮಾಡಿದರು. ನ್ಯಾಯಾಲಯದ ಅನುಮತಿ ಪಡೆದು ಹಿಂದಿಯಲ್ಲಿ ವಾದ ಮಂಡಿಸಿದರು. ಅಬ್ಕಾರಿ ನೀತಿಯಲ್ಲಿ ಹಗರಣ ನಡೆದಿಲ್ಲ. ನಂತರ ನಡೆದಿದೆ. ಶರತ್ ಚಂದ್ರ ರೆಡ್ಡಿ ಅವರಿಗೆ ಜಾಮೀನು ದೊರಕಿದ ಮೇಲೆ ಅವರು ಬಿಜೆಪಿಗೆ…








