ಮುಸ್ಲೀಂ ರ ಮೇಲಿನ ದಾಳಿಯನ್ನು ಮುಂದಿವರಿಸಿದ ಯೋಗಿ ಆದಿತ್ಯನಾಥ್. ಗೋಮಾಂಸಕ್ಕೆ ಕಾಂಗ್ರೆಸ್ ಪ್ರೋತ್ಸಾಹ ಎಂದ ಬುಲ್ದೋಜರ್ ಎಕ್ಸಪರ್ಟ್..!

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಒಂದೆಡೆ ಮುಸ್ಲಿಂ ರನ್ನು ಟಾರ್ಗೆಟ್ ಮಾಡಿ ಕಾಂಗ್ರೆಸ್ ಮೇಲೆ ದಾಳಿ ನಡೆಸುತ್ತಿದ್ದಾರೆ. ಮುಸ್ಲಿಂರಿಗೆ ಸಂಪತ್ತಿನ ಹಂಚಿಕೆಯನ್ನು ಕಾಂಗ್ರೆಸ್ ಮಾಡಲಿದೆ ಎಂಬುದರಿಂದ ಇದು ಪ್ರಾರಂಭವಾಯಿತು. ನಂತರ ಮೀಸಲಾತಿ ವಿಚಾರವನ್ನು ಹಿಡಿದುಕೊಂಡು ದಲಿತರ ಮತ್ತು ಹಿಂದುಳಿದ ವರ್ಗದವರನ್ನು ಮುಸ್ಲಿಂ ರ ವಿರುದ್ಧ ಎತ್ತಿ ಕಟ್ಟಲು ಯತ್ನಿಸಲಾಯಿತು.ಈಗ ಇನ್ನೊಂದೆಡೆ…

ಮಣಿಪುರದಲ್ಲಿ ಉಗ್ರಗಾಮಿಗಳ ಸಶಸ್ತ್ರ ಬಾಂಬ್ ದಾಳಿ; ಇಬ್ಬರು ಸೈನಿಕರ ಸಾವು.ಮಣಿಪುರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತೇ ಪ್ರಭುತ್ವ ?

ಹೊತ್ತಿ ಉರಿಯುತ್ತಿರುವ ಮಣಿಪುರ ತಣ್ಣಗಾಗುತ್ತಿಲ್ಲ. ಚುನಾವಣೆ ನಡೆಯುತ್ತಿದ್ದರೂ ಯಾವುದೇ ರಾಜಕಿಯ ಪಕ್ಷ ಅಲ್ಲಿಗೆ ಹೋಗುತ್ತಿಲ್ಲ.. ನಾನು ಮುಂದಿನ ಜನ್ಮದಲ್ಲಿ ಬಂಗಾಲದ ಮಗನಾಗಿ ಹುಟ್ಟುತ್ತೇನೆ ಎಂದು ಹೇಳುವ ಪ್ರಧಾನಿ ಮೋದಿ ನಾನು ಮಣಿಪುರದ ಮಗನಾಗಿ ಹುಟ್ಟುತ್ತೇನೆ ಎಂದು ಹೇಳುವುದಿಲ್ಲ.ಇವರಲ್ಲಿ ಯಾರಿಗೂ ಮಣಿಪುರ ಅಲ್ಲಿನ ಜನ ಬೇಕಾಗಿಲ್ಲ. ಇದು ಮಣಿಪುರದ ಜನರಿಗೂ ಅರ್ಥವಾಗಿದೆ.ಈ ನಡುವೆ ಮಣಿಪುರದಲ್ಲಿ ಉಗ್ರಗಾಮಿಗಳ ದಾಳಿಯಲ್ಲಿ…

ಬೆಂಗಳೂರಿನ ಮತದಾರರು ಹೊರಗೇ ಬರಲಿಲ್ಲ; ಅವರ ಮುಖಕ್ಕೆ ಉಗೀರಿ..!

