ರಾಜ್ಯ ದೇಶ, ವಿದೇಶಗಳಲ್ಲಿ ನಡೆದ ಪ್ರಮುಖ ಘಟನೆಗಳು, ಮನರಂಜನೆ, ರಾಜಕೀಯ, ಕ್ರೀಡೆ ಮತ್ತಿತರರ ವಿಷಯಗಳ ಸುದ್ದಿ ಟಿವಿಯ ಟಾಪ್‌ 10 ನ್ಯೂಸ್‌ಗಳು ಇಲ್ಲಿವೆ ಓದಿ

1. ಭಾರತ ಪ್ರವಾಸವನ್ನು ಮುಂದೂಡಿದ ಎಲಾನ್ ಮಸ್ಕ್ : ಈ ವರ್ಷ ಭಾರತಕ್ಕೆ ಭೇಟಿ ನೀಡುತ್ತೇನೆ: ಟೆಸ್ಲಾ ಸಿಇಓ

2.ದೂರದರ್ಶನದ ಕೇಸರೀಕರಣ : ಇನ್ನು ಮುಂದೆ ದೂರದರ್ಶನದ ಲೋಗೋ ಬಣ್ಣ ಕೇಸರಿ..

3.ನಾವು ಜನರಿಗೆ ಗ್ಯಾರಂಟಿ ನೀಡಿದ್ದೇವೆ; ಬಿಜೆಪಿ ಚೊಂಬು ನೀಡಿದೆ; ಸುರ್ಜೇವಾಲಾ ಟೀಕೆ

4.ವಯನಾಡ್ ನಿಂದ ರಾಹುಲ್ ಓಡಿ ಹೋಗುತ್ತಾರೆ ಎಂದು ಹೇಳಿದ ಮೋದಿ; ವಾರಣಾಸಿ ಕೂಡ ತಮಗೆ ಎರವಲು ಕ್ಷೇತ್ರ ಎಂಬುದನ್ನು ಮರೆತೇ ಬಿಟ್ಟರು !

5.Bengaluru Rains: ಬೆಂಗಳೂರಿನಿಂದ ಕಾಣೆಯಾಗಿದ್ದ ಮಳೆರಾಯ 150 ದಿನಗಳ ನಂತರ ಪ್ರತ್ಯಕ್ಷ

6. 2014ರಲ್ಲಿ ಕಾಂಗ್ರೆಸ್ ಮೋದಿಯವರಿಗೆ ಚೊಂಬು ನೀಡಿತ್ತು, ಈಗ ಅವರು ಅದನ್ನು ಅಕ್ಷಯ ಪಾತ್ರೆ ಮಾಡಿದ್ದಾರೆ: ಹೆಚ್ ಡಿ ದೇವೇಗೌಡ

7 .ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಬಿಜೆಪಿ ಹುನ್ನಾರ; ಡಿ.ಕೆ.ಶಿವಕುಮಾರ್ ಆರೋಪ

8. ಮೋದಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದು ಚೊಂಬು – ಚುನಾವಣೆಯಲ್ಲಿ ಅವರಿಗೆ ಅದನ್ನೇ ನೀಡಿ; ಕಾಂಗ್ರೆಸ್ ಚೊಂಬು ಪ್ರತಿಭಟನೆ

9.ನೇಹಾ ಹಿರೇಮಠ ಕೊಲೆ ಪ್ರಕರಣ – ರಾಜಕೀಯಕ್ಕೆ ಬಳಕೆ : ಮುಖ್ಯಮಂತ್ರಿ ಸಿದ್ದರಾಮಯ್ಯ

10. ನವ ಭಾರತದಲ್ಲಿ ಭಿನ್ನ ಧ್ವನಿಗೆ ಅವಕಾಶ ಇಲ್ಲ; ಪ್ರಿಯಾಂಕಾ ಗಾಂಧಿ

Leave a Reply

Your email address will not be published. Required fields are marked *