ಯಶಸ್ವಿಯಾದ ಕಾರ್ಯಾಚರಣೆ; ಬಾಲಕ ಸಾತ್ವಿಕ ಎದ್ದು ಬಂದ.. ಎಲ್ಲೆಡೆ ಸಂತಸ ಸಮಾಧಾನ

ಸತತ 20 ಗಂಟೆಗಳ ಕಾರ್ಯಾಚರಣೆ. ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ತಂಡಗಳ ಪರಿಶ್ರಮ. ಮಗುವನ್ನು ಜೀವಂತವಾಗಿ ಹೊರ ತರುವ ಛಲ. ಕೊನೆಗೆ ಎಲ್ಲವೂ ಸುಖಾಂತ್ಯ. ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್ ಹೊರಗೆ ಬಂದ. ಎರಡು ದಿನಗಳ ಹಿಂದೆ ಕೊರೆಸಿದ್ದ ತೆರೆದ ಕೊಳವೆಬಾವಿಗೆ ಸಾತ್ವಿಕ ಬಿದ್ದಿದ್ದ., ಜೀವನ್ಮರಣದ ನಡುವೆ ಹೋರಾಟ. ಕೊನೆಗೆ ಎನ್ ಡಿಆರ್…

ಕಾಂಗ್ರೆಸ್ ಅಧಿಕಾರಾವಧಿಯ ಅಭಿವೃದ್ಧಿ ಮೋದಿಯವರ 10 ವರ್ಷದ ಅಭಿವೃದ್ಧಿಯ ಬಗ್ಗೆ ಚರ್ಚೆಗೆ ಬನ್ನಿ; ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸವಾಲು

ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ; ಸುಮಲತಾ ಮಾತ್ರ ನಾಪತ್ತೆ. ಕಾಂಗ್ರೆಸ್ ಪಕ್ಷದ್ದು ಜಾತಿ ಕೋಮು ಆಧಾರಿತ. ನಮ್ಮದು ಅಭಿವೃದ್ಧಿ ಆಧಾರಿತ ರಾಜಕಾರಣ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು. ಈ ಬಗ್ಗೆ ಚರ್ಚೆ ನಡೆಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಾಗಲೀ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲೀ ಮುಂದೆ ಬರಲಿ ಎಂದು ಅವರು ಸವಾಲು ಹಾಕಿದರು.ಮಂಡ್ಯದಲ್ಲಿ…

ಶಾರೂಖ್, ಪಂತ್ ನಡುವಿನ ಆ ಪ್ರೀತಿಯ ಕ್ಷಣಗಳು…ಅಪ್ಪುಗೆ…ಮಾತು ..ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಯಿತು.

ಅದೊಂದು ಭಾವುಕ ಕ್ಷಣ. ಇಬ್ಬರೂ ಖ್ಯಾತ ನಾಮರು. ಸೆಲಿಬ್ರಿಟೀಸ್. ಆದರೆ ಭಾವ ಜೀವಿಗಳೂಸಹ.ನಿನ್ನೆ ವೈಜಾಗ್ ನಲ್ಲಿ ನಡೆದ ಐಪಿಎಲ್ ಪಂದ್ಯದ ಸಂದರ್ಭ ಈ ಅಪರೂಪದ ಕ್ಷಣಕ್ಕೆ ಸಾಕ್ಶಿಯಾಯಿತು.ಪಂದ್ಯ ನಡೆದಿದ್ದು ಕೊಲಕತ್ತಾ ಮತ್ತು ದೆಹಲಿ ತಂಡಗಳ ನಡುವೆ. ಈ ಪಂದ್ಯದಲ್ಲಿ ದೆಹಲಿ ತಂಡ ಕೊಲಕತ್ತಾ ವಿರುದ್ಧ ೧೦೬ ರನ್ ಗಳ ಸೋಲು ಅನುಭವಿಸಿತು.ದೆಹಲಿ ತಂಡದ ನಾಯಕ ರಿಷಬ್…

ಕಂಗನಾಗೆ ಮೋದಿಯವರೇ ಸ್ಪೂರ್ತಿ. ಬಿಜೆಪಿ ಅವರ ನ್ಯಾಚುರಲ್ ಆಯ್ಕೆ..

ನನಗೆ ಪ್ರಧಾನಿ ನರೇಂದ್ರ ಮೋದಿಯವರೇ ಸ್ಪೂರ್ತಿ…ಈ ಮಾತು ಹೇಳಿದವರು ಚಿತ್ರ ನಟಿ ಕಂ ರಾಜಕಾರಣಿ ಕಂಗನಾ ರಣಾವತ್.ನಾನು ಕಳೆದ ೨೦ ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ಈಗ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಈಗ ನಾನು ಬಿಜೆಪಿ ಅಭ್ಯರ್ಥಿ ಮಾತ್ರ ಎಂದು ಅವರು ಹೇಳಿದ್ದಾರೆ.ನಾನು ಬಿಜೆಪಿಯಿಂದ ಸ್ಪರ್ಧಿಸುತ್ತಿರುವುದು ನ್ಯಾಚುರಲ್. ಎಂದು ಹೇಳಿರುವ ಕಂಗನಾ ರಾಜಕೀಯ ಎಲ್ಲರಿಗೂ…

ದೆಹಲಿಗೆ ಕರೆಸಿ ಮುಖ ತೋರಿಸದೇ ವಾಪಸ್ ಕಳಿಸಿದ ಅಮಿತ್ ಭಾಯಿ; ಈಶ್ವರಪ್ಪ ಈಗ ಒಬ್ಬಂಟಿ, ಕೈ ಬಲಪಡಸ್ತೀನಿ ಎಂದು ಮೋದಿ ಶಾ ಗೆ ಹೇಳಿದ್ದ ನಾಯಕರ ಕೈ ಕಟ್..!

ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಈಗ ಒಬ್ಬಂಟಿ. ದೆಹಲಿಗೆ ಬನ್ನಿ ಮಾತನಾಡೋಣ ಎಂದು ಕರೆಸಿ ಮುಖ ತೋರಿಸದೇ ವಾಪಸ್ ಕಳಿಸಿ ಬಿಟ್ಟರಲ್ಲ ಅಮಿತ್ ಷಾ..!ಇದು ಈಶ್ವರಪ್ಪನವರಿಗೆ ಅಮಿತ್ ಶಾ ನೀಡಿದ ಸ್ಪಷ್ಟವಾದ ಸಂದೇಶ.. ಇರೋದಿದ್ದರೆ ಸುಮ್ಮನೆ ಇರಿ. ಇಲ್ಲ ಹೋಗ್ತೀರೋ ಹೋಗಿ.ಅಮಿತ್ ಶಾ ಬೆಂಗಳೂರಿಗೆ ಬಂದಾಗ ಎಲ್ಲ ಬಂಡಾಯಗಾರರು ದುಃಖ ತಪ್ತರ ಜೊತೆ ಮಾತನಾಡಿ…

ಮೃತ್ಯು ಕೂಪವಾದ ಕೊಳವೆ ಬಾವಿಗಳು’ ಜಿಲ್ಲಾಡಳಿತ ಏನು ಕತ್ತೆ ಕಾಯುತ್ತಿದೆಯಾ ?

ನಿನ್ನೆ ನಡೆದ ಆ ಘಟನೆ. ಕೇವಲ ಒಂದು ವರ್ಷ ಎರಡು ತಿಂಗಳ ಮಗು. ಸಾವು ಬದುಕಿನ ನಡುವಿನ ಹೋರಾಟ. ನಿನ್ನೆಯಿಂದ ನಡೆಯುತ್ತಿರುವ ಕಾರ್ಯಾಚರಣೆ. ಒಂದು ಸಮಾಧಾನದ ಸಂಗತಿ ಅಂದರೆ ಮಗು ಬದುಕಿದೆ. ಕಾಲು ಕೈ ಅಲ್ಲಾಡಿಸುತ್ತಿದೆ. ರಾಜ್ಯದ ಜನ ದೇವರ ಮೊರೆ ಹೋಗಿದ್ದಾರೆ. ಈ ಮಗು ಜೀವಂತವಾಗಿ ಹೊರಗೆ ಬರಲಿ ಎಂದು ಪ್ರಾರ್ಥಿಸುತಿದ್ದಾರೆ. ನಿನ್ನೆಯ ಘಟನೆಯನ್ನೇ…

ಕೊಳವೆ ಬಾವಿಗೆ ಬಿದ್ದನಲ್ಲ ಈ ಬಾಲಕ; ಈತ ಬದುಕಿ ಬರಲಿ ದೇವರೇ… ಈತ ಬದುಕಿ ಬರಲಿ

ವಿಜಯಪುರ : ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮ. ಇಲ್ಲಿನ ಪಾಳು ಬಿದ್ದ ಕೊಳವೆ ಬಾವಿಗೆ ಬಾಲಕನೊಬ್ಬ ಬಿದ್ದಿದ್ದಾನೆ. ಆತ ಸಾವು ಬದುಕಿನ ಮಡುವೆ ಹೋರಾಡುತ್ತಿದ್ದಾನೆ. ದೇವರೇ ಈ ಬಾಲಕ ಬದುಕಿ ಬರಲಿ. ಬಾಲಕನ ಹೆಸರು ಸಾತ್ವಿಕ್ ಮುಜಗೊಂಡ, ಇನ್ನೂ ಎರಡು ವರ್ಷದ ಹಸುಳೆ. ಈತನನ್ನು ಸುರಕ್ಷಿತವಾಗಿ ಹೊರಕ್ಕೆ ತರುವ ಕಾರ್ಯಾಚರಣೆ ನಡೆಯುತ್ತಿದೆ. ಒಂದೆಡೆ ಕಾರ್ಯಾಚರಣೆ.…

ದೆಹಲಿ ಸಿಎಂ ಕೇಜ್ರಿವಾಲ್ ಬಂಧನ : ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್

ನವದೆಹಲಿ : ತಮ್ಮನ್ನು ಬಂಧಿಸಿದ ಕ್ರಮ ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ತೀರ್ಪು ಕಾಯ್ದಿರಿಸಿತು. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ತಮ್ಮ ಬಂಧನ ಮತ್ತು ಇಡಿ ಕಸ್ಟಡಿಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಆದೇಶ ಕಾಯ್ದಿರಿಸಿತುಅರವಿಂದ್…

ಡಾ. ಮನಮೋಹನ್ ಸಿಂಗ್; ದೇಶ ನಿಮ್ಮನ್ನು ಮರೆಯುವುದೇ ದೇಶದ್ರೋಹ. ರಾಜ್ಯಸಭೆಯಿಂದ ನಿವೃತ್ತಿ; ನಿಮ್ಮ ನಿವೃತ್ತಿಯ ಬದುಕು ಸಂತೋಷದಾಯಕ ವಾಗಿರಲಿ

ನವದೆಹಲಿ : ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ರಾಜ್ಯಸಭೆಯಿಂದ ನಿವೃತ್ತಿಯಾಗಿದ್ದಾರೆ. ಭಾರತದ ರಾಜಕೀಯ ಇತಿಹಾಸದಲ್ಲಿ ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ನಾಯಕ. ಅವರು ಹೆಚ್ಚು ಮಾತನಾಡಲಿಲ್ಲ. ಭಾಷಣ ಬಿಗಿಯಲಿಲ್ಲ. ಮೌನ ಬಾಬಾ ಎಂದು ಟೀಕಿಸಿದಾಗಲೂ ಅವರು ಮೌನವಾಗಿದ್ದರು. ಸೋನಿಯಾ ಗಾಂಧಿ ಹೇಳಿದಂತೆ ಕೇಳುವ ಪ್ರಧಾನಿ ಎಂದು ಟೀಕಿಸಿದರೂ ಅವರು ಸುಮ್ಮನಿದ್ದರು. ಯಾಕೆಂದರೆ ಅವರ ಮುಂದೆ…