ರಾಜಧಾನಿ ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳಿಗೆ ನಡೆದ ಮತದಾವ ಹಿಂದಿನ ಚುನಾವಣೆಗಿಂತ ನೀರಸ. ಜನ ಮನೆಯಿಂದ ಹೊರಗೆ ಬರಲೇ ಇಲ್ಲ. ಕೆಲವರು ಊರು ಬಿಟ್ಟೇ ಹೋಗಿರಬೇಕು. ಹೀಗಾಗಿ ಬೆಂಗಳೂರಿನಲ್ಲಿ ಆದ ಮತದಾನದ ಪ್ರಮಾಣ ಪ್ರತಿಶ ೫೨ . ೮೧ ಇದು ಕಳೆದ ಚುನಾವಣೆಗಿಂತ ಕಡಿಮೆ ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಉತ್ತರ ಲೋಕಸಭಾ…

ಬಿಜೆಪಿ ನಡೆ; ಆರ್ ಎಸ್ ಎಸ್ ಗೆ ಅಸಮಾಧಾನ ? ಏನನ್ನೂ ಬಿಟ್ಟುಕೊಡದ ದತ್ತಾತ್ರಯ ಹೊಸಬಾಳೆ.

ರಾಷ್ಟ್ರ‍ೀಯ ಸ್ವಯಂ ಸೇವಕ ಸಂಘಕ್ಕೆ ಹಿಂದೂ ರಾಷ್ಟ್ರ ಮುಖ್ಯವೇ ಬಿಜೆಪಿ ಮುಖ್ಯವೇ ?ಈ ಪ್ರಶ್ನೆಯ ಬಗ್ಗೆ ದೇಶದಲ್ಲಿ ಆಂತರಿಕ ಚರ್ಚೆ ನಡೆಯುತ್ತಿದೆ. ಜೊತೆಗೆ ನರೇಂದ್ರ ಮೋದಿ ಮತ್ತು ಅವರ ಪಟಾಲಂ ಬಗ್ಗೆ ಆರ್ ಎಸ್ ಎಸ್ ಗೆ ಅಂತಹ ಸಮಾಧಾನ ಇಲ್ಲಎಂದು ಹೇಳಲಾಗುತ್ತಿದೆ.ಆರ್ ಎಸ್ ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರನ್ನು ತಣ್ನಗಾಗಿಸುವ ಕೆಲಸವನ್ನು ಮೋದಿ…

ಪಂಜಾಬ್ ಬಲ್ಲಾ…ಬಲ್ಲಾ….ಕೊಲಕತ್ತಾವನ್ನೇ ಹೊಡೆದುರುಳಿಸಿತು. ದಾಖಲೆ ಚೇಸಿಂಗ್..!

ಈ ಬಾರಿಯ ಐ ಪಿಎಲ್ ವಿಶೇಷ ಅಂದರೆ ಅನಿರೀಕ್ಷಿತ ಫಲಿತಾಂಶ. ಘಟಾನುಘಟಿಗಳಿರುವ ತಂಡಗಳು ನೆಲ ಕಚ್ಚುತ್ತಿವೆ. ಅಂಡರ್ ರೇಟೆಡ್ ತಂಡಗಳು ಜಯಭೇರಿ ಭಾರಿಸುತ್ತಿವೆ. ನಿನ್ನೆ ಪಂಜಾಬ್ ಮತ್ತು ಕೊಲಕತ್ತಾ ನಡುವೆ ನಡೆದ ಪಂದ್ಯ ಕೂಡ ಹಾಗೆ. ಪಂಜಾಬ್ ಜಯಭೇರಿ ಭಾರಿಸುತ್ತೆ ಎಂದು ಎಂದು ಯಾರೂ ಭಾವಿಸಿರಲಿಲ್ಲ. ಪಂಜಾಬ್ ರನ್ ಚೇಸಿಂಗ್ ನಲ್ಲಿ ಹೊಸ ದಾಖಲೆಯನ್ನೇ ಬರೆದು…

ಹದಿನಾಲ್ಕು ಕ್ಷೇತ್ರಗಳ ಜನ ತೀರ್ಪು ಮತಪೆಟ್ಟಿಗೆಯಲ್ಲಿ. ಪ್ರತಿಶತ ೬೯ ರಷ್ಟು ಮತದಾನ.

