Category ಲೋಕಸಭೆ – ಚುನಾವಣೆ

ಕೇಸರಿ ಮಿತ್ರರ ಬಗ್ಗೆ ಜೆಡಿಎಸ್ ಮುನಿಸು- ಕೋಲಾರದ ಕಗ್ಗಂಟು

ಜೆಡಿಎಸ್ ಎಂಬ ಮಾಜಿ ಜಾತ್ಯಾತೀತ ಪಕ್ಷ ಮತ್ತು ಬಿಜೆಪಿ ನಡುವೆ ಸೀಟು ಹಂಚಿಕೆಯ ಸಮಸ್ಯೆ ಉಂಟಾಗಿದೆ. ಎಲ್ಲ ಸರಿಯಾಗಿ ಆಯಿತು ಎಂದುಕೊಳ್ಳುವಾಗಲೇ ಕೋಲಾರ ಕಗ್ಗಂಟು ಸಮಸ್ಯೆಯನ್ನು ಸೃಷ್ಟಿಸಿದೆ.. ಇತ್ತೀಚಿನ ವರದಿಯ ಪ್ರಕಾರ ಕೋಲಾರವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಬಿಜೆಪಿ ಸಿದ್ಧವಿಲ್ಲ. ಜೆಡಿಎಸ್ ಗೆ ಕೋಲಾರ ಬೇಕೇ ಬೇಕು…ಕೋಲಾರದಲ್ಲಿ ಈಗ ಬಿಜೆಪಿ ಸಂಸತ್ ಸದಸ್ಯರಿದ್ದಾರೆ. ಜೊತೆಗೆ ಬಿಜೆಪಿಯ…

ಎಲೆಕ್ಟ್ರಲ್ ಬಾಂಡ್; ಪ್ರಧಾನ ಮಂತ್ರಿ ಹಫ್ತಾ ಯೋಜನೆ, ಕಾಂಗ್ರೆಸ್ ಆರೋಪ

ಚುನಾವಣಾ ಬಾಂಡ್‌ಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ, ಮೋದಿ ಅವರದ್ದು ಹಫ್ಸಾ ವಸೂಲಿ ಸರ್ಕಾರ ಎಂದೂ ಕಾಂಗ್ರೆಸ್ ಆರೋಪಿಸಿದೆ. ಸಿಬಿಐ, ಇಡಿ ಅಥವಾ ಐಟಿಯಿಂದ ತನಿಖೆ ಎದುರಿಸಿದ ಒಟ್ಟು 21 ಸಂಸ್ಥೆಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದ್ದಾರೆ ಎಂದು ಕಾಂಗ್ರೆಸ್ ನ ಜೈರಾಮ್ ರಮೇಶ್ ಆರೋಪಿಸಿದ್ದಾರೆ.. ಪ್ರತಿ ದಿನ ಕಳೆದಂತೆ…

ಎಸ್ ಬಿ ಐ ಗೆ ಸುಪ್ರೀಂ ಕೋರ್ಟ್ ಮತ್ತೆ ತಪರಾಕಿ. ಚುನಾವಣಾ ದೇಣಿಗೆ ವಿವರಗಳನ್ನು ಮುಚ್ಚಿಡಬೇಡಿ..

ಚುನಾವಣಾ ದೇಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಮತ್ತೊಮ್ಮೆ ತಪರಾಕಿ ನೀಡಿದೆ. ದೇಣಿಗೆ ವಿವರಗಳನ್ನು ನೀಡುವಾಗ ಸೆಲೆಕ್ಟೀವ್ ಆಗಬೇಡಿ ಎಂದೂ ಎಸ್ ಬಿ ಐಗೆ ನ್ಯಾಯಾಲಯ ಹೇಳಿದೆ. ಇದಿಷ್ಟೇ ಸಾಲದು, ಎಲ್ಲ ಮಾಹಿತಿ ಬೇಕು.. ವಿವರ ಬಹಿರಂಗದಲ್ಲೂ ಸೆಲೆಕ್ಟೀವ್ ಆಗದಿರಿ ಎಂದೂ ನ್ಯಾಯಾಲಯ ಹೇಳಿದೆ. ಇದರಿಂದಾಗಿ ಕೆಲವು ವಿವರಗಳನ್ನು ಮುಚ್ಚಿಡಲು…

ನಾಳೆ ಸದಾನಂದ ಗೌಡರ ಮಹತ್ವದ ಪತ್ರಿಕಾಗೋಷ್ಟಿ; ಬಿಜೆಪಿಗೆ ಗುಡ್ ಬೈ ಹೇಳುವರೇ ಮಾಜಿ ಮುಖ್ಯಮಂತ್ರಿ ?

