Sheela Bhat

Sheela Bhat

ಶೀಲಾ ಭಟ್ ಅವರಿಗೆ ಪತ್ರಿಕೋದ್ಯಮದಲ್ಲಿ ೨೨ ವರ್ಷಗಳ ಅನುಭವವಿದೆ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ ಹಾಗೂ ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕಿ, ವರದಿಗಾರ್ತಿ , ಕಾರ್ಯಕ್ರಮ ನಿರ್ದೇಶನ ಮತ್ತು ಕಾರ್ಯಕ್ರಮ ನಿರ್ವಹಣೆಯ ಕೆಲಸ ಮಾಡಿದ್ದಾರೆ. ಸಮಾಜ, ರಾಜಕೀಯ, ವೈದ್ಯಕೀಯ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ ಮತ್ತು ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ಆಳವಾದ ಆಸಕ್ತಿ ಹೊಂದಿರುವ ಅವರು, ನಿರಂತರ ಕಲಿಕೆಯನ್ನು ಬದುಕಿನ ಭಾಗವಾಗಿ ನೋಡುತ್ತಾರೆ.

ಯುನಿಸೆಫ್: ಜಾಗತಿಕ ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ರಕ್ಷಣೆಗೆ ಮಹತ್ವದ ಕೊಡುಗೆ

ಯುನಿಸೆಫ್ (UNICEF) ವಿಶ್ವದೆಲ್ಲೆಡೆ ಮಕ್ಕಳ ಆರೋಗ್ಯ, ಶಿಕ್ಷಣ, ಪೌಷ್ಠಿಕತೆ ಮತ್ತು ರಕ್ಷಣೆಗೆ ಕಾರ್ಯನಿರ್ವಹಿಸುವ ಪ್ರಮುಖ ಸಂಸ್ಥೆ. ಭಾರತದಲ್ಲಿ ಅದರ ಪಾತ್ರ, ಯೋಜನೆಗಳು ಮತ್ತು ಜಾಗತಿಕ ಮಟ್ಟದ ಕೊಡುಗೆಗಳ ಬಗ್ಗೆ ತಟಸ್ಥ ವಿಶ್ಲೇಷಣೆ. ಯುನಿಸೆಫ್ (UNICEF – United Nations Children’s Fund) ವಿಶ್ವಸಂಸ್ಥೆಯಡಿ ಕೆಲಸ ಮಾಡುವ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. 1946ರಲ್ಲಿ ಸ್ಥಾಪಿತವಾದ ಈ ಸಂಸ್ಥೆಯ…

ಕರ್ನಾಟಕ ರಾಜಕೀಯದ ಉಜ್ವಲ ವ್ಯಕ್ತಿತ್ವ – ಎಸ್. ನಿಜಲಿಂಗಪ್ಪ

(ಜನ್ಮದಿನದ ವಿಶೇಷ ಲೇಖನ) ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸ್ವಚ್ಛ ಇಮೇಜ್, ಅಪಾರ ಜನಮನ್ನಣೆ ಮತ್ತು ಆಡಳಿತಾತ್ಮಕ ನಿಷ್ಠೆಗೆ ಹೆಸರಾದ ಮಹಾನ್ ನಾಯಕರೆಂದರೆ ಎಸ್. ನಿಜಲಿಂಗಪ್ಪ. ಸರಳ ಜೀವನ, ಶಿಸ್ತುಬದ್ಧ ಕಾರ್ಯಶೈಲಿ ಮತ್ತು ರಾಜ್ಯದ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಸಮರ್ಪಿಸಿದ ಅಪರೂಪದ ರಾಜಕಾರಣಿಯಾದ ಅವರು ಇಂದಿಗೂ ಕರ್ನಾಟಕದ ಜನತೆಗೆ ಪ್ರೇರಣೆಯಾಗಿದ್ದಾರೆ. ಅವರ ಜನ್ಮದಿನದ ಅಂಗವಾಗಿ, ಅವರ ಬದುಕು…

ಭಾರತದಲ್ಲಿ ಮಾನವ ಹಕ್ಕುಗಳ ಸ್ಥಿತಿ – ಸವಾಲುಗಳು, ಸಾಧನೆಗಳು ಮತ್ತು ಮುಂದಿನ ದಾರಿ

ಹುಟ್ಟಿದ ಮನುಷ್ಯನಿಗೆ ಮೂಲಭೂತವಾಗಿ ಬದುಕುವ ಹಕ್ಕಿದೆ. ಈ ಬದುಕುವ ಹಕ್ಕು ಅವನು ಮಾನವನಾಗಿಯೇ ಉಳಿಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸಮಾಜ, ಆಳುವವರು, ಸಂಬಂಧಿಸಿದವರು ಈ ಹಕ್ಕುಗಳನ್ನು ಉಲ್ಲಂಘಿಸಿ ವ್ಯಕ್ತಿಯ ಮನುಷ್ಯತ್ವವನ್ನೇ ನಿರ್ಲಕ್ಷಿಸಿದರೆ ಮಾನವೀಯತೆಗೆ ಧಕ್ಕೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳು ಎಲ್ಲ ಹಕ್ಕುಗಳು ಮತ್ತು ಸಾಮಾಜಿಕ ಜವಾಬ್ದಾರಿಗಳ ತಾಯಿಯಾಗಿವೆ. ಡಿಸೆಂಬರ್ ೧೦, ಮಾನವ ಹಕ್ಕುಗಳ…

