ShashidharBhat

ShashidharBhat

ಶಶಿಧರ್ ಭಟ್ ಸುದ್ದಿಟಿವಿಯ ಮುಖ್ಯ ಸಂಪಾದಕರು. ೪ ದಶಕಗಳ ಮಾಧ್ಯಮ ಅನುಭವವಿರುವ ಕನ್ನಡದ ಹಿರಿಯ ಪತ್ರಕರ್ತ. ಇವರು ತಮ್ಮ ರಾಜಕೀಯ ವರದಿಗಾರಿಕೆಯಿಂದ ಮಾಧ್ಯಮದಲ್ಲಿ ಕಾಲಿಟ್ಟು ತಮ್ಮದೇ ಛಾಪು ಮೂಡಿಸಿದವರು. ಪ್ರಸ್ತುತ ರಾಜಕೀಯ ವಿಶ್ಲೇಷಣಾಕಾರರು. ನಿಸ್ಪೃಹ, ನಿರ್ಭೀತ ಮತ್ತು ಪ್ರಾಮಾಣಿಕ ಪತ್ರಿಕೋದ್ಯಮದಿಂದ ಜನಮಾನಸದಲ್ಲಿ ಮನೆಮಾತಾದವರು.

ಹಸಿವು ಮತ್ತು ಅವಮಾನದ ನಡುವೆ ಎದ್ದು ಬಂದ ವಿಷಕಂಠ, ಭಾರತದ ಸೆಕ್ಯುಲರ್ ರಾಜಕಾರಣಕ್ಕೆ ಜಯ ತಂದಿತ್ತ ದಳಪತಿ

Symbolic illustration of Joseph Vijay emerging as a powerful political force in Tamil Nadu amid crowds, political legacy imagery, and revolutionary symbolism.

ತಮಿಳುನಾಡಿನ ರಾಜಕಾರಣದಲ್ಲಿ ದಳಪತಿ ವಿಜಯ್ ಎಂಟ್ರಿ ಹೇಗೆ ಡಿಎಂಕೆ ಮತ್ತು ಅಣ್ಣಾ ಡಿಎಂಕೆ ರಾಜಕೀಯ ಸಮೀಕರಣವನ್ನು ಬದಲಿಸಿತು? ವಿಜಯ್ ಅವರ ಬದುಕು, ರಾಜಕೀಯ ಚಿಂತನೆ ಮತ್ತು ಭವಿಷ್ಯದ ಪ್ರಭಾವದ ವಿಶ್ಲೇಷಣೆ.

ಬ್ರೀಫ್ ನ್ಯೂಸ್

ಕೊಲೆ ಆರೋಪಿಯ ಜೊತೆ ದೇವರ ದರ್ಶನ ಮಾಡಿದ್ರಾ ದರ್ಶನ್ ?ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ನಿನ್ನೆ ಕೇರಳದ ದೇವಾಲಯವೊಂದಕ್ಕೆ ಭೇಟಿ ನೀಡಿದ್ದರು. ಅವರ ಜೊತೆ ಇನ್ನೊಬಬ್ ಕೊಲೆ ಆರೋಪಿ ಇದ್ದರಂತೆ. ಸಮಾನ ಮನಸ್ಕರು ಮಾತ್ರ ಸ್ನೇಹಿತರಾಗುತ್ತಾರೆ ಎಂಬುದು ನಿಜ ಅಲ್ಲವೆ ? ದೆಹಲಿಗೆ ಭೇಟಿ ನೀಡಲಿರುವ ಅಹಿಂದ ಸಚಿವರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗ ಸಚಿವರು…

ಸುತ್ತುವರೆದ ಸಿದ್ಧರಾಮಯ್ಯ ಸೈನ್ಯ; ಅಡಗತ್ತರಿಯಲ್ಲಿ ಕಾಂಗ್ರೆಸ್ ಹೈಕಮಾಂಡ್

ದೆಹಲಿ ಅಂಗಳದಲ್ಲಿ ಹನಿಟ್ರಾಪ್ ಪ್ರಕರಣ; ಅಸಮಾಧಾನ ವ್ಯಕ್ತಪಡಿಸಿದ ಕೆ ಸಿ ವೇಣುಗೋಪಾಲ್.ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಇಬ್ಬರ ಬಗ್ಗೆಯೂ ಬೇಸರ,ದಾರಿಯಾವುದಯ್ಯ ಮುಂದಕ್ಕೆ..?