ಮೋದಿ ಮತ್ತು ಅಮಿತ್ ಷಾ ಅವರ ಬಿಜೆಪಿ, ಅಡ್ವಾಣಿ, ವಾಜಪೇಯಿ ಅವರ ಬಿಜೆಪಿ ಅಲ್ಲ. ತತ್ವ ಸಿದ್ದಾಂತಕ್ಕಿಂತ ಮುಖ್ಯವಾಗಿ ಚುನಾವಣೆ ಗೆಲ್ಲುವುದೊಂದೇ ಗುರಿ. ಈ ಗುರಿಗಾಗಿ ಯಾವುದೇ ದಾರಿಯನ್ನು ಬೇಕಾದರೂ ಈಗಿನ ಬಿಜೆಪಿ ಹಿಡಿಯಬಲ್ಲದು. ಇದಕ್ಕೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳೇ ಸಾಕ್ಷಿ. ದೇಶದಲ್ಲಿ ಕರ್ನಾಟದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕರು ಒಬ್ಬೊಬ್ಬರಾಗಿ ಮೂಲೆಗುಂಪಾಗುತ್ತಿದ್ದಾರೆ. ಹಳೆಯ ನಾಯಕರನ್ನು…

ದೇವೇಗೌಡರ ಜೆಡಿಎಸ್ ಗೂ ಹೈದರಾಬಾದ್ ಕಂಪೆನಿಯಿಂದ ಹರಿದು ಬಂದಿದೆ ಕೋಟಿ ಕೋಟಿ ದೇಣಿಗೆ..!

ಚುನಾವಣಾ ದೇಣಿಗೆಯ ನಿಗೂಢ ಸತ್ಯ ಈಗ ಬಹಿರಂಗವಾಗುತ್ತಿದೆ. ರಾಜಕೀಯ ಪಕ್ಷಗಳು ನಡೆಯುತ್ತಿರುವುದೇ ಉದ್ಯಮಪತಿಗಳ ಹಣದಿಂದ ಎಂಬುದು ಇಂದಿನ ಸ್ಥಿತಿ..ಎಲೆಕ್ಟ್ರಲ್ ಬಾಂಡ್ ಗೆ ಸಂಬಂಧಿಸಿದತೆ ಸರ್ವೋಚ್ಛ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ ಮೇಲೆ ರಾಜಕೀಯ ಪಕ್ಷಗಳ ಮುಖವಾಡವೂ ಕಳಚಿ ಬೀಳುತ್ತಿದೆ.ಈಗಿನ ಮಾಹಿತಿಯ ಪ್ರಕಾರ ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ಮಾತ್ರವಲ್ಲ ಪ್ರಾದೇಶಿಕ ಪಕ್ಷಗಳೂ ಫಲಾನುಭವಿಗಳೇ.. ಈ ಪಕ್ಷಗಳ…

ಬಿಜೆಪಿ ವರಿಷ್ಠರ ಸಂಧಾನ ವಿಫಲ: ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳದ ಈಶ್ವರಪ್ಪ ಟೆಂಪಲ್ ರನ್ ಗೆ ಪ್ರಯಾಣ

