ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಸಂಪಾದಕೀಯ: ಟಿಕೆಟ್ ಕಳೆದುಕೊಂಡ ಉಗ್ರ ಹಿಂದುತ್ವವಾದಿ, ಮೋದಿ ರಾಜಕಾರಣಕ್ಕೆ ಬಲಿಯಾದ ಅನಂತ ಮಾಣಿ ಎಂಬ ವಿಷ,

ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ. ಅದು ಹಲವು ಉಗ್ರಗಾಮಿ ಹಿಂದುತ್ವವಾದಿಗಳನ್ನು ಹುಟ್ಟಿ ಹಾಕಿತು. ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಲು ಬಂದವರು ಹಾರಿಸಿದ್ದು ಕೋಮು ಧ್ವೇಷದ ಧ್ವಜವನ್ನು.ಆಗ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ಇದು ಬೇಕಾಗಿತ್ತು..ಸಮಾಜದಲ್ಲಿ ಶಾಂತಿ ಸಮಾಧಾನ, ಸೌಹಾರ್ದತೆ ಇದ್ದರೆ ರಾಜಕೀಯ ಬೆಳೆಯುವುದಿಲ್ಲ. ರಾಜಕೀಯಕ್ಕೆ ಹುಲುಸಾದ ಪ್ರಸ್ತ ಭುಮಿ ಬೇಕು. ಅದಕ್ಕೆ ಗೊಬ್ಬರ ಹಾಕಿ ಬೆಳೆಸಬೇಕು.…








