ಗ್ರಾಮ ಉಳಿಯದಿದ್ದರೆ… ರಾಜಕೀಯ ಉಳಿಯುತ್ತದೆಯೇ?

ಕರ್ನಾಟಕದ ಗ್ರಾಮೀಣ ಆರ್ಥಿಕತೆ, ಕೃಷಿ ಪರಂಪರೆ ಮತ್ತು ಹಳ್ಳಿಗಳ ಕುಸಿತ ರಾಜಕೀಯದ ಮೇಲೆ ಯಾವ ಪರಿಣಾಮ ಬೀರುತ್ತಿದೆ? ಜಪಾನ್, ದಕ್ಷಿಣ ಕೊರಿಯಾ ಮತ್ತು ಯುರೋಪಿನ ದೇಶಗಳ ಅನುಭವದೊಂದಿಗೆ ವಿಶ್ಲೇಷಣೆ.

ಕರ್ನಾಟಕದ ಗ್ರಾಮೀಣ ಆರ್ಥಿಕತೆ, ಕೃಷಿ ಪರಂಪರೆ ಮತ್ತು ಹಳ್ಳಿಗಳ ಕುಸಿತ ರಾಜಕೀಯದ ಮೇಲೆ ಯಾವ ಪರಿಣಾಮ ಬೀರುತ್ತಿದೆ? ಜಪಾನ್, ದಕ್ಷಿಣ ಕೊರಿಯಾ ಮತ್ತು ಯುರೋಪಿನ ದೇಶಗಳ ಅನುಭವದೊಂದಿಗೆ ವಿಶ್ಲೇಷಣೆ.

ಭಾರತೀಯ ಗ್ರಾಮೀಣ ಅಭಿವೃದ್ಧಿಯಲ್ಲಿನ ಮಹತ್ವದ ಸಾಮಾಜಿಕ–ಆರ್ಥಿಕ ಪರಿವರ್ತನೆ ಭಾರತದ ಮುಕ್ಕಾಲು ಭಾಗ ಕೃಷಿ ಆಧಾರಿತ ಹಳ್ಳಿಗಳಲ್ಲಿ ಜೀವಂತವಾಗಿದೆ. ವಿಶಾಲವಾದ ಇಷ್ಟು ದೊಡ್ಡ ವಿಸ್ತಾರದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಉದ್ಯೋಗ, ವಸತಿ, ಶಿಕ್ಷಣ, ರಸ್ತೆಗಳಂತಹ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದು ಸುಲಭದ ಕೆಲಸವಲ್ಲ. ಸ್ವಾತಂತ್ರ್ಯಾನಂತರ ಮಹಾತ್ಮಗಾಂಧೀಜಿ ಹೇಳಿದ ಗ್ರಾಮ ಸ್ವರಾಜ್ಯದ ಕಲ್ಪನೆ ಅಂದಿನ ನಾಯಕರ ಮೂಲಭೂತ ಮಂತ್ರವಾಗಿತ್ತು. ಅದೇ ಮುಂದುವರಿದು…

ಭಾರತ “ಕೃಷಿಪ್ರಧಾನ ದೇಶ”. ದೇಶದ ಆರ್ಥಿಕತೆ, ಆಹಾರ ಭದ್ರತೆ ಮತ್ತು ಗ್ರಾಮೀಣ ಜೀವನಶೈಲಿಯ ಮೂಲವೇ ಕೃಷಿ. ಎಷ್ಟೇ ವಿಜ್ಞಾನ – ತಂತ್ರಜ್ಞಾನ ಬೆಳವಣಿಗೆಯಾಗಿದೆ, ನಗರೀಕರಣವೇ ಆದ್ಯತೆಯಾಗಿದೆ ಎಂದರೂ ತಿನ್ನಲು ಅನ್ನವೇ ಬೇಕು. ಈ ಅನ್ನಕ್ಕೆ ರೈತನನ್ನೇ ಆಶ್ರಯಿಸಬೇಕು. ಈ ಕೃಷಿಕನಿಗೆ ಎಷ್ಟು ಗೌರವ ಕೊಟ್ಟರೂ ಸಾಲದು. ಇಂತಹ ಕೃಷಿಕನಿಗಾಗಿ ಮಿಡಿದ ರೈತಪರ ನಾಯಕ ಭಾರತದ ಮಾಜಿ…