ರಾಜ್ಯದ ಅರ್ಧದಷ್ಟು ಕ್ಶೇತ್ರಗಳ ಮತದಾನ ಮುಗಿದಿದೆ. ಮತದಾರರ ತೀರ್ಪು ಮತ ಪೆಟ್ಟಿಗೆಯಲ್ಲಿ ಬದ್ರವಾಗಿದೆ. ಈಗಿನ ಮಾಹಿತಿ ಪ್ರಕಾರ ರಾಜ್ಯದಲ್ಲಿ ಶೇ.69.23 ರಷ್ಟು ಮತದಾನವಾಗಿದೆ. ಮಂಡ್ಯದಲ್ಲಿ ದಾಖಲೆಯ ಶೇ.81.48 ರಷ್ಟು ಮತದಾನವಾಗಿದೆ, ಬೆಂಗಳೂರು ಕೇಂದ್ರದಲ್ಲಿ ಶೇ.52.81 ರಷ್ಟು ಮತದಾರರು ಮತ ಹಾಕಿದ್ದಾರೆ. ಇದು ಅತ್ಯಂತ ಕಡಿಮೆ ಪ್ರಮಾಣದ ಮತದಾನ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶೇ.76.06, ಹಾಸನದಲ್ಲಿ…

ಕಾಂಗ್ರೆಸ್ ಗಿಫ್ಟ ಕಾರ್ಡ್ ವಿರುದ್ಧ ಚುನಾವಣಾ ಆಯೋಗ ಏನನ್ನೂ ಮಾಡುತ್ತಿಲ್ಲ: ಆಯೋಗದ ವಿರುದ್ಧವೇ ತಿರುಗಿ ಬಿದ್ದ ಕುಮಾರಸ್ವಾಮಿ

H D Kumaraswamy : ಮತದಾರರಿಗೆ ಆಮಿಷವೊಡ್ಡುವ ಕಾಂಗ್ರೆಸ್ ನಾಯಕರ ವಿರುದ್ಧ ಈವರೆಗೂ ಕ್ರಮ ಕೈಗೊಳ್ಳದ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು

ಬೆಲೆಯೇರಿಕೆ, ನಿರುದ್ಯೋಗ, ರೈತರ ಸಂಸ್ಥೆಗಳ ಬಗ್ಗೆ ಪ್ರಧಾನಿಗಳು ಚರ್ಚೆ ಮಾಡುವುದಿಲ್ಲ: ಸಿಎಂ  ಸಿದ್ದರಾಮಯ್ಯ

CM Siddaramaiah : ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರಿಗೂ 15 ಲಕ್ಷ  ಬರಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ

ಚುನಾವಣಾ ಪ್ರಚಾರಕ್ಕೆ ನನ್ನನ್ನು ಕರೆಯಲೇ ಇಲ್ಲ, ಕರೆದಿದ್ದರೆ ಮಂಡ್ಯಕ್ಕೆ ಹೋಗುತ್ತಿದ್ದೆ: ಸುಮಲತಾ

Sumalatha Ambareesh: ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ನಾನು ಗೆದ್ದ ಕ್ಷೇತ್ರ ತ್ಯಾಗ ಮಾಡಿದ್ದೀನಿ. ಅಂಬರೀಶ್ ಪಡೆಯ ಶಕ್ತಿಯನ್ನು NDAಗೆ ಕೊಟ್ಟಿದ್ದೇವೆ.

Prakash Raj: ಕಳೆದ ದಶಕದಲ್ಲಿ ದ್ವೇಷ, ವಿಭಜಕ ರಾಜಕಾರಣ ನೋಡಿದ್ದೇವೆ, ಈಗ ಬದಲಾವಣೆ ಬೇಕು; ನಟ ಪ್ರಕಾಶ್ ರೈ

Actor Prakash Raj : ನನ್ನ ಮತ ನನ್ನ ಹಕ್ಕು. ಸಂಸತ್ತಿನಲ್ಲಿ ನನ್ನ ಧ್ವನಿಯಾಗುವವರು ನನಗೆ ಬೇಕು. ಅವರು ನನ್ನನ್ನು ಪ್ರತಿನಿಧಿಸಬೇಕು