ಕೆ. ಎಸ್. ಈಶ್ವರಪ್ಪ ಕೋಪವನ್ನು ಶಮನಗೊಳಿಸುವ ಯತ್ನ ವಿಫಲವಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಭೇಟಿ ನೀಡುವ ದಿನವೇ ಅವರು ಮಠಾಧಿಪತಿಗಳ ಭೇಟಿ ಮತ್ತು ದೇವಾಲಯಗಳ ದರ್ಶನಕ್ಕೆ ಹೊರಟು ನಿಂತಿದ್ದಾರೆ. ಪುತ್ರ ಕೆ.ಇ.ಕಾಂತೇಶ್’ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದಿದ್ದಕ್ಕೆ ಅವರು ಅಸಮಾಧಾನಗೊಂಡಿದ್ದಾರೆ. ಬಂಡಾಯದ ಬಾವುಟ ಹಾರಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ…

ಬಂಡಾಯದ ನಡುವೆ ಪ್ರಧಾನಿ ಚುನಾವಣಾ ಸಭೆ…

ಪ್ರಧಾನಿ ನರೇಂದ್ರ ಮೋದಿ ಅವರ ಚುಆವಣಾ ಪ್ರಚಾರದ ಎರಡನೆಯ ಸಭೆ ಇಂದು ಶಿವಮೊಗ್ಗದಲ್ಲಿ ನಡೆಯಲಿದೆ. ಆದರೆ ಈ ಸಭೆಗೆ ಬಂಡಾಯದ ಬಿಸಿ ತಟ್ಟ್ಟಿದರೂ ಆಶ್ಚರ್ಯ ಇಲ್ಲ.ಶಿವಮೊಗ್ಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ತವರು. ಹಾಗೆ ಈ ಬಂಡಾಯದ ಬಾವುಟ ಹಾರಿಸಿರುವ ಈಶ್ವರಪ್ಪ ಅವರ ರಾಅಜಕಈಯದಾಟದ ಅಂಗಳ ಕೂಡ..ಪಕ್ಷದ…

ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಂಡರೆ ಮೋದಿ ಅವರಿಗೆ ಭಯ: ಡಿಸಿಎಂ ಡಿ.ಕೆ. ಶಿವಕುಮಾರ್

D K SHIVAKUMAR

ಬೆಂಗಳೂರು :”ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಂಡರೆ ಭಯ. ಹೀಗಾಗಿ ಅವರ ಕ್ಷೇತ್ರದಿಂದ ಪ್ರಚಾರ ಆರಂಭಿಸಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಉತ್ತರಿಸಿದರು. ಮೋದಿ ಅವರು ಕರ್ನಾಟಕದಿಂದ ಚುನಾವಣಾ ಪ್ರಚಾರ ಆರಂಭಿಸಿದ್ದು, ಕಾಂಗ್ರೆಸ್ ಕಲಬುರ್ಗಿಯಲ್ಲಿ…

ದೇವೇಗೌಡರ ಭದ್ರಕೋಟೆ ಭೇದಿಸಲು ಕಾಂಗ್ರೆಸ್‌ ಕಸರತ್ತು

ಹಾಸನ ; ಹಾಸನ ಲೋಕಸಭಾ ಕ್ಷೇತ್ರದಲ್ಲಿ 2 ದಶಕ ಜೆಡಿಎಸ್ ತೆಕ್ಕೆಯಲ್ಲಿರುವ ಕ್ಷೇತ್ರವನ್ನು ವಶಕ್ಕೆ ಪಡೆಯಲು ಆಡಳಿತಾರೂಢ ಕಾಂಗ್ರೆಸ್ ಶ್ರಮಿಸುತ್ತಿದೆ. ದೊಡ್ಡ ಗೌಡ್ರ ಕುಟುಂಬದ ಭದ್ರಕೋಟೆಯಾಗಿರುವ ಹಾಸನದಲ್ಲಿ ಹೆಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಮತ್ತೆ ಕಣಕ್ಕಿಳಿದಿದ್ದಾರೆ. ಈಗಾಗಲೇ ಟಿಕೆಟ್ ಘೋಷಣೆಯಾಗಿದ್ದು, ಕಾಂಗ್ರೆಸ್ ನಿಂದ ಶ್ರೇಯಸ್ ಪಟೇಲ್ ಅವರನ್ನು ಕಣಕ್ಕಿಳಿಸಲಾಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್…