“ದ ರೆಡ್ ಸ್ಲೀವ್ The Red Sleeve ” (ಕೆಂಪುತೋಳು)

ಕೊರಿಯನ್ ಡ್ರಾಮಾಗಳಲ್ಲಿ ಯಾವುದು ಅತ್ತ್ಯುತ್ತಮ ಎಂದು ಇಲ್ಲಿ ಹೇಳಲಾರೆ. ನೀವು ನಿಮ್ಮ ಅಭಿರುಚಿಗೆ ತಕ್ಕಂತೆ ಇಷ್ಟಪಡುವ ಹಕ್ಕಿದೆ. ಆದ್ದರಿಂದ ಕತೆಯ ಕೀಲಿಕೈ ಮಾತ್ರ ಕೊಡುವ ಕೆಲಸ ನನ್ನದಾಗಿದೆ.ಪ್ರತಿವಾರ ಎರಡು ಧಾರಾವಾಹಿಗಳ ಕುರಿತು ನೀವು ಓದಲಿದ್ದೀರಿ. ನಿಮ್ಮ ಅನಿಸಿಕೆ, ಅಭಿಪ್ರಾಯಗಳಿಗೆ ಅವಕಾಶವಿದೆ. ಇದೇ ಹೆಸರಿನ ಕಾದಂಬರಿ ಆಧಾರಿತ ಧಾರಾವಾಹಿಯಾಗಿದೆ. ಇದು ಕ್ರಿ.ಶ.1700ರಲ್ಲಿ ಜೆಸೊನ್ ರಾಜವಂಶದಲ್ಲಿ ನಡೆಯುವ ಘಟನೆಯಾಗಿದೆ.…

ಕನ್ನಡಿಗರು ನೋಡಲೇಬೇಕಾದ ಕೊರಿಯನ್ ಡ್ರಾಮಾಗಳು

ಇದೇನಪ್ಪಾ? ಕನ್ನಡಿಗರಾಗಿ ಕನ್ನಡ ವೆಬ್ ಪುಟದಲ್ಲಿ ಈ ರೀತಿ ಬೇರೆ ದೇಶದ ಬೇರೆ ಭಾಷೆಯ ಧಾರಾವಾಹಿಗಳಿಗೆ ಪ್ರಾಮುಖ್ಯತೆ ಕೊಡ್ತಿದ್ದಾರಲ್ಲಾ ಎಂದು ನೀವು ಕೇಳಬಹುದು. ಹೌದು, ಜಾಗತೀಕರಣದ ನಂತರ ವಿಶ್ವವೆಲ್ಲ ಒಂದೇ ಮನೆಯಾಗಿದೆ. ಹಾಗಿರುವಾಗ ಅಕ್ಕಪಕ್ಕದ ಮನೆಯಂತಿರುವ ದೇಶಗಳ ನಮ್ಮ ಸಂಸ್ಕೃತಿಗೆ ಹತ್ತಿರವಿರುವ ಸಿನಿಮಾಗಳು, ನಾಟಕಗಳು, ಧಾರಾವಾಹಿಗಳು ನಮಗೂ ಆಪ್ತವಾಗುತ್ತವೆ. ಅವುಗಳಲ್ಲಿ ಇತ್ತೀಚೆಗೆ ಪ್ರಖ್ಯಾತಿಯನ್ನು ಪಡೆಯುತ್ತಿರುವ ಕೊರಿಯನ್…

ಶಿವಮೊಗ್ಗದಲ್ಲಿ ಜ.12ರಂದು ಯುವನಿಧಿ 5ನೇ ಗ್ಯಾರಂಟಿ ಯೋಜನೆ ಲೋಕಾರ್ಪಣೆ : ಸಚಿವ‌ ಎಸ್ ಮಧು ಬಂಗಾರಪ್ಪ

Yuvanidhi Scheme : ರಾಜ್ಯ ಮಟ್ಟದ ಅನುಷ್ಠಾನ ಕಾರ್ಯಕ್ರಮಕ್ಕೆ ಶಿವಮೊಗ್ಗ, ನೆರೆಯ ಜಿಲ್ಲೆಗಳಿಂದ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಜನರು ಸೇರುವ ನಿರೀಕ್ಷೆ ಇದೆ

error: