ರಾಜ್ಯದಲ್ಲಿ ಬರ.. ನೀವಾದರೂ ಪರಿಹಾರ ಕೊಡಿಸಿ; ಚುನಾವಣಾ ಆಯೋಗಕ್ಕೆ ಡಿ.ಕೆ. ಶಿವಕುಮಾರ್ ಮನವಿ

ಈ ನಡುವೆ ಕಾಂಗ್ರೆಸ್ ಪಕ್ಷ ಚುನಾವಣಾ ಅಯೋಗದ ಮೊರೆ ಹೋಗಿದೆ. ಬರ ಪರಿಹಾರ ಹಣ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆಯೂ ಅದು ಮನವಿ ಮಾಡಿದೆ.

ಈ ನಡುವೆ ಕಾಂಗ್ರೆಸ್ ಪಕ್ಷ ಚುನಾವಣಾ ಅಯೋಗದ ಮೊರೆ ಹೋಗಿದೆ. ಬರ ಪರಿಹಾರ ಹಣ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆಯೂ ಅದು ಮನವಿ ಮಾಡಿದೆ.

ಶಿವಮೊಗ್ಗ : ಗೀತಾ ಶಿವರಾಜ್ ಕುಮಾರ್ ಅವರಿಗೆ ಶಿವಮೊಗ್ಗದಲ್ಲಿ ಒಂದು ಸನ್ಮಾನ. ಆ ಬಡಾವಣೆಯ ಜನರಿಗೆ ಸದಾ ಬಂಗಾರಪ್ಪನವರ ನೆನಪು. ಅದಕ್ಕೆ ಕಾರಣ ಅವರು ಅಲ್ಲಿ ಮಾಡಿದ ಕೆಲಸ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸಮಾಜವಾದಿ ಚಳವಳಿಯ ಮೂಲಕ ತನ್ನ ರಾಜಕೀಯ ಬದುಕು ಕಟ್ಟಿಕೊಂಡವರು. ಸದಾ ಬಡವರ ಪರವಾಗಿ ಚಿಂತಿಸಿದವರು. ಬಡವರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು…

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ….. ನಿಜ ಪ್ರತಿ ವರ್ಷಯುಗಾದಿ ಬರುತ್ತದೆ. ಯುಗಾದಿ ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ಮೊದಲ ದಿನ. ಈ ಹಬ್ಬದ ಆಚರಣೆಯೂ ವಿಶಿಷ್ಟ. ಪ್ರಾಯಶ: ವಿಶ್ವದ ಎಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಈ ರೀತಿ ಇರುವುದಿಲ್ಲ. ಹೊಸ ವರ್ಷಕ್ಕೆ ಹೊಸತನ್ನು ಸ್ವಾಗತಿಸುವ ಸಂಭ್ರಮ. ಹಾಗೆ ಬದುಕು ಎಂದರೆ ಸಿಹಿ…

ಬೆಂಗಳೂರು : ಸೊಂಟದಲ್ಲಿ ರಿವಾಲ್ವರ್. ಮುಖ್ಯಮಂತ್ರಿ ಹಾಗೂ ಇತರ ನಾಯಕರಿಗೆ ಮಾಲೆ. ಇದನ್ನು ಸೆರೆ ಹಿಡಿದ ಕ್ಯಾಮರಾಗಳು. ನಿನ್ನೆ ಮುಖ್ಯಮಂತ್ರಿಗಳ ರೋಡ್ ಶೋ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ. ಇದು ಭದ್ರತಾ ಲೋಪ ಎನ್ನುಲು ಯಾವುದೇ ಬುದ್ದಿವಂತಿಕೆ ಬೇಕಾಗಿಲ್ಲ. ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಒಬ್ಬ ವ್ಯಕ್ತಿ ಆಯುಧ ಹಿಡಿದು ಬರುತ್ತಾನೆ ಎಂದರೆ ಪೊಲೀಸರು ಏನನ್ನು ಕಾಯುತ್ತಿದ್ದರು ?…

ಬರಗಾಲದಿಂದ ತತ್ತಿರುಸುವ ರಾಜ್ಯಕ್ಕೆ ಪರಿಹಾರ ಕೊಡಿಸಿ ಎಂದು ಕರ್ನಾಟಕ ಸರ್ಕಾರ ಮಾಡಿದ್ದ ಮನವಿಗೆ ಸಂಬಂಧಿಸಿದಂತೆ ಕೆಂದ್ರ ಸರ್ಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ನೋಟೀಸು. ನೀಡಿದೆ. ಮುಂದಿನ ೧೫ ದಿನಗಳೊಳಗೆ ಉತ್ತರ ನೀಡುವಂತೆಯೂ ಸೂಚಿಸಿದೆ.ಕರ್ನಾಟಕದ ದೃಷ್ಟಿಯಿಂದ ಇದೊಂದು ಅಶಾದಾಯಕ ಬೆಳವಣಿಗ್ಕಳೆದ ವರ್ಷದ ಅಕ್ಟೋಬರ್ ನಲ್ಲೇ ಬರಗಾಲ ಪರಿಹಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು. ಅದೇ ತೀಂಗಳು ಕೇಂದ್ರ ಸರ್ಕಾರದ…

ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಬಿಸಿ ಇನ್ನೂ ತಣ್ಣಗಾಗಿಲ್ಲ. ಸುಮಾರು ೧೪ ಕ್ಷೇತ್ರಗಳಲ್ಲಿ ಬಂಡಾಯಗಾರರು ತೊಡೆ ತಟ್ಟಿ ನಿಂತಿದ್ದಾರೆ. ನಿಮ್ಮ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಮಾಡಿದವನು ನಾನೇ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿ ಕಳಿಸಿದರೂ ಪರಿಸ್ಥಿತಿ ಬದಲಾಗುತ್ತಿಲ್ಲ. ಬಂಡಾಯಗಾರರು ಸುಮ್ಮನಾಗುತ್ತಿಲ್ಲ.ಈ ಪರಿಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್ ಹೊಸ ತಂತ್ರಗಾರಿಕೆಯೊಂದನ್ನು ಅನುಷ್ಠಾನಗೊಳಿಸುತ್ತಿದೆ. ಅದು ಬಂಡಾಯಗಾರರನ್ನು ಅವರ…

ಧಾರವಾಡ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಲಿಂಗಾಯತರ ವಿರೋಧ ನುಂಗಲಾರದ ಬಿಸಿ ತುಪ್ಪವಾಗಿದೆ. ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ ಜೋಶಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ತೀರ್ಮಾನ ಕೈಗೊಂಡಿದ್ದಾರೆ. ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಅವರು ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದರು. ಇದರಿಂದಾಗಿ ಧಾರವಾಡ ಕ್ಷೇತ್ರದ ಚುನಾವಣೆ ಕುತೂಹಲ ಮೂಡಿಸಿದೆ. ಹಾಗೆ ಪ್ರಲ್ಹಾದ್ ಜೋಶಿ ಅವರಿಗೆ ಜಯದ…


ಕಾರವಾರ : ಅಭಿಮಾನ ಅನ್ನೋದು ಒಂದು ಹುಚ್ಚು. ಯಾವನು ತನ್ನ ವ್ಯಕ್ತಿತ್ವನ್ನು ಕಳೆದುಕೊಳ್ಳುತ್ತಾನೋ ಅವನು ಇನ್ಯಾರದೋ ಅಭಿಮಾನಿಯಾಗಿರ್ತಾನೆ. ಅಭಿಮಾನಿಗಳಿಗೆ ಬಹುತೇಕ ಸಂದರ್ಭದಲ್ಲಿ ತಾರತಮ್ಯ ಜ್ಞಾನ ಇರೋದಿಲ್ಲ. ಹೀಗಾಗಿ ಅವರ ಏನು ಮಾಡೋದಕ್ಕೂ ಸಿದ್ದರಿರ್ತಾರೆ. ಇಂತಹ ಸುದ್ದಿಯೊಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಬಂದಿದೆ, ಈ ಸ್ಟೋರಿಯ ನಾಯಕ ನರೇಂದ್ರ ಮೋದಿ ಅಭಿಮಾನಿ. ಮೋದಿ ಮತ್ತೆ ಪ್ರಧಾನಿಯಾಗಬೇಕು…

ನವದೆಹಲಿ : ಭಾರತದಲ್ಲಿ ಚುನಾವಣೆ ಬಂದಾಗ ಪಾಕಿಸ್ಥಾನ ಬೇಕೇ ಬೇಕು. ಪಾಕಿಸ್ಥಾನ ಇಲ್ಲದಿದ್ದರೆ ಬಿಜೆಪಿ ಚುನಾವಣೆಗೆ ಸ್ಪರ್ಧಿಸುತ್ತಲೇ ಇರಲಿಲ್ಲ. ಇಲ್ಲ ಆ ಪಕ್ಷದ ವಿಸರ್ಜನೆ ಆಗುತ್ತಿತ್ತೇನೋ..! ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪಾಕಿಸ್ಥಾನದ ಪ್ರಸ್ತಾಪ ಆಗಿಲ್ಲ ಯಾಕೆ ಎಂಬ ಪ್ರಶ್ನೆ ಕಾಡುತ್ತಿರುವಾಗಲೇ ಭಾರತೀಯ ಚುನಾವಣಾ ಆಖಾಡಾವನ್ನು ಪಾಕಿಸ್ಥಾನ ಪ್ರವೇಶಿಸಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ಹೆಸರು…