ಮಣಿಪುರ : ಬಂಕರು, ನಿರಾಶ್ರಿತ ಶಿಬಿರದಲ್ಲಿ ಬದುಕುತ್ತಿರುವ ಜನ. ಇವರ ಹೃದಯ ಒಡೆದು ಹೋಗಿದೆ. ಮನಸ್ಸು ಮನಸ್ಸಾಗಿ ಇಲ್ಲ. ನಾವು ಎಲ್ಲಿಯವರು ? ಯಾರು ನಮ್ಮವರು ಎಂಬ ಪ್ರಶ್ನೆಗೆ ಯಾರ ಬಳಿ ಉತ್ತರ ಇಲ್ಲ.
ಇಲ್ಲಿ ಚುನಾವಣಾ ಪ್ರಚಾರವೂ ಇಲ್ಲ. ಮತ ಹಾಕುವುದಕ್ಕೆ ಆಸಕ್ತಿಯೂ ಇಲ್ಲ. ಏಪ್ರಿಲ್ 19 ರಂದು ಎರಡು ಸ್ಥಾನಗಳಿಗೆ ಚುನಾವಣೆ. ಆದರೆ ಸಾವಿನ ಮನೆಯಲ್ಲಿ ಮದುವೆ ಸಂಭ್ರಮ ಇರಲು ಸಾಧ್ಯವೆ ?..
