Category ವಿಶೇಷ ಲೇಖನಗಳು

ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು: ಸಂವಿಧಾನಿಕ ಭರವಸೆ ಮತ್ತು ನೈಜ ಸ್ಥಿತಿಯ ವಿಶ್ಲೇಷಣೆ

ಭಾರತವು ಬಹುಧರ್ಮ, ಬಹುಭಾಷೆ ಮತ್ತು ಬಹುಸಂಸ್ಕೃತಿಗಳ ಸಮನ್ವಯದ ರಾಷ್ಟ್ರವಾಗಿದೆ. ವಿವಿಧತೆಯಲಿ ಏಕತೆ ಭಾರತದ ಅನನ್ಯತೆ. ಇಲ್ಲಿರುವ ಸುಮಾರು ನಾಲ್ಕೂವರೆ ದಶಲಕ್ಷ ಜಾತಿ (೨೦೧೧ರ ಜನಗಣತಿ ಪ್ರಕಾರ) ಜನರು ತಾವೆಲ್ಲ ಭಾರತೀಯರು ಎಂಬ ಅಸ್ಮಿತೆಯೊಂದಿಗೆ ಕೂಡಿ ಬದುಕುತ್ತಿದ್ದಾರೆ. ಈ ಜಾತಿಗಳು ಸುಮಾರು ೧೦ ಧರ್ಮಗಳಲ್ಲಿ ವಿಲೀನವಾಗಿವೆ. ಈ ಧರ್ಮಗಳ ಜನಸಂಖ್ಯೆಯನ್ನು ಆಧರಿಸಿ ಅಲ್ಪಸಂಖ್ಯಾತರನ್ನು ಗುರುತಿಸಲಾಗಿದೆ. ಶೇ. ೮೦ರಷ್ಟಿರುವ…

ಸರ್ಕಾರದ ಹೊಸ ಪಿಂಚಣಿ ಚಿಂತನೆ: ಏಕೀಕೃತ ಪಿಂಚಣಿ ಯೋಜನೆಯಿಂದ ಪಿಂಚಣಿದಾರರಿಗೆ ಏನು ಲಾಭ?

ಭಾರತದಲ್ಲಿ ಜಾರಿಯಲ್ಲಿರುವ ಹೊಸ ಪಿಂಚಣಿ ಯೋಜನೆ (NPS) ಹಾಗೂ ಸರ್ಕಾರ ಮುಂದಿಟ್ಟಿರುವ ಏಕೀಕೃತ ಪಿಂಚಣಿ ಯೋಜನೆ (UPS)ಗಳ ಉದ್ದೇಶ, ಹಿನ್ನೆಲೆ ಮತ್ತು ಪಿಂಚಣಿದಾರರ ನಿವೃತ್ತ ಜೀವನದ ಮೇಲೆ ಬೀರುವ ಪರಿಣಾಮಗಳ ಕುರಿತು ಸುದ್ದಿ ಟಿವಿಯ ವಿಶ್ಲೇಷಣಾತ್ಮಕ ವರದಿ. ಭಾರತದಲ್ಲಿ ಪಿಂಚಣಿ ವ್ಯವಸ್ಥೆ ಎಂದರೆ ಕೇವಲ ನಿವೃತ್ತಿಯ ನಂತರದ ಆದಾಯವಲ್ಲ. ಅದು ಲಕ್ಷಾಂತರ ಸರ್ಕಾರಿ ನೌಕರರು ಮತ್ತು…

ಹಿರಿಯ ರಾಜಕಾರಣಿ ಹಾಗೂ ನವ ದಾವಣಗೆರೆ ನಿರ್ಮಾತೃ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ – ಪಂಚಭೂತಗಳಲ್ಲಿ ಲೀನವಾದ ನಿಜಶರಣ

ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಸಚಿವ ಹಾಗೂ ಬಾಪೂಜಿ ಎಜುಕೇಶನಲ್ ಅಸೋಸಿಯೇಷನ್ ಸ್ಥಾಪಕ ಶಾಮನೂರು ಶಿವಶಂಕರಪ್ಪ ನಿಧನ. ಅವರ ರಾಜಕೀಯ, ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳ ಸಮಗ್ರ ಶ್ರದ್ಧಾಂಜಲಿ. (16 ಜೂನ್ 1931 – 14 ಡಿಸೆಂಬರ್ 2025) ದಾವಣಗೆರೆ, ಡಿ.15: ನವದಾವಣಗೆರೆ ನಿರ್ಮಾತೃ, ಕೊಡುಗೈ ದಾನಿ, ಸರಳ, ಸಜ್ಜನ ರಾಜಕಾರಣಿ, ಶಿಕ್ಷಣ ತಜ್ಞ, ಉದ್ಯಮಿ,…

ಕುದುರೆ: ಮಾನವನ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಅವಿಭಾಜ್ಯ ಸಂಗಾತಿ

ಮಾನವನ ನಾಗರಿಕತೆ ಬೆಳೆಯುವ ಹಾದಿಯಲ್ಲಿ ಕುದುರೆ ಮಹತ್ವದ ಪಾತ್ರ ವಹಿಸಿದೆ. ಸಾರಿಗೆ, ಕೃಷಿ, ಯುದ್ಧ, ಕ್ರೀಡೆ ಹಾಗೂ ಸಂಸ್ಕೃತಿಯಲ್ಲಿ ಕುದುರೆ ಶಕ್ತಿ, ವೇಗ ಮತ್ತು ನಿಷ್ಠೆಯ ಪ್ರತೀಕವಾಗಿ ಗುರುತಿಸಿಕೊಂಡಿದೆ. ಸಾವಿರಾರು ವರ್ಷಗಳಿಂದ ಮಾನವನ ನಂಬಿಕೆಯ ಸಂಗಾತಿಯಾಗಿ ಕುದುರೆ ಇಂದಿಗೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ಕುದುರೆಯನ್ನು ಸುಮಾರು ಐದು ಸಾವಿರ ವರ್ಷಗಳ ಹಿಂದೆ ಮಾನವ ಪಳಗಿಸಿಕೊಂಡಿದ್ದಾನೆ ಎನ್ನಲಾಗುತ್ತದೆ.…

ಪರಿಸರ ಸಮತೋಲನ ಮತ್ತು ಭೂಮಿಯ ಸಂರಕ್ಷಣೆಯಲ್ಲಿ ಪರ್ವತಗಳ ಅನನ್ಯ ಪಾತ್ರ

ಜಾಗತಿಕ ತಾಪಮಾನ ಏರಿಕೆ ಇಂದಿನ ಬಹುದೊಡ್ಡ ಸವಾಲು. ಪರಿಸರ ಸಂರಕ್ಷಣೆಯಲ್ಲಿ ಮನುಷ್ಯ ಎಡವುತ್ತಿರುವ ಸನ್ನಿವೇಶಗಳಲ್ಲೊಂದು ಪರ್ವತಗಳ ನಾಶ. ಆದ್ದರಿಂದ ಡಿಸೆಂಬರ್ 11 ಅನ್ನು ಪ್ರತಿ ವರ್ಷ ವಿಶ್ವ ಪರ್ವತ ದಿನ (World Mountain Day) ಎಂದು ಆಚರಿಸಲಾಗುತ್ತದೆ. ಈ ದಿನದ ಉದ್ದೇಶ ಪರ್ವತ ಪ್ರದೇಶಗಳ ಪರಿಸರ, ಜೀವವೈವಿಧ್ಯ, ಜಲಮೂಲಗಳು ಮತ್ತು ಸಮುದಾಯಗಳ ಮಹತ್ವವನ್ನು ಲೋಕಕ್ಕೆ ನೆನಪಿಸುವುದು.…

ಪ್ರಣಬ್ ಮುಖರ್ಜಿ: ಭಾರತದ ರಾಜಕೀಯ ಸಂಸ್ಕೃತಿಗೆ ಅಮೂಲ್ಯ ಕೊಡುಗೆ ನೀಡಿದ ಮುತ್ಸದ್ದಿ (11 Dec 1935 – 31 Aug 2020)

