ಕರ್ನಾಟಕ ರಾಜಕೀಯದ ಉಜ್ವಲ ವ್ಯಕ್ತಿತ್ವ – ಎಸ್. ನಿಜಲಿಂಗಪ್ಪ

(ಜನ್ಮದಿನದ ವಿಶೇಷ ಲೇಖನ) ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸ್ವಚ್ಛ ಇಮೇಜ್, ಅಪಾರ ಜನಮನ್ನಣೆ ಮತ್ತು ಆಡಳಿತಾತ್ಮಕ ನಿಷ್ಠೆಗೆ ಹೆಸರಾದ ಮಹಾನ್ ನಾಯಕರೆಂದರೆ ಎಸ್. ನಿಜಲಿಂಗಪ್ಪ. ಸರಳ ಜೀವನ, ಶಿಸ್ತುಬದ್ಧ ಕಾರ್ಯಶೈಲಿ ಮತ್ತು ರಾಜ್ಯದ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಸಮರ್ಪಿಸಿದ ಅಪರೂಪದ ರಾಜಕಾರಣಿಯಾದ ಅವರು ಇಂದಿಗೂ ಕರ್ನಾಟಕದ ಜನತೆಗೆ ಪ್ರೇರಣೆಯಾಗಿದ್ದಾರೆ. ಅವರ ಜನ್ಮದಿನದ ಅಂಗವಾಗಿ, ಅವರ ಬದುಕು…







