Category Uncategorized

ಗೆಲುವಿಗಾಗಿ ಪರದಾಟ. ಮುಂಬೈ ತಂಡದಲ್ಲಿ ಇನ್ನೂ ಒಗ್ಗಟ್ಟಿನ ಕೊರತೆ, ಲಕ್ನೋ ಗೆಲುವು

ಮುಂಬೈ ತಂಡದಲ್ಲಿ ಸ್ಥಿರತೆ ಕಂಡುಬರುತ್ತಿಲ್ಲ. ಭಾರತ ತಂಡದ ನಾಯಕ ಮತ್ತು ಉಪನಾಯಕ ಇಬ್ಬರೂ ಈ ತಂಡದಲ್ಲಿದ್ದಾರೆ. ಅದರೆ ಬಹಳ ಸಂದರ್ಭದಲ್ಲಿ ಜಯ ಗಗನ ಕುಸುಮ, ನಿನ್ನೆ ಕೂಡ ಹಾಗೇ ಆಯಿತು.ಲಖನೌ ನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಲಖನೌ ತಂಡ 4 ವಿಕೆಟ್ ಗಳ ಜಯ ಗಳಿಸಿದೆ.: ಟಾಸ್ ಗೆದ್ದ ಲಖನೌ ಸೂಪರ್ ಜೈಂಟ್ಸ್ ತಂಡ…

ಕೋವಿಡ್ ವೇಳೆ ಸುರೇಶ್ ಮಾಡಿದ ಜನಸೇವೆಯನ್ನು ಕುಮಾರಣ್ಣ ಮಾತ್ರವಲ್ಲ ದೇಶದ ಬೇರೆ ಯಾವುದೇ ನಾಯಕ ಮಾಡಿಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು : “ಕೋವಿಡ್ ಸಮಯದಲ್ಲಿ ಸಂಸದ ಡಿ.ಕೆ ಸುರೇಶ್ ಅವರು ಮಾಡಿದ ಜನಸೇವೆ, ಕೆಲಸಗಳನ್ನು ಕುಮಾರಣ್ಣ ಮಾತ್ರವಲ್ಲ ದೇಶದ ಬೇರೆ ಯಾವುದೇ ನಾಯಕ ಮಾಡಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯಿಸಿದರು. ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳ ಭೇಟಿ ವಿಚಾರವಾಗಿ ಮಾಹಿತಿ…

https://youtu.be/-SqIDZUxXh0?si=9e5gTPlAWXuiwtia

ಆಸ್ಪತ್ರೆಯಿಂದ ವಾಪಸ್ ಬಂದ ಕುಮಾರಣ್ಣಸುಮಲತಾ ಮುಗಿದ ಕಥೆ…ಮಂಡ್ಯ ಜೆಡಿಎಸ್ ಮಡಿಲಿಗೆ ಹಾಕಿದ ಮೋದಿ ಷಾ,ಸುಮಲತಾ ಅವರಿಗೆ ದುರಹಂಕಾರವೇ ಮುಳುವಾಯಿತಾ ?ಜೈಲಿನಿಂದಲೇ ಆಡಳಿತ ನಡೆಸಿದ ಕೇಜ್ರಿವಾಲ್..