ಭಾರತದ ರಾಜಕೀಯ, ಆಡಳಿತ ಮತ್ತು ಸಂವಿಧಾನಿಕ ವ್ಯವಸ್ಥೆಗೆ ಆಳವಾದ ಪ್ರಭಾವ ಬೀರಿದ ನಾಯಕರಲ್ಲಿ ಪ್ರಣಬ್ ಮುಖರ್ಜಿ ಅವರು ಪ್ರಮುಖರು. ಜುಲೈ 25, 2012 ರಿಂದ ಜುಲೈ 25, 2017 ರವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿದ್ದ ಅವರು, ತಮ್ಮ ದೀರ್ಘ ಸಾರ್ವಜನಿಕ ಜೀವನದಲ್ಲಿ, ತೀಕ್ಷ್ಣ ಬುದ್ಧಿವಂತಿಕೆ, ಶಿಸ್ತಿನ ಕಾರ್ಯಪಟುತ್ವ ಮತ್ತು ತಟಸ್ಥ ರಾಜಕೀಯ ನಿಲುವಿನಿಂದ ವಿಶಿಷ್ಟ ಸ್ಥಾನ…

ಯುನಿಸೆಫ್: ಜಾಗತಿಕ ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ರಕ್ಷಣೆಗೆ ಮಹತ್ವದ ಕೊಡುಗೆ

ಯುನಿಸೆಫ್ (UNICEF) ವಿಶ್ವದೆಲ್ಲೆಡೆ ಮಕ್ಕಳ ಆರೋಗ್ಯ, ಶಿಕ್ಷಣ, ಪೌಷ್ಠಿಕತೆ ಮತ್ತು ರಕ್ಷಣೆಗೆ ಕಾರ್ಯನಿರ್ವಹಿಸುವ ಪ್ರಮುಖ ಸಂಸ್ಥೆ. ಭಾರತದಲ್ಲಿ ಅದರ ಪಾತ್ರ, ಯೋಜನೆಗಳು ಮತ್ತು ಜಾಗತಿಕ ಮಟ್ಟದ ಕೊಡುಗೆಗಳ ಬಗ್ಗೆ ತಟಸ್ಥ ವಿಶ್ಲೇಷಣೆ. ಯುನಿಸೆಫ್ (UNICEF – United Nations Children’s Fund) ವಿಶ್ವಸಂಸ್ಥೆಯಡಿ ಕೆಲಸ ಮಾಡುವ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. 1946ರಲ್ಲಿ ಸ್ಥಾಪಿತವಾದ ಈ ಸಂಸ್ಥೆಯ…

ಭಾರತದಲ್ಲಿ ಮಾನವ ಹಕ್ಕುಗಳ ಸ್ಥಿತಿ – ಸವಾಲುಗಳು, ಸಾಧನೆಗಳು ಮತ್ತು ಮುಂದಿನ ದಾರಿ

ಹುಟ್ಟಿದ ಮನುಷ್ಯನಿಗೆ ಮೂಲಭೂತವಾಗಿ ಬದುಕುವ ಹಕ್ಕಿದೆ. ಈ ಬದುಕುವ ಹಕ್ಕು ಅವನು ಮಾನವನಾಗಿಯೇ ಉಳಿಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸಮಾಜ, ಆಳುವವರು, ಸಂಬಂಧಿಸಿದವರು ಈ ಹಕ್ಕುಗಳನ್ನು ಉಲ್ಲಂಘಿಸಿ ವ್ಯಕ್ತಿಯ ಮನುಷ್ಯತ್ವವನ್ನೇ ನಿರ್ಲಕ್ಷಿಸಿದರೆ ಮಾನವೀಯತೆಗೆ ಧಕ್ಕೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳು ಎಲ್ಲ ಹಕ್ಕುಗಳು ಮತ್ತು ಸಾಮಾಜಿಕ ಜವಾಬ್ದಾರಿಗಳ ತಾಯಿಯಾಗಿವೆ. ಡಿಸೆಂಬರ್ ೧೦, ಮಾನವ ಹಕ್ಕುಗಳ…

error: