ಮೈಸೂರಿನ ಗಾಲ್ಫ್ ಕ್ಲಬ್ನಲ್ಲಿ ಇದ್ದಕ್ಕಿದ್ದಂತೆ ಹಾವು ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಠಿಸಿತ್ತು. ಅಲ್ಲಿನ ಅಲಂಕಾರಿಕ ಗಿಡದಲ್ಲಿ ನಾಗರಹಾವು ಕಾಣಿಸಿಕೊಂಡು ಕಾರಣ ಗಾಲ್ಪ ಕ್ಲಬ್ನ ಸಿಬ್ಬಂದ್ದಿಗಳು ಭಯಭೀತಗೊಂಡ್ರು. ಚಾಮುಂಡಿ ಬೆಟ್ಟ ತಪ್ಪಲಿನಲ್ಲಿರುವ ಗಾಲ್ಫ್ ಕ್ಲಬ್ ಗೆ ಕೂಡಲೇ ಸ್ನೇಕ್ ಕೆಂಪರಾಜು ಆಗಮಿಸಿ ಹಾವನ್ನು ಸೆರೆಹಿಡಿದ್ರು.