ಇದು ಒಂದೆಡೆಯಾದ್ರೆ ಇನ್ನೊಂದೆಡೆ ದೇಶದ ಹಲವೆಡೆ ಇಂದು ಹಲವು ಎಟಿಎಂಗಳಲ್ಲಿ ಹಣವಿಲ್ಲದೆ ಜನ ಪರದಾಡುತ್ತಿದ್ದರು.ಹೈದರಾಬಾದ್,ಮಧ್ಯಪ್ರದೇಶ,ಬಿಹಾರ,ಗುಜರಾತ್,ಮಧ್ಯಪ್ರದೇಶದಲ್ಲಿ ನೋ ಕ್ಯಾಶ್ ಬೋರ್ಡ್ಗಳೇ ರಾರಾಜಿಸುತ್ತಿದ್ದು,ಆರ್ಬಿಐ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ.ಕೇಂದ್ರ ಸರ್ಕಾರ ಇದು ತಾತ್ಕಾಲಿಕ ಸಮಸ್ಯೆ ಎಂದಿದೆ.