ಸೋನಿಯಾ ಗಾಂಧಿ: ತ್ಯಾಗ, ಧೈರ್ಯ ಮತ್ತು ರಾಜಕೀಯ ಶಕ್ತಿಯ ಅಪೂರ್ವ ಪ್ರತೀಕ (ಜನ್ಮದಿನದ ವಿಶೇಷ ಲೇಖನ)

ಭಾರತದ ಆಧುನಿಕ ರಾಜಕೀಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿರುವ ಹೆಸರು — ಸೋನಿಯಾ ಗಾಂಧಿ. ವಿದೇಶಿ ಮೂಲದ ಮಹಿಳೆಯೊಬ್ಬರು ಭಾರತೀಯ ರಾಜಕೀಯದ ಕೇಂದ್ರಬಿಂದುವಿಗೆ ಏರುವುದು ಸುಲಭದ ಪ್ರಯಾಣವಾಗಿರಲಿಲ್ಲ. ಆದರೆ, ತ್ಯಾಗ, ಸಹನೆ, ಧೈರ್ಯ ಮತ್ತು ರಾಜಕೀಯ ಪ್ರಬುದ್ಧತೆಯಿಂದ ಸೋನಿಯಾ ಗಾಂಧಿ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡರು. ಅವರ ಜನ್ಮದಿನದ ಸಂದರ್ಭದಲ್ಲಿ, ಈ ಮಹಾನ್ ನಾಯಕಿಯ ರಾಜಕೀಯ…

ಭಾರತದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ: ನಿಯಂತ್ರಣಕ್ಕೆ ಸರ್ಕಾರ ಎಷ್ಟು ಯಶಸ್ವಿ? | Anti Corruption Day Special

ಅಂತರರಾಷ್ಟ್ರೀಯ ಭ್ರಷ್ಟಾಚಾರ ನಿಯಂತ್ರಣ ದಿನದ ಹಿನ್ನೆಲೆಯಲ್ಲಿ ಭಾರತದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರದ ಸ್ಥಿತಿ, ಪರಿಣಾಮ ಮತ್ತು ನಿಯಂತ್ರಣದ ಸವಾಲುಗಳ ವಿಶ್ಲೇಷಣೆ. ಪ್ರತಿ ವರ್ಷ ಡಿಸೆಂಬರ್ 9ರಂದು ವಿಶ್ವದಾದ್ಯಂತ ಅಂತರರಾಷ್ಟ್ರೀಯ ಭ್ರಷ್ಟಾಚಾರ ನಿಯಂತ್ರಣ ದಿನ ಆಚರಿಸಲಾಗುತ್ತದೆ. ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಿ, ಪಾರದರ್ಶಕ ಆಡಳಿತ ಮತ್ತು ಜನಪಾಲನೆಗೆ ಬಲ ನೀಡುವ ಉದ್ದೇಶದಿಂದ ಈ ದಿನವನ್ನು ಯುಎನ್‌ಒ ಗುರುತಿಸಿದೆ. ಆದರೆ,…

ಸಂತೋಷ್ ಲಾಡ್ ಫೌಂಡೇಶನ್ ಹಾಗೂ ಶ್ವಾಸಯೋಗ ಸಂಸ್ಥೆ ಸಹಯೋಗದಲ್ಲಿ ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ==============ಯೋಗ ಸಾಧಕರಿಗೆ ಗೌರವದ ಸನ್ಮಾನ

ಬೆಂಗಳೂರು, ಜೂನ್‌ 29: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಂತೋಷ್ ಲಾಡ್ ಫೌಂಡೇಶನ್ ಹಾಗೂ ಶ್ವಾಸಯೋಗ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ ಅಭೂತಪೂರ್ವವಾಗಿ ನೆರವೇರಿತು.ಸಮಾರಂಭದ ಆರಂಭದಲ್ಲಿ ಹಿಮಾಲಯದ ಯೋಗಿ ಸ್ವಾಮಿರಾಮ್‌ ಅವರ ಭಾವಚಿತ್ರವನ್ನು ಅನಾವರಣ ಮಾಡಲಾಯಿತು. ನಂತರ ʼಹಿಮಾಲಯದ ಯೋಗಿಗಳ ಸನ್ನಿಧಿಯಲ್ಲಿ ಶ್ವಾಸಗುರುʼ ಪುಸ್ತಕವನ್ನು…