Prajwal Revanna Case: ವಿಚಾರಣೆಗೆ ಹಾಜರಾಗಲು 7 ದಿನ ಸಮಯ ನೀಡಲು ಸಾಧ್ಯವಿಲ್ಲ, ಪ್ರಜ್ವಲ್ ಗೆ ಇನ್ನೊಂದು ನೋಟೀಸು ನೀಡಿದ SIT

Prajwal Revanna Case: ವಿಚಾರಣೆಗೆ ಹಾಜರಾಗಲು ಏಳು ದಿನ ಕಾಲಾವಕಾಶ ಬೇಕು ಎಂಬ ಪ್ರಜ್ವಲ್ ರೇವಣ್ಣ ಅವರ ಮನವಿಯನ್ನು ಎಸ್ಐಟಿ ತಿರಸ್ಕರಿಸಿದೆ

Prajwal Revanna Case: ವಿಚಾರಣೆಗೆ ಹಾಜರಾಗಲು ಏಳು ದಿನ ಕಾಲಾವಕಾಶ ಬೇಕು ಎಂಬ ಪ್ರಜ್ವಲ್ ರೇವಣ್ಣ ಅವರ ಮನವಿಯನ್ನು ಎಸ್ಐಟಿ ತಿರಸ್ಕರಿಸಿದೆ

ಕನ್ನಡ ವಿಶ್ವಕೋಶ ಪರಿಷ್ಕರಣ ಮುದ್ರಣಮುಂದಿನ ಜೂನ್ ಹೊತ್ತಿಗೆ ಹೊಸ ಆವೃತ್ತಿ.ಕನ್ನಡಿಗರಿಗೆ ತೆರೆಯಲಿದೆ ಜ್ನಾನ ಬಂಡಾರದ ಬಾಗಿಲು ಕನ್ನಡಿಗರ ಜ್ನಾನ ಬಂಡಾರವನ್ನು ವಿಸ್ತರಿಸಿದ ಗ್ರಂಥಗಳಲ್ಲಿ ಕನ್ನಡ ವಿಶ್ವಕೋಶವೂ ಒಂದು. ವಿಶ್ವ ವಿದ್ಯಾಲಯದ ಕುವೆಂಪು ಅಧ್ಯಯನ ಪೀಠ ಈ ಗ್ರಂಥದ ಪರಿಷ್ಜರಣೆ ನಡೆಸುತ್ತಿದೆ. ಈಗಿನ ವರ್ತಮಾನದ ಪ್ರಕಾರ ಜೂನ್ ಹೊತ್ತಿಗೆ ಪರಿಷ್ಕೃತ ಸಂಪುಟಗಳು ಹೊರಕ್ಕೆ ಬರಲಿವೆ.ಕನ್ನಡ ವಿಶ್ವಕೋಶ ೧೪…


ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈ ಪರಿಸ್ಥಿತಿ ಮೇ ೫ ರ ವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ. ರಾಜ್ಯದ ೨೫ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸಬಹುದು ಎಂದೂ ಇಲಾಖೆ ಎಚ್ಚರಿಕೆ ನೀಡಿದೆ.ಬಿಸಿ ಗಾಳಿ ಮತ್ತು ಶಾಖಾಘಾತದಿಂದ ಈ ಕೆಳಗಿನ ಜಿಲ್ಲೆಗಳು ತೊಂದರೆ ಅನುಭವಿಸಬಹುದು.ಬೀದರ್, ಕಲ್ಬುರ್ಗಿ, ವಿಜಯಪುರ,ಯಾದಗಿರಿ, ರಾಯಚೂರು,…

ಮೇ,9 ರಿಂದ ಪವಿತ್ರ ಹಜ್ ಯಾತ್ರೆ ಪ್ರಾರಂಭವಾಗಲಿದೆ. ಬೆಂಗಳೂರಿನಿಂದ ತೆರಳುವ ಮೊದಲ ವಿಮಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡುವ ಸಾಧ್ಯತೆಗಳಿವೆ .ರಾಜ್ಯದಲ್ಲಿ ಉಳಿದ 14 ಕ್ಷೇತ್ರಗಳ ಮತದಾನ ಪ್ರಕ್ರಿಯೆ ಮೇ.7 ರಂದು ನಡೆಯಲಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂದರೆ ಮೇ.8 ರಂದು ಕಾರ್ಯಕ್ರಮ ಆಯೋಜಿಸಲು ಕರ್ನಾಟಕ ಹಜ್ ಸಮಿತಿ ಚಿಂತನೆ ನಡೆಸಿದೆ. ಆದರೆ,…

ನಮ್ಮಲ್ಲಿ ಒಂದು ಗಾದೆ ಮಾತಿದೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡ ಎಂಬುದು ಈ ಗಾದೆ ಮಾತು.ಈ ಗಾದೆ ಮಾತಿನ ಬಗ್ಗೆ ಹೆಚ್ಚಿನ ವಿವರ ನೀಡಬೇಕಾಗಿಲ್ಲ. ಕಳ್ಳತನ ಮಾಡಿದವರಿಗೆ ಭಯ. ಕಳ್ಲತನ ಮಾಡದವರಿಗೆ ಯಾರ ಭಯವೂ ಇರುವಿದಿಲ್ಲ.ಹೋಗಲಿ ಈಗ ವಿಷಯಕ್ಕೆ ಬರೋಣ.ಕೆ ಎಸ್ ಈಶ್ವರಪ್ಪನವರ ಪುತ್ರ ಕೆ ಇ ಕಾಂತೇಶ್ ಅವರ ವಿರುದ್ಧ ಯಾವುದೇ…

H D Kumaraswamy : ಮತದಾರರಿಗೆ ಆಮಿಷವೊಡ್ಡುವ ಕಾಂಗ್ರೆಸ್ ನಾಯಕರ ವಿರುದ್ಧ ಈವರೆಗೂ ಕ್ರಮ ಕೈಗೊಳ್ಳದ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು

CM Siddaramaiah : ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಬರಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ

Karnataka Lok Sabha Elections Voting : ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯಾಗಿದ್ದು ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ.

Free Food To Voters : ತಾವು ಮತದಾನ ಮಾಡಿದ ಗುರುತುತೋರಿಸಿದರೆ ಬೆಳಗಿನ ತಿಂಡಿ ಉಚಿತ ಮತದಾನ ಮಾಡಿದವರಿಗೆ ಕೆಲವೆಡೆ ಸಿಹಿ ತಿಂಡಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